Skip to main content

ಶ್ಲೋಕಗಳು ಸ್ತೋತ್ರಗಳು

ಶ್ಲೋಕಗಳು ಶ್ರೀ ಗಣಪತಿ ಸ್ತೋತ್ರ: ೧. ವಕ್ರತುಂಡ ಮಹಾಕಾಯಾ ಸೂರ್ಯ ಕೋಟಿ ಸಮಪ್ರಭ ನಿರ್ವಿಘ್ನಂ ಕುರುಮೇ ದೇವ ಸರ್ವ ಕಾರ್ಯೆಶು ಸರ್ವದಾ || ೨.ಗಜಾನನಂ ಭೂತ ಗಣಾಧಿ ಸೇವಿತಂ ಕಪಿತ್ಥ ಜಂಬು ಫ಼ಲಸಾರ ಭಕ್ಷಿತಂ ಉಮಾಸುತಂ ಶೋಕ ವಿನಾಶ ಕಾರಣಂ ನಮಾಮಿ ವಿಘ್ನೇಶ್ವರ ಪಾದ ಪಂಕಜಂ || ೩.ನಮೋ ನಮೋ ಗಣೇಶಾಯಾ ವಿಘ್ನೇಶಾಯ ನಮೋ ನಮಃ ವಿನಾಯಕಾಯ ವೈ ತುಭ್ಯಂ ವಿಕ್ರತಾಯ ನಮೋ ನಮಃ || ಶ್ರೀ ಶಾರದಾ ಸ್ತೋತ್ರ: ೧. ಯಾಕುಂದೆಂದು ತುಷಾರಹಾರಧವಲಾ ಯಾ ಶುಭ್ರ ವಸ್ತ್ರಾವೃತಾ ಯಾ ವೀಣಾವರ ದಂಡಮಂಡಿತಕರಾ ಯಾ ಶ್ವೇತ ಪದ್ಮಾಸನಾ ಯಾ ಬ್ರಹ್ಮಾಚ್ಯುತ ಶಂಕರ ಪ್ರಭೃತಿಭಿರ್ದೇವೈಃ ಸದಾಪೂಜಿತಾ ಸಾ ಮಾಂ ಪಾತು ಸರಸ್ವತಿ ಭಗವತಿ ನಿಶ್ಯೇಷಜಾಡ್ಯಾಪಹಾ || ೨. ನಮಸ್ತೇ ಶಾರದಾ ದೇವಿ ಕಾಶ್ಮೀರ ಪುರವಾಸಿನಿ ತ್ವಾಮಹಂ ಪ್ರಾರ್ಥಯೇ ದೇವಿ ವಿದ್ಯಾದಾನಂಚ ದೇಹಿಮೇ || ೩. ಶುಕ್ಲಾಂ ಬ್ರಹ್ಮ ವಿಚಾರ ಸಾರ ಪರಮಾ ಆದ್ಯಾಂ ಜಗತ್ ವ್ಯಾಪಿನಿಂ ವೀಣಾ ಪುಸ್ತಕಧಾರಿಣೀಂ ಅಭಯದಾಂ ಜಾಡ್ಯಾಂಧಕಾರಾಪಹಾಂ ಹಸ್ತ್ಯೆ ಸ್ಪಾಟಿಕ ಮಾಲಿಕಾಂ ವಿಧದತಿಂ ಪದ್ಮಾಸನೆ ಸುಸ್ಥಿತಾಂ ವಂದೆ ತಾಂ ಜಗದೀಶ್ವರೀಂ ಭಗವತೀಂ ಬುದ್ಧಿ ಪ್ರದಾಂ ಶಾರದಾಂ || ೪. ಅನ್ವಹಂ ಕೃಪಯಾ ದೇವಿ ಪರಮೇಶಿ ಪ್ರಸಿದಮೇ ಅಭಿಷ್ಟ ದಾನಾತ್ ದೇವೇಶಿ ಚತುರಾನನ ವಲ್ಲಭೇ || ಶ್ರೀ ಶಿವ ಸ್ತೋತ್ರ: ೧. ಪ್ರಭೋ ಶೂಲಪಾಣೀ ವಿಭೋ ವಿಶ್ವನಾಥ ಮಹಾದೇವಶಂಭೋ ಮಹೇಶಃ ತ್ರಿನೇತ್ರಃ ಶಿವಾಕಾಂತಃ ಶಾಂತಸ್ಸ್ಮರಾರೆ ಪುರಾರೆ ತ್ವದನ್ಯೋ ವರೇಣ್ಯೋ ನ ಮಾನೇನ ಗಣ್ಯಃ || ೨. ವಂದೇ ಶಂಭು ಉಮಾಪತಿಂ ಸುರಗುರುಂ ವಂದೆ ಜಗತ್ಕಾರಣಂ ವಂದೆ ಪನ್ನಗ ಭೂಷಣಂ ಮೃಗಧರಂ ವಂದೆ ಪಶೂನಂ ಪತಿಮ್ ವಂದೆ ಸೂರ್ಯ ಶಶಾಂಕವಹ್ನಿ ನಯನಂ ವಂದೆ ಮುಕುಂದ ಪ್ರಿಯಂ ವಂದೆ ಭಕ್ತಜನಾಶ್ರಯಂ ಚ ವರದಂ ವಂದೆ ಶಿವಂ ಶಂಕರಮ್ || ೩. ಶುದ್ಧ ಸ್ಪಟಿಕ ಸಂಕಾಶಂ ಶುದ್ಧ ವಿದ್ಯಾ ಪ್ರದಾಯಕಂ ಶುದ್ಧಂ ಪೂರ್ಣಂ ಚಿದಾನಂದಂ ಸದಾಶಿವಮಹಂ ಭಜೇ || ಶ್ರೀ ರಾಮ ಸ್ತೋತ್ರ: ೧. ರಾಮಾಯ ರಾಮಭದ್ರಾಯಾ ರಾಮಚಂದ್ರಾಯ ವೇಧಸೆ ರಘುನಾಥಾಯ ನಾಥಾಯಾ ಸೀತಾಯಃ ಪತಯೇ ನಮಃ || ೨. ಆಪದಾಮಪ ಹರ್ತಾರಂ ದಾತಾರಂ ಸರ್ವ ಸಂಪದಂ ಲೋಕಾಭಿರಾಮಂ ಶ್ರೀರಾಮಂ ಭೂಯೋ ಭೊಯೋ ನಮಾಮ್ಯಹಂ || ೩. ಶ್ರೀರಾಮರಾಮ ರಾಮೇತಿ ರಮೇ ರಾಮೇ ಮನೋರಮೆ ಸಹಸ್ರನಾಮ ತತ್ತುಲ್ಯಂ ರಾಮ ನಾಮ ವರಾನನೇ || ಶ್ರೀ ವಿಷ್ಣು ಸ್ತೋತ್ರ: ೧. ಶಾಂತಾಕಾರಂ ಭುಜಗಶಯನಂ ಪದ್ಮನಾಭಂ ಸುರೇಶಂ ವಿಶ್ವಾಧಾರಂ ಗಗನಸದೃಶಂ ಮೇಘಂ ವರ್ಣಂ ಶುಭಾಂಗಂ ಲಕ್ಷೀಕಾಂತಂ ಕಮಲನಯನಂ ಯೋಗಿಭಿರ್ಧ್ಯಾನ ಗಮ್ಯಂ ವಂದೇ ವಿಷ್ಣುಂ ಭವಭಯ ಹರಂ ಸರ್ವಲೋಕೈಕನಾಥಂ || ೨. ಶುಕ್ಲಾಂಬರಧರಂ ವಿಷ್ಣುಂ ಶಶಿವರ್ಣಂ ಚತುರ್ಭುಜಂ ಪ್ರಸನ್ನ ವದನಂ ದ್ಯಾಯೇತ್ ಸರ್ವ ವಿಘ್ನೋಪ ಶಾಂತಯೇ || ಶ್ರೀ ಕೃಷ್ಣ ಸ್ತೋತ್ರ: ೧. ವಸುದೇವಸುತಂ ದೇವಂ ಕಂಸ ಚಾಣುರ ಮರ್ದನಂ ದೇವಕೀ ಪರಮಾನಂದಂ ಕೃಷ್ಣಂ ವಂದೇ ಜಗದ್ಗುರುಂ | ೨. ಮೂಕಂ ಕರೋತಿ ವಾಚಾಲಂ ಪಂಗುಂ ಲಂಘಯತೇ ಗಿರಿಂ ಯತ್ ಕೃಪಾ ತಮಹಂ ವಂದೇ ಪರಮಾನಂದ ಮಾಧವಂ || ೩. ಕೃಷ್ಣಾಯ ವಾಸುದೇವಾಯ ದೇವಕಿ ನಂದನಾಯ ಚ ನಂದಗೋಪ ಕುಮಾರಾಯ ಗೋವಿಂದಾಯ ನಮೋ ನಮಃ || ೪. ಕೃಷ್ಣಯ ವಾಸುದೆವಾಯ ಹರಯೇ ಪರಮಾತ್ಮನೆ ಪ್ರಣತಕ್ಲೀಷ ನಾಶಾಯಾ ಶ್ರೀ ಗೋವಿಂದಾಯ ನಮೋ ನಮಃ || ಶ್ರೀ ದೇವಿ ಸ್ತೋತ್ರ: ೧. ಸರ್ವ ಮಂಗಲ ಮಾಂಗಲ್ಯೇ ಶಿವೇ ಸರ್ವಾರ್ಥ ಸಾಧೀಕೆ ಶರಣ್ಯೇ ತ್ರ್ಯಂಬಕೇ ಗೌರೀ ನಾರಾಯಿಣಿ ನಮೋಸ್ತುತೆ || ೨. ಅನಾಥಸ್ಯ ದೀನಸ್ಯ ತ್ರಷ್ಣಾ ತುರಸ್ಯ ಭಯಾರ್ಥಸ್ಯ ದೀನಸ್ಯ ಬದ್ಧಸ್ಯ ಜಂತೋ ತ್ವಮೇಕಾಗತಿರ್ದೈವ ನಿಸ್ತಾರ ಧಾತ್ರಿ ನಮಸ್ತೇ ಜಗತ್ತಾರಿಣಿ ತ್ರಾಹಿ ದುರ್ಗೆ || ಸ್ನಾನ ಮಾಡುವಾಗ : ಗಂಗೇಚ ಯಮುನೇ ಚೈವ ಗೋದಾವರಿ ಸರಸ್ವತಿ ನರ್ಮದೇ ಸಿಂಧು ಕಾವೇರಿ ಜಲೇ ಸ್ಮಿನ್ ಸನ್ನಿಧಿಂ ಕುರು || ಅಭ್ಯಂಜನ ಸ್ನಾನದಲ್ಲಿ ಎಣ್ಣೆ ಹಚ್ಚಿಕೊಳ್ಳುವಾಗ: ಅಶ್ವತ್ಥಾಮಃ ಬಲಿರ್ವ್ಯಾಸೋ ಹನುಮಾಂಶ್ಚ ವಿಭೀಷಣಃ ಕೃಪಾ ಪರಶುರಾಮಶ್ಚ ಸಪ್ತೈತೇ ಚಿರ ಜೀವಿನಃ || ಅಶ್ವತ್ಥ ವೃಕ್ಷ ದರ್ಶನ ಮಾಡುವಾಗ: ಮೂಲತೋ ಬ್ರಹ್ಮ ರೂಪಾಯ | ಮಧ್ಯತೋ ವಿಷ್ಣು ರೂಪಿಣೇ | ಅಗ್ರತಶ್ಯಿವರೂಪಾಯ | ವೃಕ್ಷ ರಾಜಾಯತೇ ನಮಃ || ಗುರು ಸ್ತುತಿ : ೧. ಗುರು ಬ್ರಹ್ಮಾ ಗುರು ವಿಷ್ಣು ಗುರು ದೇವೋ ಮಹೇಶ್ವರಃ | ಗುರು ಸಾಕ್ಷಾತ್ ಪರಬ್ರಹ್ಮ ತಸ್ಮೈ ಶ್ರೀ ಗುರುವೇ ನಮಃ || ೨. ಅಖಂಡ ಮಂಡಲಾಕಾರಂ ವ್ಯಾಪ್ತಂ ಯೇನ ಚರಾಚರಂ | ತತ್ಪದಂ ದರ್ಶಿತಂ ಯೇನ ತಸ್ಮೈ ಶ್ರೀ ಗುರುವೆ ನಮಃ || ಶ್ರೀ ಆಂಜನೇಯ ಸ್ತ್ರೋತ್ರ : ೧. ಮನೋಜವಂ ಮಾರುತ ತುಲ್ಯ ವೇಗಂ ಜಿತೇಂದ್ರಿಯಂ ಬುದ್ಧಿಮತಾಂ ವರಿಷ್ಠಂ ವಾತಾತ್ಮಜಂ ವಾನರಯೂಥ ಮುಖ್ಯಂ ಶ್ರೀ ರಾಮ ದೂತಂ ಶಿರಸಾ ನಮಾಮಿ || ೨. ಅಂಜನಾ ಗರ್ಭ ಸಂಭೂತಂ ಕಪಿಂದ್ರ ಸಚಿವೋತ್ತಮಾ ರಾಮಪ್ರಿಯಾ ನಮಸ್ತುಭ್ಯಂ ಹನುಮಾನ್ ರಕ್ಷಮಾಂ ಸದಾ || ಪ್ರಾತಃ ಸ್ತೋತ್ರ ಕರಾಗ್ರೇ ವಸತೇ ಲಕ್ಷ್ಮೀಃ ಕರ ಮಧ್ಯೇ ಸರಸ್ವತಿ ಕರಮೂಲೇ ಸ್ಥಿತಾ ಗೌರೀ ಪ್ರಭಾತೇ ಕರದರ್ಶನಂ || ಭೋಜನ ಮಾಡುವಾಗ ೧. ಅನ್ನಪೂರ್ಣೇ ಸದಾಪೂರ್ಣೇ ಶಂಕರ ಪ್ರಾಣವಲ್ಲಭೇ ಜ್ಞಾನ ವೈರಾಗ್ಯ ಸಿದ್ಧ್ಯರ್ಥಂ ಭಿಕ್ಷಾಂದೆಹಿ ಚ ಪಾರ್ವತಿ ಮಾತ ಚ ಪಾರ್ವತಿ ದೇವಿ ಪಿತಾ ದೇವೋ ಮಹೇಶ್ವರಃ ಬಾಂಧವಾ ಶಿವ ಭಕ್ತಾಶ್ಚ ಸ್ವದೇಶೋ ಭುವನತ್ರಯಂ || ೨. ಅಹಂ ವೈಶ್ವಾನರೋ ಭೂತ್ವಾ ಪ್ರಾಣಿನಾಂ ದೇಹಮಾಶ್ರಿತಃ ಪ್ರಾಣಾಪಾನ ಸಮಾಯುಕ್ತಃ ಪಚಾಮ್ಯನ್ನಂ ಚತುರ್ವಿಧಂ || ತೀರ್ಥ ಸೇವನೇ ಕಾಲದಲ್ಲಿ : ೧. ಅಕಾಲ ಮೃತ್ಯು ಹರಣಂ ಸರ್ವ ವ್ಯಾಧಿ ನಿವಾರಣಂ ಸಮಸ್ತದುರಿತೋಪ ಶಮನಂ ವಿಷ್ಣು ಪಾದೋದಕಂ ಪಾವನಂ ಶುಭಂ || ೨. ಶರೀರೇ ಜರ್ಜರಿ ಭೂತೇ ವ್ಯಾಧಿಗ್ರಸ್ತೆ ಕಳೇವರೇ ಔಷಧಂ ಜಾಹ್ನವಿ ತೋಯಂ ವೈದ್ಯೋ ನಾರಾಯನೋ ಹರಿಃ || ಅಗ್ನಿಯನ್ನು ನಮಸ್ಕರಿಸುವಾಗ: ಸ್ತಸ್ತಿ ಶ್ರದ್ಧಾಂ ಮೇಧಾಂ ಯಶಃ ಪ್ರಜ್ಞಾಂ ವಿದ್ಯಾಂ ಬುದ್ಧಿಂ ಶ್ರೀಯಂ ಬಲಂ ಆಯುಷ್ಯಂ ತೇಜಮಾರೋಗ್ಯಂ ದೇಹಿ ಮೇ ಹವ್ಯ ವಾಹನ | ಗೋಮಾತೆಗೆ ಗೋಗ್ರಾಸ - ನೈವೇದ್ಯ ಕೊಟ್ಟು: ಸುರಭಿ ವೈಷ್ಣವಿ ಮಾತಾ ಸುರಲೋಕೇ ಮಹೀಯಸೇ | ಗ್ರಾಸ ರ್ಮುಷ್ಟರ್ಮಯಾ ದತ್ತಾ ಸುರಭೇ ಪ್ರತಿ ಗೃಹ್ಯತಾಂ || ಶಯನ ಕಾಲದಲ್ಲಿ: ರಾಮಸ್ಕಂದಂ ಹನುಮಂತಂ ವೈನತೇಯಂ ವೃಕೋದರಂ ಶಯನೇ ಯಃ ಸ್ಮರೇನಿತ್ಯಂ ದುಃಸ್ವಪ್ನಂ ತಸ್ಯ ನಶ್ಯತಿ || ನವಗ್ರಹ ಸ್ತೋತ್ರ: ನಮಸ್ಸೂರ್ಯಾಯ ಚಂದ್ರಾಯ ಮಂಗಳಾಯ ಬುಧಾಯಚ | ಗುರು ಶುಕ್ರ ಶನಿಭ್ಯಶ್ಚ ರಾಹವೇ ಕೇತವೇ ನಮಃ || ಶ್ರೀ ರಾಘವೇಂದ್ರ ಸ್ತೋತ್ರ: ಪೂಜ್ಯಾಯ ರಾಘವೇಂದ್ರಾಯ ಸತ್ಯ ಧರ್ಮ ರತಾಯಚ | ಭಜತಾಂ ಕಲ್ಪ ವೃಕ್ಷಾಯ ನಮತಾಂ ಕಾಮಧೇನವೇ || ಶ್ರೀ ಲಕ್ಷ್ಮೀ ನೃಸಿಂಹ ಸ್ತೋತ್ರ: ೧. ಉಗ್ರಂ ವೀರಂ ಮಹಾವಿಷ್ಣುಂ ಜ್ವಲಂತಂ ಸರ್ವತೋಮುಖಂ ನೃಸಿಂಹಂ ಭೀಷಣಂ ಭದ್ರಂ ಮೃತ್ಯು ಮೃತ್ಯುಂ ನಮಾಮ್ಯಹಂ || ೨. ಶ್ರೀಮತ್ಪಯೋನಿಧಿ ನಿಕೇತನ ಚಕ್ರಪಾಣೇ ಭೂಗೇಂದ್ರ ಭೋಗ ಮಣಿರಂಜಿತ ಪುಣ್ಯಮೂರ್ತೇ ಯೋಗೀಶ ಶ್ಯಾಶ್ವತ ಶ್ಯರಣ್ಯ ಭವಾಬ್ಧಿ ಪೋತ ಲಕ್ಷ್ಮೀ ನೃಸಿಂಹ ಮಮದೇಹಿ ಕರಾವಲಂಬಂ || ತುಲಸಿಗೆ ನಮಸ್ಕರಿಸುವಾಗ: ನಮಃತುಲಸಿ ಕಲ್ಯಾಣಿ ನಮೋ ವಿಷ್ಣು ಪ್ರಿಯೇ ಶುಭೇ ನಮೋ ಮೋಕ್ಷ ಪ್ರದೇ ದೇವಿ ನಾರಾಯಣಿ ನಮೋಸ್ತುತೇ || ಶನಿ ಸ್ತೋತ್ರ: ನಿಲಾಂಜನ ಸಮಾಭಾಸಂ ರವಿ ಪುತ್ರಂ ಯಮಾಗ್ರಜಂ ಛಾಯಾ ಮಾರ್ತಾಂಡ ಸಂಭೂತಂ ತಂ ನಮಾಮಿ ಶನೈಶ್ವರಂ || ಭೂಮಾತೆಗೆ ನಮಸ್ಕರಿಸುವಾಗ: ಸಮುದ್ರ ವಸನೇ ದೇವಿ ಪರ್ವತ ಸ್ತನ ಮಂಡಿತೇ ವಿಷ್ಣು ಪತ್ನಿ ನಮಸ್ತುಭ್ಯಂ ಪಾದಸ್ಪರ್ಶಂ ಕ್ಷಮಸ್ವಮೇ || ಸ್ತೋತ್ರಗಳು "ಪೂರ್ವ ಜನ್ಮಾರ್ಜಿತಂ ಪಾಪಂ ವ್ಯಾದಿರೂಪೇಣ ವರ್ಜಿತಃ" ಎಂಬಂತೆ, ಇಂದು ನಾವು ಅನುಭವಿಸುತ್ತಿರುವ ಸುಖ ದುಃಖಗಳು ನಮ್ಮ ಹಿಂದಿನ ಜನ್ಮದ ಕರ್ಮಫಲಗಳು. ನಾವು ಎಷ್ಟು ಆರಾಧನೆ ಮಾಡಿದರೂ ಏನೂ ಪ್ರಯೋಜನವಿಲ್ಲ ಎಂದು ತಿಳಿಯಬಾರದು. ಏಕೆಂದರೆ ನಾವು ಮಾಡಿದ ಪಾಪಫಲವು ಪರ್ವತಾಕಾರವಾಗಿ ನಮ್ಮ ಎದಿರು ಇರುವಾಗ ಅದನ್ನು ನಮ್ಮಿಂದ ದಾಟುವುದು ಅಸಾಧ್ಯ. ಅನೇಕ ವಿಧವಾದ ಕಷ್ಟಗಳು ಬರಬಹುದು. ಆದರೂ ಹೆದರದೆ "ಭಗವಂತನ ನಾಮ" ಎಂಬ ಅಸ್ತ್ರದಿಂದ ಎದುರಿರುವ ಪಾಪದ ಪರ್ವತವನ್ನು ಸುರಂಗಗೊಳಿಸಿ ಹೊರಗೆ ಬಂದು ಜೀವನ ಸಾಫಲ್ಯತೆ ಪಡೆಯಬಹುದು. ಇದು ಸತ್ಯವಾದ ವಚನ. ಭಗವಂತನ ಅನುಗ್ರಹ ಪಡೆಯಲು ಅನೇಕ ಮಾರ್ಗಗಳಿವೆ. ಅವುಗಳಲ್ಲಿ ಮಹಾತ್ಮರು ರಚಿಸಿದ ಸ್ತೋತ್ರಗಳೂ ಒಂದು. ಇದನ್ನು ಭಕ್ತಿ-ಶೃದ್ಧೆಯಿಂದ ಪಠಿಸಿದರೆ ಎಲ್ಲಾ ಮನೋಕಾಮನೆಯನ್ನು ಪಡೆಯಬಹುದು. ಇದಕ್ಕೆ ಪುರಂದರ ದಾಸರಂತಹ ಮಹನೀಯರೇ ಸಾಕ್ಷಿ. ನಾವಿಲ್ಲಿ ಎಷ್ಟೋ ಸ್ತೋತ್ರಗಳಿದ್ದರೂ ಅವುಗಳಲ್ಲಿ ಪ್ರಚಲಿತ ಮತ್ತು ಪ್ರಭಾವಶಾಲಿಯಾದ ಕೆಲವನ್ನು ಮಾತ್ರ ತಿಳಿಸಿರುತ್ತೇವೆ. ಅಲ್ಲದೇ ದೇಶ-ಕಾಲ ಅನುಸಾರ ಅವರವರಿಗೆ ತಿಳಿದ ಸ್ತೊತ್ರಗಳನ್ನೂ ಪಠಿಸಬಹುದು. ಒಟ್ಟಿನಲ್ಲಿ ಭಗವಂತನ ಆರಾಧನೆಯೇ ಮುಖ್ಯ ಉದ್ದೇಶ. "ಸಮಸ್ತ ಸನ್ಮಂಗಳಾನಿ ಭವಂತು" ಗಣಪತಿ ಸ್ತೋತ್ರಮ್ ಸಂಕಷ್ಟನಾಶನ ಗಣೇಶ ಸ್ತೋತ್ರಮ್ ನಾರದ ಉವಾಚ ಪ್ರಣಮ್ಯ ಶಿರಸಾ ದೇವಂ ಗೌರೀಪುತ್ರಮ್ ವಿನಾಯಕಂ| ಭಕ್ತಾವಾಸಂ ಸ್ಮರೇನ್ನಿತ್ಯಂ ಆಯುಃ ಕಾಮಾರ್ಥಸಿದ್ಧಯೇ|| ಪ್ರಥಮಂ ವಕ್ರತುಂಡಂ ಚ ಏಕದಂತಂ ದ್ವಿತೀಯಕಂ| ತೃತೀಯಂ ಕೃಷ್ಣಪಿಂಗಾಕ್ಷಂ ಗಜವಕ್ತ್ರಂ ಚತುರ್ಥಕಮ್|| ಲಂಬೋದರಂ ಪಂಚಮಂ ಚ ಷಷ್ಠಮಂ ವಿಕಟಮೇವ ಚ| ಸಪ್ತಮಂ ವಿಘ್ನರಾಜಂ ಚ ಧೂಮ್ರವರ್ಣಂ ತಥಾಷ್ಠಮಮ್|| ನವಮಂ ಬಾಲಚಂದ್ರಂ ಚ ದಶಮಂ ತು ವಿನಾಯಕಮ್| ಏಕಾದಶಂ ಗಣಪತಿಂ ದ್ವಾದಶಂತು ಗಜಾನನಮ್|| ದ್ವಾದಶೈತಾನಿ ನಾಮಾನಿ ತ್ರಿಸಂಧ್ಯಂ ಯಃ ಪಠೇನ್ನರಃ| ನ ಚವಿಘ್ನಭಯಂ ತಸ್ಯ ಸರ್ವಸಿದ್ಧಿಕರಂ ಪರಮ್|| ವಿದ್ಯಾರ್ಥೀ ಲಭತೇ ವಿದ್ಯಾಂ ಧನಾರ್ಥೀ ಲಭತೇ ಧನಮ್| ಪುತ್ರಾರ್ಥೀ ಲಭತೇ ಪುತ್ರಾನ್ ಮೋಕ್ಷಾರ್ಥೀ ಲಭತೇ ಗತಿಮ್|| ಜಪೇದ್ಗಣಪತಿ ಸ್ತೋತ್ರಂ ಷಡ್ಭಿರ್ಮಾಸೈಃ ಫಲಂ ಲಭೇತ್| ಸಂವತ್ಸರೇಣ ಸಿದ್ಧಂಚ ಲಭತೇ ನಾತ್ರ ಸಂಶಯಃ|| ಅಷ್ಟಾನಾಂ ಬ್ರಾಹ್ಮಣಾನಾಂ ಚ ಲಿಖಿತ್ವಾ ಯಃ ಸಮರ್ಪಯೇತ್| ತಸ್ಯ ವಿದ್ಯಾ ಭವೇತ್ ಸರ್ವಾ ಗಣೇಶಸ್ಯ ಪ್ರಸಾದತಃ|| || ಇತಿ ಶ್ರೀ ನಾರದ ಪುರಾಣೇ ಸಂಕಷ್ಟನಾಶನ ಗಣೇಶ ಸ್ತೋತ್ರಮ್| ಶ್ರೀ ಗಣೇಶ ಪಂಚರತ್ನಮ್ ಮುದಾಕರಾತ್ತ ಮೋದಕಂ ಸದಾ ವಿಮುಕ್ತಿಸಾಧಕಂ ಕಲಾಧರಾವತಂಸಕಂ ವಿಲಾಸಿಲೋಕರಕ್ಷಕಂ| ಅನಾಯಕೈಕನಾಯಕಂ ವಿನಾಶಿತೇಭದೈತ್ಯಕಂ ನತಾಶುಭಾಶುನಾಶಕಂ ನಮಾಮಿ ತಂ ವಿನಾಯಕಮ್|| ನತೇತರಾತಿಭೀಕರಂ ನಮೋದಿತಾರ್ಕಭಾಸ್ವರಂ ನಮತ್ಸುರಾರಿನಿರ್ಜರಂ ನತಾಧಿಕಾಪದುದ್ಧರಂ| ಸುರೇಶ್ವರಂ ನಿಧೀಶ್ವರಂ ಗಜೇಶ್ವರಂ ಗಣೇಶ್ವರಂ ಮಹೇಶ್ವರಂ ತಮಾಶ್ರಯೇ ಪರಾತ್ಪರಂ ನಿರಂತರಮ್|| ಸಮಸ್ತಲೋಕಶಂಕರಂ ನಿರಸ್ತದೈತ್ಯಕುಂಜರಂ ದರೇತರೋದರಂ ವರಂ ವರೇಭ ವಕ್ತ್ರಮಕ್ಷರಂ| ಕೃಪಾಕರಂ ಕ್ಷಮಾಕರಂ ಮುದಾಕರಂ ಯಶಸ್ಕರಂ ಮನಸ್ಕರಂ ನಮಸ್ಕೃತಾಂ ನಮಸ್ಕರೋಮಿ ಭಾಸ್ವರಮ್|| ಅಕಿಂಚನಾರ್ತಿಮಾರ್ಜನಂ ಚಿರಂತನೋಕ್ತಿಭಾಜನಂ ಪುರಾರಿಪೂರ್ವನಂದನಂ ಸುರಾರಿಗರ್ವಚರ್ವಣಂ| ಪ್ರಪಂಚನಾಶಭೀಷಣಂ ಧನಂಜಯಾದಿಭೂಷಣಂ ಕಪೋಲದಾನವಾರಣಂ ಭಜೇ ಪುರಾಣವಾರಣಮ್|| ನಿತಾಂತ-ಕಾಂತದಂತ-ಕಾಂತಿಮಂತಕಾಂತಕಾತ್ಮಜಂ ಅಚಿಂತ್ಯರೂಪಮಂತಹೀನಮಂತರಾಯ ಕೃಂತನಂ| ಹೃದಂತರೇ ನಿರಂತರಂ ವಸಂತಮೇವ ಯೋಗಿನಾಂ ತಮೇಕದಂತಮೇವ ತಂ ವಿಚಿಂತಯಾಮಿ ಸಂತತಮ್|| ಮಹಾಗಣೇಶಪಂಚರತ್ನಮಾದರೇಣ ಯೋ ನ್ವಹಂ ಪ್ರಜಲ್ಪತಿ ಪ್ರಭಾತಕೇ ಹೃದಿಸ್ಮರನ್ ಗಣೇಶ್ವರಂ| ಅರೋಗತಾಮದೋಷತಾಂ ಸುಸಾಹಿತೀಂ ಸುಪುತ್ರತಾಂ ಸಮಾಹಿತಾಯುರಷ್ಟಭೂತಿಮಭ್ಯುಪೈತಿ ಸೋಚಿರಾತ್|| ಸರಾಗಲೋಕ ದುರ್ಲಭಂ ವಿರಾಗಿಲೋಕ ಪೂಜಿತಂ ಸುರಾಸುರೈರ್ನಮಸ್ಕೃತಂ ಜರಾಪಮೃತ್ಯು ನಾಶಕಂ| ಗಿರಾಗುರುಂ ಶ್ರಿಯಾಹರಿಂ ಜಯಂತಿ ಯತ್ಪದಾರ್ಚಕಾಃ ನಮಾಮಿತಂ ಗಣಾಧಿಪಂ ಕೃಪಾಪಯಃ ಪಯೋನಿಧಿಂ|| ಗಿರೀಂದ್ರಜಾಮುಖಾಂಬುಜ ಪ್ರಮೋದದಾನ ಭಾಸ್ಕರಂ ಕರೀಂದ್ರ ವಕ್ತ್ರಮಾನತಾಘ ಸಂಘವಾರಣೋದ್ಯತಂ| ಸರೀಸೃಪೇಶ ಬದ್ಧಕುಕ್ಷಿ ಮಾಶ್ರಯಾಮಿ ಸಂತತಂ ಶರೀರಕಾಂತಿ ನಿರ್ಜಿತಾಬ್ಜ ಬಂಧುಬಾಲ ಸಂತತಿಂ || ಶುಕಾದಿಮೌನಿ ವಂದಿತಂಗಕಾರ ವಾಚ್ಯಮಕ್ಷರಂ ಪ್ರಕಾಮಮಿಷ್ಟದಾಯಿನಂ ಸಕಾಮನಮ್ರ ಪಂಙ್ತಯೇ| ಚಕಾಸತಂ ಚತುರ್ಭುಜೈರ್ವಿಕಾಸಿ ಪದ್ಮಪೂಜಿತಂ ಚಕಾಶಿಕಾತ್ಮ ತತ್ವಕಂ ನಮಾಮ್ಯಹಂ ಗಣಾಧಿಪಂ|| ನರಾದಿಪತ್ವದಾಯಕಂ ಸ್ವರಾದಿಲೋಕನಾಯಕಂ ಜ್ವರಾದಿ ರೋಗವಾರಕಂ ನಿರಾಕೃತಾಸುರವ್ರಜಂ| ಕರಾಂಬುಜೋಲ್ಲಸತ್ಸೃಣಿಂ ವಿಕಾರ ಶೂನ್ಯ ಮಾನಸೈಃ ಹೃದಾಸದಾವಿಭಾವಿತಂ ಮುದಾ ನಮಾಮಿ ವಿಘ್ನಹಂ|| ಶ್ರಮಾಪನೋದನಕ್ಷಮಂ ಸಮಾಹಿತಾಂತರಾತ್ಮನಾ ಸುಮಾದಿಭಿಸ್ಸದಾರ್ಚಿತಂ ಕ್ಷಮಾನಿಧಿಂ ಗಣಾಧಿಪಂ| ರಮಾಧವಾದಿ ಪೂಜಿತಂ ಯಮಾಂತಕಾತ್ಮ ಸಂಭವಂ ಶಮಾದಿ ಷಡ್ಗುಣಪ್ರದಂ ನಮಾಮ್ಯಹಂ ವಿಭೂತಯೇ|| ಗಣಾಧಿಪಸ್ಯ ಪಂಚಸ್ಯ ನೃಣಾಮಭೀಷ್ಟದಾಯಕಂ ಪ್ರಣಾಮಪೂರ್ವಕಂ ಜನಾಃ ಪಠಂತಿ ಯೇ ಮುದಾಯುತಾಃ| ಭವಂತಿತೇ ವಿದಾಂ ಪುರಃಪ್ರಗೀತ ವೈಭವಾಜವಾತ್ ಚಿರಾಯುಷೋಧಿಕ ಶ್ರಿಯಃ ಸುಸೂನಮೋನ ಸಂಶಯಃ|| ಶಿವ ಸ್ತೋತ್ರಮ್ ಮಹೇಶ್ವರ ದ್ವಾದಶನಾಮ ಸ್ತೋತ್ರಮ್ ಪ್ರಥಮಂ ತು ಮಹಾದೇವಂ ದ್ವಿತೀಯಂ ತು ಮಹೇಶ್ವರಮ್| ತೃತೀಯಂ ಶಂಕರಂ ಪ್ರೋಕ್ತಂ ಚತುರ್ಥಂ ವೃಷಭಧ್ವಜಮ್|| ಪಂಚಮಂ ಶೂಲಪಾಣಿಂ ಚ ಷಷ್ಠಂ ಕಾಮಾಂಗನಾಶನಮ್| ಸಪ್ತಮಂ ದೇವದೇವೇಶಂ ಶ್ರೀಕಂಠಂ ಚಾಷ್ಟಮಂ ತಥಾ|| ನವಮಂ ತು ಹರಂ ದೇವಂ ದಶಮಂ ಪಾರ್ವತೀ ಪತಿಮ್| ರುದ್ರಮೇಕಾದಶಂ ಪ್ರೋಕ್ತಂ ದ್ವಾದಶಂ ಶಿವಮುಚ್ಯತೇ|| ಶಿವದ್ವಾದಶನಾಮಾನಿ ತ್ರಿಸಂಧ್ಯಂ ಯಃ ಪಠೇನ್ನರಃ| ಶಿವಲೋಕಮವಾಪ್ನೋತಿ ಶಿವೇನ ಸಹ ಮೋದತೇ|| ದ್ವಾದಶ ಜ್ಯೋತಿರ್ಲಿಂಗ ಸ್ತೋತ್ರಮ್ ಸೌರಾಷ್ಟ್ರೇ ಸೋಮನಾಥಂ ಚ ಶ್ರೀಶೈಲೇ ಮಲ್ಲಿಕಾರ್ಜುನಮ್| ಉಜ್ಜಯಿನ್ಯಾಮ್ ಮಹಾಕಾಳಮೋಂಕಾರ ಮಮಲೇಶ್ವರಮ್|| ಪರಲ್ಯಂ ವೈದ್ಯನಾಥಂ ಚ ಡಾಕಿನ್ಯಾಂ ಭೀಮಶಂಕರಮ್| ಸೇತುಬಂಧೇ ತು ರಾಮೇಶಂ ನಾಗೇಶಂ ದಾರುಕಾವನೇ|| ವಾರಾಣಸ್ಯಾಂ ತು ವಿಶ್ವೇಶಂ ತ್ರ್ಯಂಬಕಂ ಗೌತಮೀ ತಟೇ| ಹಿಮಾಲಯೇ ತು ಕೇದಾರಂ ಘೃಷ್ಮೇಶಂ ಚ ಶಿವಾಲಯೇ|| ಏತಾನಿ ಜ್ಯೋತಿರ್ಲಿಂಗಾನಿ ಸಾಯಂ ಪ್ರಾತಃ ಪಠೇನ್ನರಃ| ಸಪ್ತಜನ್ಮಕೃತಂ ಪಾಪಂ ಸ್ಮರಣೇನ ವಿನಶ್ಯತಿ|| ಮೃತ್ಯುಂಜಯ ಸ್ತೋತ್ರಮ್ ರುದ್ರಂ ಪಶುಪತಿಂ ಸ್ಥಾಣುಂ ನೀಲಕಂಠಮುಮಾಪತಿಮ್| ನಮಾಮಿ ಶಿರಸಾ ದೇವಂ ಕಿಂ ನೋ ಮೃತ್ಯುಃ ಕರಿಷ್ಯತಿ|| ಅನಂತಮಕ್ಷಯಂ ಶಾಂತಂ ಅಕ್ಷಮಾಲಾಧರಂ ಹರಮ್| ನೀಲಕಂಠಂ ವಿರೂಪಾಕ್ಷಂ ನಿರ್ಮಲಂ ನಿರುಪದ್ರಮಮ್|| ಅನಾದಿನಿಧನಂ ದೇವಂ ವಿಶ್ವವ್ಯಾಪಿನಮೀಶ್ವರಮ್| ಆನಂದಪರಮಂ ನಿತ್ಯಂ ಕೈವಲ್ಯಪದಕಾರಣಮ್|| ಕಾಲಕಂಠಂ ಕಾಲಮೂರ್ತಿಂ ಕಾಲಾಗ್ನಿಂ ಕಾಲನಾಶನಮ್| ಸ್ವರ್ಗಾಪವರ್ಗದಾತಾರಂ ಸೃಷ್ಟಿಸ್ಥಿತ್ಯಂತಕಾರಣಮ್|| ಭಸ್ಮೋದ್ದೂಳಿತ ಸರ್ವಾಗಂ ನಾನಾಭರಣ ಭೂಷಿತಮ್| ಮಾರ್ಕಂಡೇಯಮಿದಂ ಸ್ತೋತ್ರಂ ಯಃ ಪಠೇಚ್ಛಿವಸನ್ನಿಧೌ| ತಸ್ಯ ಮೃತ್ಯುಭಯಂ ನಾಸ್ತಿಸತ್ಯಂ ಸತ್ಯಂ ವದಾಮ್ಯಹಮ್|| ಬಿಲ್ವಾಷ್ಟಕಮ್ ತ್ರಿದಲಂ ತ್ರಿಗುಣಾಕಾರಂ ತ್ರಿನೇತ್ರಂ ಚ ತ್ರಯಾಯುಧಮ್| ತ್ರಿಜನ್ಮಪಾಪಸಂಹಾರಮೇಕಬಿಲ್ವಂ ಶಿವಾರ್ಪಣಮ್|| ತ್ರಿಶಾಖೈರ್ಬಿಲ್ವಪತ್ರೈಶ್ಚ ಹ್ಯಚ್ಛಿದ್ರಃ ಕೋಮಲೈಃ ಶುಭೈಃ| ಶಿವಪೂಜಾಂ ಕರಿಷ್ಯಾಮಿ ಹ್ಯೇಕಬಿಲ್ವಂ ಶಿವಾರ್ಪಣಮ್|| ಅಖಂಡಬಿಲ್ವಪತ್ರೇಣ ಪೂಜಿತೇ ನಂದಿಕೇಶ್ವರೇ| ಶುದ್ಧ್ಯಂತಿ ಸರ್ವಪಾಪೇಭ್ಯೋ ಹ್ಯೇಕಬಿಲ್ವಂ ಶಿವಾರ್ಪಣಮ್|| ಶಾಲಿಗ್ರಾಮಶಿಲಾಮೇಕಾಂ ವಿಪ್ರಾಣಾಂ ಜಾತು ಅರ್ಪಯೇತ್| ಸೋಮಯಜ್ಞಮಹಾಪುಣ್ಯಮೇಕಬಿಲ್ವಂ ಶಿವಾರ್ಪಣಮ್|| ದಂತಿಕೋಟಿಸಹಸ್ರಾಣಿ ವಾಜಪೇಯಶತಾನಿ ಚ| ಕೋಟಿಕನ್ಯಾಮಹಾದಾನಮೇಕಬಿಲ್ವಂ ಶಿವಾರ್ಪಣಮ್|| ಲಕ್ಷ್ಮ್ಯಾಃ ಸ್ತನತ ಉತ್ಪನ್ನಂ ಮಹಾದೇವಸ್ಯ ಚ ಪ್ರಿಯಮ್| ಬಿಲ್ವವೃಕ್ಷಂ ಪ್ರಯಚ್ಛಾಮಿ ಹ್ಯೇಕಬಿಲ್ವಂ ಶಿವಾರ್ಪಣಮ್|| ದರ್ಶನಂ ಬಿಲ್ವವೃಕ್ಷಸ್ಯ ಸ್ಪರ್ಶನಂ ಪಾಪನಾಶನಮ್| ಅಘೋರ ಪಾಪಸಂಹಾರಮೇಕಬಿಲ್ವಂ ಶಿವಾರ್ಪಣಮ್|| ಮೂಲತೋ ಬ್ರಹ್ಮರೂಪಾಯ ಮಧ್ಯತೋ ವಿಷ್ಣುರೂಪಿಣೇ| ಅಗ್ರತಃ ಶಿವರೂಪಾಯ ಹ್ಯೇಕಬಿಲ್ವಂ ಶಿವಾರ್ಪಣಮ್|| ಬಿಲ್ವಾಷ್ಟಕಮಿದಂ ಪುಣ್ಯಂ ಯಃ ಪಠೇಚ್ಛಿವಸನ್ನಿಧೌ| ಸರ್ವಪಾಪವಿನಿರ್ಮುಕ್ತಃ ಶಿವಲೋಕಮವಾಪ್ನುಯಾತ್|| ಲಿಂಗಾಷ್ಟಕಮ್ ಬ್ರಹ್ಮಮುರಾರಿ ಸುರಾರ್ಚಿತ ಲಿಂಗಂ ನಿರ್ಮಲಭಾಸಿತ ಶೋಭಿತ ಲಿಂಗಮ್| ಜನ್ಮಜ ದುಃಖವಿನಾಶಕ ಲಿಂಗಂ ತತ್ ಪ್ರಣಮಾಮಿ ಸದಾಶಿವ ಲಿಂಗಮ್|| ದೇವಮುನಿಪ್ರವರಾರ್ಚಿತ ಲಿಂಗಂ ಕಾಮದಹನ ಕರುಣಾಕರ ಲಿಂಗಮ್| ರಾವಣದರ್ಪವಿನಾಶನ ಲಿಂಗಂ ತತ್ ಪ್ರಣಮಾಮಿ ಸದಾಶಿವ ಲಿಂಗಮ್|| ಸರ್ವ ಸುಗಂಧಿ ಸುಲೇಪಿತ ಲಿಂಗಂ ಬುದ್ಧಿ ವಿವರ್ಧನ ಕಾರಣ ಲಿಂಗಮ್| ಸಿದ್ಧಸುರಾಸುರ ವಂದಿತ ಲಿಂಗಂ ತತ್ ಪ್ರಣಮಾಮಿ ಸದಾಶಿವ ಲಿಂಗಮ್|| ಕನಕ ಮಹಾಮಣೀ ಭೂಷಿತ ಲಿಂಗಂ ಫಣಿಪತಿ ವೇಷ್ಠಿತ ಶೋಭಿತ ಲಿಂಗಮ್| ದಕ್ಷಸುಯಜ್ಞ ವಿನಾಶನ ಲಿಂಗಂ ತತ್ ಪ್ರಣಮಾಮಿ ಸದಾಶಿವ ಲಿಂಗಮ್|| ಕುಂಕುಮ ಚಂದನ ಲೇಪಿತ ಲಿಂಗಂ ಪಂಕಜಹಾರ ಸುಶೋಭಿತ ಲಿಂಗಮ್| ಸಂಚಿತಪಾಪ ವಿನಾಶನ ಲಿಂಗಂ ತತ್ ಪ್ರಣಮಾಮಿ ಸದಾಶಿವ ಲಿಂಗಮ್|| ದೇವಗಣಾರ್ಚಿತ ಸೇವಿತ ಲಿಂಗಂ ಭಾವೈರ್ಭಕ್ತಿಭಿರರ್ಚಿತ ಲಿಂಗಮ್| ದಿನಕರ ಕೋಟಿ ಪ್ರಭಾಕರ ಲಿಂಗಂ ತತ್ ಪ್ರಣಮಾಮಿ ಸದಾಶಿವ ಲಿಂಗಮ್|| ಅಷ್ಟದಲೋಪರಿ ವೇಷ್ಠಿತ ಲಿಂಗಂ ಸರ್ವಸಮುದ್ಭವ ಕಾರಣ ಲಿಂಗಮ್| ಅಷ್ಟದರಿದ್ರವಿನಾಶನ ಲಿಂಗಂ ತತ್ ಪ್ರಣಮಾಮಿ ಸದಾಶಿವ ಲಿಂಗಮ್|| ಸುರಗುರು ಸುರವರ ಪೂಜಿತ ಲಿಂಗಂ ಸುರವನ ಪುಷ್ಪ ಸದಾರ್ಚಿತ ಲಿಂಗಮ್| ಪರಮಪದಂ ಪರಮಾತ್ಮಕ ಲಿಂಗಂ ತತ್ ಪ್ರಣಮಾಮಿ ಸದಾಶಿವ ಲಿಂಗಮ್|| ಲಿಂಗಾಷ್ಟಕಮಿದಂ ಪುಣ್ಯಂ ಯಃ ಪಠೇತ್ ಶಿವಸನ್ನಿಧೌ| ಶಿವಲೋಕಮವಾಪ್ನೋತಿ ಶಿವೇನ ಸಹ ಮೋದತೇ|| ಶಿವಮಾನಸ ಪೂಜಾ ರತ್ನೈಃ ಕಲ್ಪಿತಮಾನಸಂ ಹಿಮಜಲೈಃ ಸ್ನಾನಂ ಚ ದಿವ್ಯಾಂಬರಂ ನಾನಾರತ್ನ- ವಿಭೂಷಿತಂ ಮೃಗಮದಾ- ಮೋದಾಂಕಿತಂ ಚಂದನಂ| ಜಾತೀ- ಚಂಪಕ- ಬಿಲ್ವಪತ್ರ-ರಚಿತಂ ಪುಷ್ಪಂ ಚ ಧೂಪಂ ತಥಾ ದೀಪಂ ದೇವ ದಯಾನಿಧೇ ಪಶುಪತೇ ಹೃತ್ಕಲ್ಪಿತಂ ಗೃಹ್ಯತಾಮ್|| ಸೌವರ್ಣೇ ನವರತ್ನ ಖಂಡರಚಿತೇಪಾತ್ರೇಘೃತಂ ಪಾಯಸಂ ಭಕ್ಷ್ಯಂ ಪಂಚವಿಧಂ ಪಯೋದಧಿಯುತಂ ರಂಭಾಫಲಂ ಪಾನಕಂ| ಶಾಖಾನಾಮಯುತಂ ಜಲಂ ರುಚಿಕರಂ ಕರ್ಪೂರ-ಖಂಡೋಜ್ವಲಂ ತಾಂಬೂಲಂ ಮನಸಾ ಮಯಾ ವಿರಚಿತಂ ಭಕ್ತ್ಯಾಪ್ರಭೋ ಸ್ವೀಕುರು|| ಛಂತ್ರಂ ಚಾಮರಯೋರ್ಯುಗಂ ವ್ಯಜನಕಂ ಚಾದರ್ಶಕಂ ನಿರ್ಮಲಂ ವೀಣಾ-ಭೇರಿ- ಮೃದಂಗ- ಕಾಹಲ-ಕಲಾ-ಗೀತಂ ಚ ನೃತ್ಯಂ ತಥಾ| ಸಾಷ್ಟಾಂಗಂ ಪ್ರಣತಿಃ ಸ್ತುತಿರ್ಬಹುವಿಧಾ ಹ್ಯೇತತ್ ಸಮಸ್ತಂ ಮಯಾ ಸಂಕಲ್ಪೇನ ಸಮರ್ಪಿತಂ ತವ ವಿಭೋ ಪೂಜಾಂ ಗೃಹಾಣ ಪ್ರಭೋ|| ಆತ್ಮಾತ್ವಂ ಗಿರಿಜಾಪತಿಃ ಸಹಚರಾಃ ಪ್ರಾಣಾಃ ಶರೀರಂ ಗೃಹಂ ಪೂಜಾ ತೇ ವಿಶ್ಃಅಯೋಪಭೋಗರಚನಾ ನಿದ್ರಾ ಸಮಾಧಿ ಸ್ಥಿತಿಃ| ಸಂಚಾರಃ ಪದಯೋಃ ಪ್ರದಕ್ಷಿಣ ವಿಧಿಃ ಸ್ತೋತ್ರಾಣಿ ಸರ್ವಾಗಿರೋ ಯದ್ಯತ್ ಕರ್ಮ ಕರೋಮಿ ತತ್ತದಖಿಲಂ ಶಂಭೋ ತವಾರಾಧನಮ್|| ಕರಚರಣಕೃತಂ ವಾಕ್- ಕಾಯಜಂ ಕರ್ಮಜಂ ವಾ ಶ್ರವಣನಯನಜಂ ವಾ ಮಾನಸಂ ವಾಪರಾಧಂ| ವಿಹಿತವವಿಹಿತಂ ವಾ ಸರ್ವಮೇತತ್ ಕ್ಷಮಸ್ವ ಜಯ ಜಯ ಕರುಣಾಬ್ದೇ ಶ್ರೀ ಮಹಾದೇವ ಶಂಭೋ|| ಶ್ರೀ ಶಿವ ಪಂಚಾಕ್ಷರ ಸ್ತೋತ್ರಮ್ ನಾಗೇಂದ್ರ ಹಾರಾಯ ತ್ರಿಲೋಚನಾಯ ಭಸ್ಮಾಂಗರಾಗಾಯ ಮಹೇಶ್ವರಾಯ | ನಿತ್ಯಾಯ ಶುದ್ಧಾಯ ದಿಗಂಬರಾಯ ತಸ್ಮೈ ನ ಕಾರಾಯ ನಮಃ ಶಿವಾಯ|| ಮಂದಾಕಿನೀಸಲಿಲಚಂದನ ಚರ್ಚಿತಾಯ ನಂದೀಶ್ವರ ಪ್ರಮಥನಾಥ ಮಹೇಶ್ವರಾಯ| ಮಂದಾರ ಪುಷ್ಪ ಬಹು ಪುಷ್ಪ ಸುಪೂಜಿತಾಯ ತಸ್ಮೈ ಮ ಕಾರಾಯ ನಮಃ ಶಿವಾಯ|| ಶಿವಾಯ ಗೌರೀವದನಾಬ್ಜವೃಂದ ಸೂರ್ಯಾಯ ದಕ್ಷಾಧ್ವರನಾಶಕಾಯ| ಶ್ರೀ ನೀಲಕಂಠಾಯ ವೃಷಧ್ವಜಾಯ ತಸ್ಮೈ ಶಿ ಕಾರಾಯ ನಮಃ ಶಿವಾಯ|| ವಸಿಷ್ಠ ಕುಂಭೋದ್ಭವ ಗೌತಮಾರ್ಯ ಮುನಿಂದ್ರ ದೇವಾರ್ಚಿತ ಶೇಖರಾಯ| ಚಂದ್ರಾರ್ಕವೈಶ್ವಾನರಲೋಚನಾಯ ತಸ್ಮೈ ವ ಕಾರಾಯ ನಮಃ ಶಿವಾಯ|| ಯಕ್ಷಸ್ವರೂಪಾಯ ಜಟಾಧರಾಯ ಪಿನಾಕಹಸ್ತಾಯ ಸನಾತನಾಯ| ದಿವ್ಯಾಯ ದೇವಾಯ ದಿಗಂಬರಾಯ ತಸ್ಮೈ ಯ ಕಾರಾಯ ನಮಃ ಶಿವಾಯ|| ಪಂಚಾಕ್ಷರಮಿದಂ ಪುಣ್ಯಂ ಯಃ ಪಠೇತ್ ಶಿವಸನ್ನಿಧೌ ಶಿವಲೋಕಮವಾಪ್ನೋತಿ ಶಿವೇನ ಸಹ ಮೋದತೇ|| ಪರಮೇಶ್ವರ ಸ್ತುತಿಃ ಜಯ ದೇವ ಜಗನ್ನಾಥ ಜಯ ಶಂಕರ ಶಾಶ್ವತ| ಜಯ ಸರ್ವಸುರಾಧ್ಯಕ್ಷ ಜಯ ಸರ್ವ ಸುರಾರ್ಚಿತ|| ಜಯ ಸರ್ವಗುಣಾತೀತ ಜಯ ಸರ್ವವರಪ್ರಧ| ಜಯ ನಿತ್ಯ ನಿರಾಧಾರ ಜಯ ವಿಶ್ವಂಭರಾವ್ಯಯ|| ಜಯ ವಿಶ್ವೈಕವಂದ್ಯೇಶ ಜಯ ನಾಗೇಂದ್ರ ಭೂಷಣ| ಜಯ ಗೌರೀಪತೇ ಶಂಭೋ ಜಯ ಚಂದ್ರಾರ್ಧಶೇಖರ|| ಜಯ ಕೋಟ್ಯರ್ಕಸಂಕಾಶ ಜಯಾನಂತ ಗುಣಾಶ್ರಯ | ಜಯ ಭದ್ರ ವಿರೂಪಾಕ್ಷ ಜಯಚಿಂತ್ಯ ನಿರಂಜನ|| ಜಯ ನಾಥ ಕೃಪಾಸಿಂಧೋ ಜಯ ಭಕ್ತಾರ್ತಿಭಂಜನ| ಜಯ ದುಸ್ತರಸಂಸಾರಸಾಗರೋತ್ತಾರಣ್ ಪ್ರಭೋ|| ಪ್ರಸೀದ ಮೇ ಮಹಾದೇವ ಸಂಸಾರಾರ್ತಸ್ಯ ಖಿದ್ಯತಃ| ಸರ್ವಪಾಪಕ್ಷಯಂ ಕೃತ್ವಾ ರಕ್ಷ ಮಾಂ ಪರಮೇಶ್ವರ|| ಋಣಭಾರಪರೀತಸ್ಯ ದಹ್ಯಮಾನಸ್ಯ ಕರ್ಮಭಿಃ| ಗ್ರಹೈಃ ಪ್ರಪೀಡ್ಯಮಾನಸ್ಯ ಪ್ರಸೀದ ಮಮ ಶಂಕರ|| ಕಾಲಭೈರವಾಷ್ಟಕಮ್ ದೇವರಾಜ ಸೇವ್ಯಮಾನ ಪಾವನಾಂಘ್ರಿ ಪಂಕಜಂ ವ್ಯಾಲಯಜ್ಞಸೂತ್ರಮಿಂದುಶೇಖರಂ ಕೃಪಾಕರಂ| ನಾರದಾದಿ ಯೋಗಿವೃಂದ ವಂದಿತಂ ದಿಗಂಬರಂ ಕಾಶಿಕಾಪುರಾಧಿನಾಥ ಕಾಲಭೈರವಂ ಭಜೇ|| ಭಾನು ಕೋಟಿ ಭಾಸ್ಕರಂ ಭವಾಬ್ದಿತಾರಕಂ ಪದಂ ನೀಲಕಂಠಮೀಪ್ಸಿತಾರ್ಥದಾಯಕಂ ತ್ರಿಲೋಚನಂ| ಕಾಲಕಾಲಮಂಬುಜಾಕ್ಷಮಸ್ತಶೂನ್ಯಮಕ್ಷರಂ ಕಾಶಿಕಾಪುರಾಧಿನಾಥ ಕಾಲಭೈರವಂ ಭಜೇ|| ಶೂಲಟಂಕಪಾಶದಂಡಪಾಣಿ ಮಾದಿಕಾರಣಂ ಶ್ಯಾಮಕಾಯಮಾದಿದೇವಮಕ್ಷರಂ ನಿರಾಮಯಂ| ಭೀಮವಿಕ್ರಮಂ ಪ್ರಭುಂ ವಿಚಿತ್ರತಾಂಡವಪ್ರಿಯಂ ಕಾಶಿಕಾಪುರಾಧಿನಾಥ ಕಾಲಭೈರವಂ ಭಜೇ|| ಭುಕ್ತಿ-ಮುಕ್ತಿ-ದಾಯಕಂ ಪ್ರಶಸ್ತಚಾರುವಿಗ್ರಹಂ ಭಕ್ತವತ್ಸಲಂ ಸ್ಥಿರಂ ಸಮಸ್ತಲೋಕವಿಗ್ರಹಂ| ವಿನಿಕ್ವಣನ್ಮನೋಜ್ಞ ಹೇಮ ಕಿಂಕಿಣೀ-ಲಸತ್ ಕಟಿಂ ಕಾಶಿಕಾಪುರಾಧಿನಾಥ ಕಾಲಭೈರವಂ ಭಜೇ|| ಧರ್ಮಸೇತುಪಾಲಕಂ ತ್ವಧರ್ಮಮಾರ್ಗನಾಶಕಂ ಕರ್ಮಪಾಶಮೋಚಕಂ ಸುಶರ್ಮದಾಯಕಂ ವಿಭುಂ| ಸ್ವರ್ಣವರ್ಣಕೇಶಪಾಶ ಶೋಭಿತಾಂಗ ನಿರ್ಮಲಂ ಕಾಶಿಕಾಪುರಾಧಿನಾಥ ಕಾಲಭೈರವಂ ಭಜೇ|| ರತ್ನಪಾದುಕಾ-ಪ್ರಭಾಭಿರಾಮ-ಪಾದಯುಗ್ಮಕಂ ನಿತ್ಯಮದ್ವಿತೀಯಮಿಷ್ಟದೈವತಂ ನಿರಂಜನಂ| ಮೃತ್ಯುದರ್ಪನಾಶನಂ ಕರಾಲದಂಷ್ಟ್ರಭೂಷಣಂ ಕಾಶಿಕಾಪುರಾಧಿನಾಥ ಕಾಲಭೈರವಂ ಭಜೇ|| ಅಟ್ಟಹಾಸ ಭಿನ್ನಪದ್ಮಜಾಂಡಕೋಶಸಂತತಿಂ ದೃಷ್ಟಿಪಾತನಷ್ಟ ಪಾಪ ಜಾಲಮುಗ್ರಶಾಸನಂ| ಅಷ್ಟಸಿದ್ಧಿದಾಯಕಂ ಕಪಾಲಿಮಾಲಿ- ಕಂಧರಂ ಕಾಶಿಕಾಪುರಾಧಿನಾಥ ಕಾಲಭೈರವಂ ಭಜೇ|| ಭೂತಸಂಘನಾಯಕಂ ವಿಶಾಲ ಕೀರ್ತಿದಾಯಕಂ ಕಾಶಿವಾಸ ಲೋಕ ಪುಣ್ಯಪಾಪ ಶೋಧಕಂ ವಿಭುಂ| ನೀತಿಮಾರ್ಗಕೋವಿದಂ ಪುರಾತನಂ ಜಗತ್ಪತಿಂ ಕಾಶಿಕಾಪುರಾಧಿನಾಥ ಕಾಲಭೈರವಂ ಭಜೇ|| ಕಾಲಭೈರವಾಷ್ಟಕಂ ಪಠಂತಿ ಯೇ ಮನೋಹರಂ ಜ್ಞಾನಮುಕ್ತಿಸಾಧಕಂ ವಿಚಿತ್ರಪುಣ್ಯವರ್ಧನಂ ಶೋಕಮೋಹ ಲೋಭ ದೈನ್ಯ ಕೋಪತಾಪ ನಾಶನಂ ತೇ ಪ್ರಯಾಂತಿ ಕಾಲಭೈರವಾಂಘ್ರಿಸನ್ನಿಧಿಂ ಧ್ರುವಮ್|| ದೇವಿ ಸ್ತೋತ್ರಮ್ ಶ್ರೀ ದೇವಿ ಖಡ್ನಮಾಲಾ ಸ್ತೋತ್ರಮ್ ಓಂ ನಮಸ್ತ್ರಿಪುರಸುಂದರಿ ಹೃದಯದೇವಿ ಶಿರೋದೇವಿ ಶಿಖಾದೇವಿ ಕವಚದೇವಿ ನೇತ್ರದೇವಿ ಅಸ್ತ್ರದೇವಿ ಕಾಮೇಶ್ವರಿ ಭಗಮಾಲಿನ ನಿತ್ಯಕ್ಲಿನ್ನೇ ಭೇರುಂಡೇ ವಹ್ನಿವಾಸಿನಿ ಮಹಾವಜ್ರೇಶ್ವರಿ ಶಿವದೂತಿ ತ್ವರಿತೇ ಕುಲಸುಂದರಿ ನಿತ್ಯೇ ನೀಲಪತಾಕೇ ವಿಜಯೇ ಸರ್ವಮಂಗಳೇ ಜ್ವಾಲಾಮಾಲಿನಿ ಚಿತ್ರೇ ಮಹಾನಿತ್ಯೇ ಪರಮೇಶ್ವರ ಪರಮೇಶ್ವರಿ ಮಿತ್ರೇಶಮಯಿ ಷಷ್ಠೀಶಮಯಿ ಉಡ್ಡೀಶಮಯಿ ಚರ್ಯಾನಾಥಮಯಿ ಲೋಪಾಮುದ್ರಮಯಿ ಅಗಸ್ತ್ಯಮಯಿ ಕಾಲತಾಪನಮಯಿ ಧರ್ಮಾಚಾರ್ಯಮಯಿ ಮುಕ್ತಕೇಶೀಶ್ವರಮಯಿ ದೀಪಕಲಾನಾಥಮಯಿ ವಿಷ್ಣುದೇವಮಯಿ ಪ್ರಭಾಕರದೇವಮಯಿ ತೇಜೋದೇವಮಯಿ ಮನೋಜದೇವಮಯಿ ಕಲ್ಯಾಣದೇವಮಯಿ ವಾಸುದೇವಮಯಿ ರತ್ನದೇವಮಯಿ ಶ್ರೀ ರಾಮಾನಂದಮಯಿ ಅಣಿಮಾಸಿದ್ಧೇ ಲಗಿಮಾಸಿದ್ಧೇ ಗರಿಮಾಸಿದ್ಧೇ ಮಹಿಮಾಸಿದ್ಧೇ ಈಶಿತ್ವಾಸಿದ್ದೇ ವಷಿತ್ವಸಿದ್ಧೇ ಪ್ರಾಕಾಮ್ಯಸಿದ್ಧೇ ಭುಕ್ತಿಸಿದ್ಧೇ ಇಚ್ಛಾಸಿದ್ಧೇ ಪ್ರಾಪ್ತಿಸಿದ್ಧೇ ಸರ್ವಕಾಮ್ಯಸಿದ್ಧೇ ಬ್ರಾಹ್ಮಿ ಮಾಹೇಶ್ವರೀ ಕೌಮಾರೀ ವೈಷ್ಣವೀ ವಾರಾಹಿ ಮಾಹೇಂದ್ರೀ ಚಾಮುಂಡೇ ಮಹಾಲಕ್ಷ್ಮೀ ಸರ್ವಸಂಕ್ಷೋಭಿಣಿ ಸರ್ವವಿದ್ರಾವಿಣಿ ಸರ್ವಾಕರ್ಷಿಣಿ ಸರ್ವವಶಂಖರಿ ಸರ್ಮೋನ್ಮಾದಿನಿ ಸರ್ವಮಹಾಂಕುಶೇ ಸರ್ವಖೇಚರಿ ಸರ್ವಬೀಜೇ ಸರ್ವಯೋನೇ ಸರ್ವತ್ರಿಖಂಡೇ ತ್ರೈಲೋಕ್ಯಮೋಹನಚಕ್ರಸ್ವಾಮಿನಿ ಪ್ರಕಟಯೋಗಿನಿ ಕಾಮಾಕರ್ಷಿಣಿ ಬುದ್ಧ್ಯಾಕರ್ಷಿಣಿ ಅಹಂಕಾರಾಕರ್ಷಿಣಿ ಶಬ್ಧಾಕರ್ಷಿಣಿ ಸ್ಪರ್ಶಾಕರ್ಷಿಣಿ ರೂಪಾಕರ್ಷಿಣಿ ರಸಾಕರ್ಷಿಣಿ ಗಂಧಾಕರ್ಷಿಣಿ ಚಿಂತಾಕರ್ಷಿಣಿ ಧೈರ್ಯಾಕರ್ಷಿಣಿ ಸ್ಮೃತ್ಯಾಕರ್ಷಿಣಿ ನಾಮಾಕರ್ಷಿಣಿ ಬೀಜಾಕರ್ಷಿಣಿ ಆತ್ಮಾ ಕರ್ಷಿಣಿ ಅಮೃತಾಕರ್ಷಿಣಿ ಶರೀರಾಕರ್ಷಿಣಿ ಸರ್ವಾಶಾಪಪರಿಪೂರಕ ಚಕ್ರ ಸ್ವಾಮಿನಿ ಗುಪ್ತಯೋಗಿನಿ ಅನಂಗಕುಸುಮೇ ಅನಂಗಮೇಖಲೇ ಅನಂಗ ಮದನೇ ಅನಂಗ ಮದನಾತುರೇ ಅನಂಗರೇಖೇ ಅನಂಗವೇಗಿನಿ ಅನಂಗಾಂಕುಶೇ ಅನಂಗಮಾಲಿನಿ ಸರ್ವ ಸಂಕ್ಷೋಭನ ಚಕ್ರ ಸ್ವಾಮಿನಿ ಗುಪ್ತತರಯೋಗಿನಿ ಸರ್ವ ಸಂಕ್ಷೋಭಿಣಿ ಸರ್ವ ವಿದ್ರಾವಿಣಿ ಸರ್ವಾಕರ್ಷಿಣಿ ಸರ್ವಾಹ್ಲಾದಿನಿ ಸರ್ವಸಮ್ಮೋಹಿನಿ ಸರ್ವ ಸ್ಥಂಭಿನಿ ಸರ್ವಜೃಂಭಿಣಿ ಸರ್ವಶಂಕರಿ ಸರ್ವರಂಜಿನಿ ಸರ್ವೋನ್ಮಾದಿನಿ ಸರ್ವಾರ್ಥಸಾಧಿಕೆ ಸರ್ವಸಂಪತ್ತಿಪೂರಣಿ ಸರ್ವಮಂತ್ರಮಯಿ ಸರ್ವದ್ವಂದ್ವಕ್ಷಯಂಕರಿ ಸರ್ವಸೌಭಾಗ್ಯದಾಯಕ ಚಕ್ರಸ್ವಾಮಿನಿ ಸಂಪ್ರದಾಯ ಯೋಗಿನಿ ಸರ್ವಸಿದ್ಧಿಪ್ರದೇ ಸರ್ವಸಂಪತ್ಪ್ರದೇ ಸರ್ವಪ್ರಿಯಂಕರಿ ಸರ್ವಮಂಗಳಕಾರಿಣಿ ಸರ್ವಕಾಮ್ಯಪ್ರದೇ ಸರ್ವದುಃಖವಿಮೋಚನಿ ಸರ್ವಮೃತ್ಯುಪ್ರಶಮನಿ ಸರ್ವವಿಘ್ನನಿವಾರಣಿ ಸರ್ವಾಂಗಸುಂದರಿ ಸರ್ವಸೌಭಾಗ್ಯದಾಯಿನಿ ಸರ್ವಾರ್ಥಸಾಧಕ ಚಕ್ರ ಸ್ವಾಮಿನಿ ಕುಲೋತ್ತಿರ್ಣಯೋಗಿನಿ ಸರ್ವಜ್ಞೇ ಸರ್ವಶಕ್ತೇ ಸರ್ವೈಶ್ವರ್ಯ ಪ್ರದಾಯಿನಿ ಸರ್ವಜ್ಞಾನಮಯಿ ಸರ್ವವ್ಯಾಧಿ ವಿನಾಶಿನಿ ಸರ್ವಾಧಾರ ಸ್ವರೂಪೇ ಸರ್ವಪಾಪಹರೇ ಸರ್ವಾನಂದಮಯಿ ಸರ್ವರಕ್ಷಾಸ್ವರೂಪಿಣಿ ಸರ್ವೇಪ್ಸಿತಫಲಪ್ರದೇ ಸರ್ವರಕ್ಷಾಕರ ಚಕ್ರ ಸ್ವಾಮಿನಿ ನಿಗರ್ಭಯೋಗಿನಿ ವಶಿನಿ ಕಾಮೇಶ್ವರಿ ಮೋದಿನಿ ಮಿಮಲೇ ಅರುಣೇ ಜಯಿನಿ ಸರ್ವೇಶ್ವರೀ ಕೌಳಿನಿ ಸರ್ವರೋಗಹರ ಚಕ್ರ ಸ್ವಾಮಿನಿ ರಹಸ್ಯ ಯೋಗಿನಿ ಭಾಣಿನಿ ಚಾಪಿನಿ ಪಾಶಿನಿ ಅಂಕುಶಿನಿ ಮಹಾಕಾಮೇಶ್ವರಿ ಮಹಾವಜ್ರೇಶ್ವರಿ ಮಹಾಭಗಮಾಲಿನಿ ಸರ್ವಸಿದ್ಧಿಪ್ರದಚಕ್ರ ಸ್ವಾಮಿನಿ ಅತಿರಹಸ್ಯಯೋಗಿನಿ ಶ್ರೀಶ್ರೀ ಮಹಾಭಟ್ಟಾರಿಕೇ ಸರ್ವಾನಂದಮಯ ಚಕ್ರಸ್ವಾಮಿನಿ ಪರಾಪರ ರಹಸ್ಯ ಯೋಗಿನಿ ತ್ರಿಪುರೇ ತ್ರಿಪುರೇಶಿ ತ್ರಿಪುರಸುಂದರಿ ತ್ರಿಪುರವಾಸಿನಿ ತ್ರಿಪುರಾ ಶ್ರಿಃ ತ್ರಿಪುರಮಾಲಿನಿ ತ್ರಿಪುರಾಸಿದ್ಧೇ ತ್ರಿಪುರಾಂಬಾ ಮಹಾತ್ರಿಪುರಸುಂದರಿ ಮಹಾಮಹೇಶ್ವರೀ ಮಹಾಮಹಾರಾಜ್ಞೀ ಮಹಾಮಹಾಶಕ್ತೇ ಮಹಾ ಮಹಾ ಗುಪ್ತೇ ಮಹಾ ಮಹಾಜ್ಞಪ್ತೇ ಮಹಾ ಮಹಾ ನಂದೇ ಮಹಾ ಮಹಾ ಸ್ಕಂಧೇ ಮಹಾಮಹಾಶಯೇ ಮಹಾಮಹಾ ಶ್ರೀಚಕ್ರನಗರ ಸಾಮ್ರಾಜ್ಞೀ ನಮಸ್ತೇ ನಮಸ್ತೇ ನಮಃ|| ಶ್ರೀ ಮಹಿಷಾಸುರ ಮರ್ದಿನೀಸ್ತೋತ್ರಮ್ ಅಯಿಗಿರಿ ನಂದಿನಿ ನಂದಿತ ಮೇದಿನಿ ವಿಶ್ವವಿನೋದಿನಿ ನಂದನುತೇ ಗಿರಿವರ ವಿಂಧ್ಯ ಶಿರೋದಿ ನಿವಾಸಿನಿ ವಿಷ್ಣುವಿಲಾಸಿನಿ ಜಿಷ್ಣುನುತೇ| ಭಗವತಿ ಹೇ ಶಿತಿಕಂಠ ಕುಟುಂಬಿನಿ ಭೂರಿ ಕುಟುಂಬಿನಿ ಭೂರಿಕೃತೇ ಜಯ ಜಯ ಹೇ ಮಹಿಷಾಸುರಮರ್ದಿನಿ ರಮ್ಯ ಕಪರ್ದಿನಿ ಶೈಲಸುತೇ|| ಸುರವರ ವರ್ಷಿಣಿ ದುರ್ಧರ ಧರ್ಷಿಣಿ ದುರ್ಮುಖ ಮರ್ಷಿಣಿ ಹರ್ಷ ರತೇ ತ್ರಿಭುವನಪೋಷಿಣಿ ಶಂಕರ ತೋಷಿಣಿ ಕಲ್ಬಿಷ ಮೋಷಿಣಿ ಘೋಷರತೇ| ದನುಜ ನಿರೋಷಿಣಿ ದಿತಿಸುತ ರೋಷಿಣಿ ದುರ್ಮದ ಶೋಷಿಣಿ ಸಿಂಧುಸುತೇ ಜಯ ಜಯ ಹೇ ಮಹಿಷಾಸುರಮರ್ದಿನಿ ರಮ್ಯ ಕಪರ್ದಿನಿ ಶೈಲಸುತೇ|| ಅಯಿ ಜಗದಂಬ ಮದಂಬ ಕದಂಬವನ ಪ್ರಿಯವಾಸಿನಿ ಹಾಸರತೇ ಶಿಖಿರಿ ಶಿರೋಮಣಿ ತುಂಗ ಹಿಮಾಲಯ ಶೃಂಗ ನಿಜಾಲಯ ಮಧ್ಯಗತೇ| ಮಧು ಮಧುರೇ ಮಧು ಕೈಟಭ ಗಂಜಿನಿ ಕೈಟಭ ಭಂಜಿನಿ ರಾಸರತೇ ಜಯ ಜಯ ಹೇ ಮಹಿಷಾಸುರಮರ್ದಿನಿ ರಮ್ಯ ಕಪರ್ದಿನಿ ಶೈಲಸುತೇ|| ಅಯಿ ಶತಖಂಡ ವಿಖಂಡಿತ ರುಂಡ ವಿತುಂಡಿತ ಶುಂಡ ಗಜಾಧಿಪತೇ ರಿಪುಗಜದಂಡ ವಿದಾರಣ ಚಂಡ ಪರಾಕ್ರಮ ಶುಂಡ ಮೃಗಾಧಿಪತೇ| ನಿಜ ಭುಜದಂಡ ನಿಪಾತಿತ ಖಂಡ ವಿಪಾತಿತ ಮುಂಡ ಭಟಾಧಿಪತೇ ಜಯ ಜಯ ಹೇ ಮಹಿಷಾಸುರಮರ್ದಿನಿ ರಮ್ಯ ಕಪರ್ದಿನಿ ಶೈಲಸುತೇ|| ಅಯಿ ರಣ ದುರ್ಮದ ಶತೃ ವಧೋದಿತ ದುರ್ದರ ನಿರ್ಜರೇ ಶಕ್ತಿಭೃತೇ ಚತುರ ವಿಚಾರ ದುರೀಣ ಮಹಾಶಿವ ದೂತಕೃತ ಪ್ರಮಥಾಧಿಪತೇ| ದುರಿತ ದುರೀಹ ದುರಾಶಯ ದುರ್ಮದ ದಾನವ ದೂತ ಕೃತಾಂತಮತೇ ಜಯ ಜಯ ಹೇ ಮಹಿಷಾಸುರಮರ್ದಿನಿ ರಮ್ಯ ಕಪರ್ದಿನಿ ಶೈಲಸುತೇ|| ಅಯಿ ಶರಣಾಗತ ವೈರಿ ವಧೂವರ ವೀರವರಾಭಯದಾಯಕರೇ ತ್ರಿಭುವನ ಮಸ್ತಕ ಶೂಲಿ ವಿರೋಧಿ ಶಿರೋಧಿ ಕೃತಾಮಲ ಶೂಲಕರೇ| ದುಮಿ ದುಮಿತಾಮರ ದುಂದುಭಿ ನಾದ ಮುಹೋ ಮುಖರೀಕೃತ ತಿಗ್ಮಕರೇ ಜಯ ಜಯ ಹೇ ಮಹಿಷಾಸುರಮರ್ದಿನಿ ರಮ್ಯ ಕಪರ್ದಿನಿ ಶೈಲಸುತೇ|| ಅಯಿ ನಿಜ ಹುಂಕೃತಿ ಮಾತ್ರ ನಿರಾಕೃತ ಧೂಮ್ರ ವಿಲೋಚನ ಧೂಮ್ರಶತೇ ಸಮರ ವಿಶೋಷಿತ ಶೋಧಿತ ಬೀಜ ಸಮುದ್ಭವ ಶೋಣಿತ ಬೀಜಲತೇ| ಶಿವ ಶಿವ ಶುಂಭ ನಿಶುಂಭ ಮಹಾಹವ ತರ್ಪಿತ ಭೂತ ಪಿಶಾಚ ರತೇ ಜಯ ಜಯ ಹೇ ಮಹಿಷಾಸುರಮರ್ದಿನಿ ರಮ್ಯ ಕಪರ್ದಿನಿ ಶೈಲಸುತೇ|| ಧನುರನು ಸಂಗ ರಣ ಕ್ಷಣ ಸಂಗ ಪರಿಸ್ಫುರ ದಂಗ ನಟತ್ಕಟಕೇ ಕನಕ ಪಿಶಂಗ ಪೃಷತ್ಕ ನಿಷಂಗ ರಟದ್ಭಟ ಶೃಂಗ ಹತಾವಟುಕೇ| ಕೃತ ಚತುರಂಗ ಬಲಕ್ಷಿತಿ ರಂಗ ಘಟತ್ಬಹುರಂಗ ರಟದ್ಬಟುಕೇ ಜಯ ಜಯ ಹೇ ಮಹಿಷಾಸುರಮರ್ದಿನಿ ರಮ್ಯ ಕಪರ್ದಿನಿ ಶೈಲಸುತೇ|| ಸುರಲಲನಾ ತತಥೇಯಿ ತತಥೇಯಿ ತಥಾಭಿ ನಯೋತ್ತರಾ ನೃತ್ಯರತೇ ಧಿಮಿಕಿಟ ಧಿಕ್ಕಟ ಧಿಕ್ಕಟ ಧಿಮಿಧ್ಮನಿ ಧೀರ ಮೃದಂಗ ನಿನಾದರತೇ ಜಯ ಜಯ ಹೇ ಮಹಿಷಾಸುರಮರ್ದಿನಿ ರಮ್ಯ ಕಪರ್ದಿನಿ ಶೈಲಸುತೇ|| ಜಯ ಜಯ ಜಪ್ಯ ಜಯೇ ಜಯು ಶಬ್ದ ಪರಸ್ತುತಿ ತತ್ವರ ವಿಶ್ವನುತೇ ಝುಣ ಝುಣ ಝಿಂಜಿಮಿ ಝಿಂಕೃತ ನೂಪುರ ಸಿಂಜಿತ ಮೋಹಿತ ಭೂತಪತೇ| ನಟಿತ ನಟಾರ್ಧ ನಟೀ ನಟ ನಾಯಕ ನಾಟಿತ ನಾಟ್ಯ ಸುಗಾನರತೇ ಜಯ ಜಯ ಹೇ ಮಹಿಷಾಸುರಮರ್ದಿನಿ ರಮ್ಯ ಕಪರ್ದಿನಿ ಶೈಲಸುತೇ|| ಅಯಿ ಸುಮನಃ ಸುಮನಃ ಸುಮನಃ ಸುಮನಃಸುಮನೋಹರಕಾಂತಿಯುತೇ ಶ್ರಿತ ರಜನೀ ರಜನೀ ರಜನೀ ರಜನೀ ರಜನೀಕರ ವಕ್ತ್ರವೃತೇ| ಸುನಯನ ವಿಭ್ರಮರ ಭ್ರಮರ ಭ್ರಮರ ಭ್ರಮರ ಭ್ರಮರಾಧಿಪತೇ ಜಯ ಜಯ ಹೇ ಮಹಿಷಾಸುರಮರ್ದಿನಿ ರಮ್ಯ ಕಪರ್ದಿನಿ ಶೈಲಸುತೇ|| ಸಹಿತ ಮಹಾಹವ ಮಲ್ಲಮ ತಲ್ಲಿಕ ಮಲ್ಲಿಕ ರಲ್ಲಕ ಮಲ್ಲರತೇ ವಿರಚಿತ ವಲ್ಲಿಕ ಪಲ್ಲಿಕ ಮಲ್ಲಿಕ ಝಲ್ಲಿಕ ಭಿಲ್ಲಿಕ ವರ್ಗವೃತೇ| ಸಿತಕೃತ ಫುಲ್ಲ ಸಮುಲ್ಲಸಿತಾರುಣ ತಲ್ಲಜ ಪಲ್ಲವ ಸಲ್ಲಲಿತೇ ಜಯ ಜಯ ಹೇ ಮಹಿಷಾಸುರಮರ್ದಿನಿ ರಮ್ಯ ಕಪರ್ದಿನಿ ಶೈಲಸುತೇ|| ಅವಿರಲಗಂಡ ಗಲನ್ಮದ ಮೇದುರ ಮತ್ತ ಮತಂಗಜ ರಾಜಪತೇ ತ್ರಿಭುವನ ಭೂಷಣ ಭೂತ ಕಲಾನಿಧಿ ರೂಪಪಯೋನಿಧಿ ರಾಜಸುತೇ| ಅಯಿ ಸುದತೀಜನ ಲಾಲಸ ಮಾನಸ ಮೋಹನ ಮನ್ಮಥ ರಾಜಸುತೇ ಜಯ ಜಯ ಹೇ ಮಹಿಷಾಸುರಮರ್ದಿನಿ ರಮ್ಯ ಕಪರ್ದಿನಿ ಶೈಲಸುತೇ|| ಕಮಲ ದಲಾಮಲ ಕೋಮಲ ಕಾಂತಿ ಕಲಾ ಕಲಿತಾಮಲ ಭಾಲಲತೇ ಸಕಲ ವಿಲಾಸ ಕಲಾ ನಿಲಯಕ್ರಮ ಕೇಲಿ ಚಲತ್ಮಲ ಹಂಸಕುಲೇ| ಅಲಿಕುಲ ಸಂಕುಲ ಕುವಲಯ ಮಂಡಲ ಮೌಲಿಮಿಲತ್ವ ಕುಲಾಲಿ ಕುಲೇ ಜಯ ಜಯ ಹೇ ಮಹಿಷಾಸುರಮರ್ದಿನಿ ರಮ್ಯ ಕಪರ್ದಿನಿ ಶೈಲಸುತೇ|| ಕರ ಮುರಲೀ ರವ ವೀಜಿತ ಕೂಜಿತ ಲಜ್ಜಿತ ಕೋಕಿಲ ಮಂಜುಮತೇ ಮಿಲಿತ ಪುಲಿಂದ ಮನೋಹರ ಗುಂಜಿತ ರಂಜಿತ ಶೈಲ ನಿಕುಂಜಗತೇ| ನಿಜಗುಣ ಭೂತ ಮಹಾ ಶಬರೀಗಣ ಸದ್ಗುಣ ಸಂಭೃತ ಕೇಲಿತಲೇ ಜಯ ಜಯ ಹೇ ಮಹಿಷಾಸುರಮರ್ದಿನಿ ರಮ್ಯ ಕಪರ್ದಿನಿ ಶೈಲಸುತೇ|| ಕಟಿ ತಟ ಪೀತದುಕೂಲ ವಿಚಿತ್ರಮಯೂಖ ತಿರಸ್ಕೃತ ಚಂದ್ರರುಚೇ ಪ್ರಣತ ಸುರಾಸುರ ಮೌಲಿಮಣಿ ಸ್ಫುರ ದಂಶುಲ ಸನ್ನಖ ಚಂದ್ರರುಚೇ| ಜಿತ ಕನಕಾಚಲ ಮೌಲಿ ಪದೋರ್ಜಿತ ನಿರ್ಭರ ಕುಂಜರ ಕುಂಭಕುಚೇ ಜಯ ಜಯ ಹೇ ಮಹಿಷಾಸುರಮರ್ದಿನಿ ರಮ್ಯ ಕಪರ್ದಿನಿ ಶೈಲಸುತೇ|| ವಿಚಿತ ಸಹಸ್ರಕರೈಕ ಸಹಸ್ರಕರೈಕ ಸಹಸ್ರಕರೈಕನುತೇ ಕೃತಸುರ ತಾರಕ ಸಂಗರ ತಾರಕ ಸಂಗರ ತಾರಕ ಸೂನುಸುತೇ| ಸುರಥ ಸಮಾಧಿ ಸಮಾನ ಸಮಾಧಿ ಸಮಾಧಿ ಸಮಾಧಿ ಸುಜಾತರತೇ ಜಯ ಜಯ ಹೇ ಮಹಿಷಾಸುರಮರ್ದಿನಿ ರಮ್ಯ ಕಪರ್ದಿನಿ ಶೈಲಸುತೇ|| ಪದ ಕಮಲಂ ಕರುಣಾನಿಲಯೇ ವರಿವಸ್ಯತಿಯೋನುದಿನಂ ಸ ಶಿವೇ ಅಯಿ ಕಮಲೇ ಕಲಾನಿಲಯೇ ಕಮಲಾನಿಲಯಃ ಸಕಥಂ ನ ಭವೇತ್| ಶಿವ ಪದಮೇವ ಪರಂಪದ ಮಿತ್ಯನು ಶೀಲಯತೋ ಮಮಕಿಂ ನ ಶಿವೇ ಜಯ ಜಯ ಹೇ ಮಹಿಷಾಸುರಮರ್ದಿನಿ ರಮ್ಯ ಕಪರ್ದಿನಿ ಶೈಲಸುತೇ|| ಕನಕಲಸತ್ಕಲ ಸಿಂಧು ಜಲೈರನು ಸಿಂಚನುತೇ ಗುಣರಂಗ ಭುವಂ ಭಜತಿ ಸ ಕಿಂ ನಶಚೀ ಕುಚಕುಂಬ ತಟೀ ಪರಿರಂಭ ಸುಖಾನುಭವಂ| ತವಚರಣಂ ಶರಣಂ ಕರವಾಣಿ ನತಾಮರ ವಾಣಿ ನಿವಾಸಿ ಶಿವಂ ಜಯ ಜಯ ಹೇ ಮಹಿಷಾಸುರಮರ್ದಿನಿ ರಮ್ಯ ಕಪರ್ದಿನಿ ಶೈಲಸುತೇ|| ತವ ವಿಮಲೇಂದು ಕುಲಂ ವದನೇಂದುಮಲಂ ಸಕಲಂನನುಕೂಲಯತೇ ಕಿಮು ಪುರುಹೂತ ಪುರೀಂದುಮುಖೀಸುಮುಖೀಭಿರಸೌವಿಮುಖೀಕ್ರಿಯತೇ| ಮಮ ತು ಮತಂ ಶಿವನಾಮಧನೇ ಭವತೀ ಕೃಪಯಾಕಿಮುತ ಕ್ರಿಯತೇ ಜಯ ಜಯ ಹೇ ಮಹಿಷಾಸುರಮರ್ಧಿನಿ ರಮ್ಯ ಕಪರ್ಧಿನಿ ಶೈಲಸುತೇ|| ಅಯಿ ಮಯಿದೀನ ದಯಾಲು ತಯಾ ಕೃಪಯೈವತ್ವಯಾ ಭವಿತವ್ಯಮುಮೇ ಅಯಿಜಗತೋ ಜನನೀ ಕೃಪಯಾಸಿ ಯಥಾಸಿ ತಥಾನುಮಿತಾಸಿ ರತೇ| ಯದುಚಿತಮತ್ರ ಭವತ್ಯುರರೀ ಕುರುತಾ ದುರುತಾಪ ಮಪಾಕುರುತೇ ಜಯ ಜಯ ಹೇ ಮಹಿಷಾಸುರಮರ್ಧಿನಿ ರಮ್ಯ ಕಪರ್ಧಿನಿ ಶೈಲಸುತೇ|| ಶ್ರೀ ಮಹಾಲಕ್ಷ್ಮೀ ಸ್ತೋತ್ರಮ್ ನಮಸ್ತೇಸ್ತು ಮಹಾಮಾಯೇ ಶ್ರೀಪೀಠೇ ಸುರಪೂಜಿತೇ | ಶಂಖಚಕ್ರಗದಾಹಸ್ತೇ ಮಹಾಲಕ್ಷ್ಮೀ ನಮೋಸ್ತು ತೇ || ನಮಸ್ತೇ ಗರುಡಾರುಢೇ ಕೋಲಾಸುರ ಭಯಂಕರಿ| ಸರ್ವಪಾಪಹರೇ ದೇವಿ ಮಹಾಲಕ್ಷ್ಮೀ ನಮೋಸ್ತು ತೇ || ಸರ್ವಜ್ಞೇ ಸರ್ವವರದೇ ಸರ್ವದುಷ್ಟಭಯಂಕರಿ| ಸರ್ವದುಃಖಹರೇ ದೇವಿ ಮಹಾಲಕ್ಷ್ಮೀ ನಮೋಸ್ತು ತೇ || ಸಿದ್ಧಿ ಬುದ್ಧಿ ಪ್ರದೇ ದೇವಿ ಭುಕ್ತಿಮುಕ್ತಿಪ್ರದಾಯಿನಿ| ಮಂತ್ರಮೂರ್ತೇ ಸದಾ ದೇವಿ ಮಹಾಲಕ್ಷ್ಮೀ ನಮೋಸ್ತು ತೇ || ಆದ್ಯಂತರಹಿತೇ ದೇವಿ ಆದಿಶಕ್ತಿ ಮಹೇಶ್ವರಿ| ಯೋಗಜ್ಞೇ ಯೋಗಸಂಭೂತೇ ಮಹಾಲಕ್ಷ್ಮೀ ನಮೋಸ್ತು ತೇ || ಸ್ಥೂಲಸೂಕ್ಷ್ಮ ಮಹಾರೌದ್ರೇ ಮಹಾಶಕ್ತಿ ಮಹೋದರೇ| ಮಹಾಪಾಪಹರೇ ದೇವಿ ಮಹಾಲಕ್ಷ್ಮೀ ನಮೋಸ್ತು ತೇ || ಪದ್ಮಾಸನಸ್ಥಿತೇ ದೇವಿ ಪರಬ್ರಹ್ಮ ಸ್ವರೂಪಿಣಿ| ಪರಮೇಶಿ ಜಗನ್ಮಾತರ್ಮಹಾಲಕ್ಷ್ಮೀ ನಮೋಸ್ತು ತೇ|| ಶ್ವೇತಾಂಬರಧರೇ ದೇವಿ ನಾನಾಲಂಕಾರ ಭೂಷಿತೇ| ಜಗಸ್ಥಿತೇ ಜಗನ್ಮಾತರ್ಮಹಾಲಕ್ಷ್ಮೀ ನಮೋಸ್ತು ತೇ|| ಮಹಾಲಕ್ಷ್ಮ್ಯಷ್ಟಕಂ ಸ್ತೋತ್ರಂ ಯಃ ಪಠೇದ್ಭಕ್ತಿಮಾನ್ನರಃ| ಸರ್ವಸಿದ್ಧಿಮವಾಪ್ನೋತಿ ರಾಜ್ಯಂ ಪ್ರಾಪ್ನೋತಿ ಸರ್ವದಾ|| ಏಕಕಾಲೇ ಪಠೇನಿತ್ಯಂ ಮಹಾಪಾಪವಿನಾಶನಂ| ದ್ವಿಕಾಲಂ ಯಃ ಪಠೇನ್ನಿತ್ಯಂ ಧನ ಧಾನ್ಯ ಸಮನ್ವಿತಃ ತ್ರಿಕಾಲಂ ಯಃ ಪಠೇನ್ನಿತ್ಯಂ ಮಹಾಶತ್ರುವಿನಾಶನಂ| ಮಹಾಲಕ್ಷ್ಮೀರ್ಭವೇನಿತ್ಯಂ ಪ್ರಸನ್ನಾ ವರದಾ ಶುಭಾ|| ಕನಕಧಾರಾಸ್ತೋತ್ರಮ್| ಅಂಗಂ ಹರೇಃ ಪುಲಕಬೂಷಣಮಾಶ್ರಯಂತೀ ಭೃಂಗಾಂಗನೇವ ಮುಕುಲಾಭರಣಂ ತಮಾಲಮ್| ಅಂಗೀಕೃತಾಖಿಲವಿಭೂತಿರಪಾಂಗಲೀಲಾ ಮಾಂಗಲ್ಯದಾಸ್ತು ಮಮ ಮಂಗಲದೇವತಾಯಾಃ|| ಮುಗ್ಧಾ ಮುಹುರ್ವಿದಧತೀ ವದನೇ ಮುರಾರೇಃ ಪ್ರೇಮತ್ರಪಾಪ್ರಣಿಹಿತಾನಿ ಗತಾಗತಾನಿ| ಮಾಲಾ ದೃಶೋರ್ಮಧುಕರೀವ ಮಹೋತ್ಪಲೇ ಯಾ ಸಾ ಮೇ ಶ್ರಿಯಂ ದಿಶತು ಸಾಗರಸಂಭವಾಯಾಃ|| ವಿಶ್ವಾಮರೇಂದ್ರಪದವಿಭ್ರಮದಾನದಕ್ಷಮ್ ಆನಂದಹೇತುರಧಿಕಂ ಮುರವಿದ್ವಿಷೋಪಿ| ಈಷನ್ನಿಷೀದತು ಮಯಿ ಕ್ಷಣಮೀಕ್ಷಣಾರ್ದ್ಧಮ್ ಇಂದೀವರೋದರಸಹೋದರಮಿಂದಿರಾಯಾಃ|| ಆಮೀಲಿತಾಕ್ಷಮಧಿಗಮ್ಯಾ ಮುದಾ ಮುಕುಂದಮ್ ಆನಂದಕಂದಮನಿಮೇಷಮನಂಗತಂತ್ರಮ್| ಆಕೇಕರಸ್ಥಿತಕನೀನಿಕಪಕ್ಷ್ಮ ನೇತ್ರಂ ಭೂತ್ಯೈ ಭವೇನ್ಮಮ ಭುಜಂಗಶಯಾಂಗನಾಯಾಃ|| ಬಾಹ್ವಂತರೇ ಮಧುಜಿತಃ ಶ್ರಿತಕೌಸ್ತುಭೇ ಯಾ ಹಾರಾವಲೀವ ಹರಿನೀಲಮಯೀ ವಿಭಾತಿ| ಕಾಮಪ್ರದಾ ಭಗವತೋಪಿ ಕಟಾಕ್ಷಮಾಲಾ ಕಲ್ಯಾಣಮಾವಹತು ಮೇ ಕಮಲಾಲಯಾಯಾಃ|| ಕಾಲಾಂಬುದಾಲಿಲಲಿತೋರಸಿ ಕೈಟಭಾರೇಃ ಧಾರಾಧರೇ ಸ್ಫುರತಿ ಯಾ ತಟಿದಂಗನೇವ| ಮಾತುಃ ಸಮಸ್ತಜಗತಾಂ ಮಹನೀಯಮೂರ್ತಿಃ ಭದ್ರಾಣಿ ಮೇ ದಿಶತು ಭಾರ್ಗವನಂದನಾಯಾಃ|| ಪ್ರಾಪ್ತಂ ಪದಂ ಪ್ರಥಮತಃ ಖಲು ಯತ್ಪ್ರಭಾವಾತ್ ಮಾಂಗಲ್ಯಭಾಜಿ ಮಧುಮಾಥಿನಿ ಮನ್ಮಥೇನ| ಮಯ್ಯಾಪತೇತ್ತದಿಹ ಮಂಥರಮೀಕ್ಷಣಾರ್ಧಂ ಮಂದಾಲಸಂ ಚ ಮಕರಾಲಯಕನ್ಯಕಾಯಾಃ|| ದದ್ಯಾದ್ದಯಾನುಪವನೋ ದ್ರವಿಣಾಂಬುಧಾರಾಮ್ ಅಸ್ಮಿನ್ನಕಿಂಚನ ವಿಹಂಗಶಿಶೌ ವಿಷಣ್ಣೇ| ದುಷ್ಕರ್ಮಘರ್ಮಮಪನೀಯ ಚಿರಾಯ ದೂರಂ ನಾರಾಯಣಪ್ರಣಯಿನೀನಯನಾಂಬುವಾಹಃ|| ಇಷ್ಟಾವಿಶಿಷ್ಟಮತಯೋಪಿ ಯಯಾ ದಯಾರ್ದ್ರ- ದೃಷ್ಟ್ಯಾ ತ್ರಿವಿಷ್ಟಪಪದಂ ಸುಲಭಂ ಲಭಂತೇ| ದೃಷ್ಟಿಃ ಪ್ರಹೃಷ್ಟಕಮಲೋದರದೀಪ್ತಿರಿಷ್ಟಾಂ ಪುಷ್ಟಿಂ ಕೃಷೀಷ್ಟ ಮಮ ಪುಷ್ಕರವಿಷ್ಟರಾಯಾಃ|| ಗೀರ್ದೇವತೇತಿ ಗರುಢಧ್ವಜಸುಂದರೀತಿ ಶಾಕಂಭರೀತಿ ಶಶಿಶೇಖರವಲ್ಲಭೇತಿ| ಸೃಷ್ಟಿಸ್ಥಿತಪ್ರಲಯಕೇಲಿಷು ಸಂಸ್ಥಿತಾಯೈ ತಸ್ಯೈ ನಮಸ್ತ್ರಿಭುವನೈಕಗುರೋಸ್ತುರುಣ್ಯೈ|| ಶ್ರುತ್ಯೈ ನಮೋಸ್ತು ಶುಭಕರ್ಮಫಲಪ್ರಸೂತ್ಯೈ ರತ್ಯೈ ನಮೋಸ್ತು ರಮಣೀಯಗುಣಾರ್ಣವಾಯೈ| ಶಕ್ತೈ ನಮೋಸ್ತು ಶತಪತ್ರನಿಕೇತನಾಯೈ ಪುಷ್ಟ್ಯೈ ನಮೋಸ್ತು ಪುರುಷೋತ್ತಮವಲ್ಲಭಯೈ|| ನಮೋಸ್ತು ನಾಲೀಕನಿಭಾನನಾಯೈ ನಮೋಸ್ತು ದುಗ್ಧೋದಧಿಜನ್ಮಭೂಮ್ಯೈ| ನಮೋಸ್ತು ಸೋಮಾಮೃತಸೋದರಾಯೈ ನಮೋಸ್ತು ನಾರಾಯಣವಲ್ಲಭಾಯೈ|| ಸಂಪತ್ಕರಾಣಿ ಸಕಲೇಂದ್ರಿಯನಂದನಾನಿ ಸಾಮ್ರಾಜ್ಯದಾನವಿಭವಾನಿ ಸರೋರುಹಾಕ್ಷಿ| ತ್ವದ್ವಂದನಾನಿ ದುರಿತಹರಣೋದ್ಯತಾನಿ ಮಾಮೇವ ಮಾತರನಿಶಂ ಕಲಯಂತು ಮಾನ್ಯೇ|| ಯತ್ಕಟಾಕ್ಷಸಮುಪಾಸನಾವಿಧಿಃ ಸೇವಕಸ್ಯ ಸಕಲಾರ್ಥಸಂಪದಃ| ಸಂತನೋತಿ ವಚನಾಂಗಮಾನಸೈಃ ತ್ವಾಂ ಮುರಾರಿಹೃದಯೇಶ್ವರೀಂ ಭಜೇ|| ಸರಸಿಜನಿಲಯೇ ಸರೋಜಹಸ್ತೇ ಧವಲತಮಾಂಶುಕಗಂಧಮಾಲ್ಯಶೋಭೇ| ಭಗವತಿ ಹರಿವಲ್ಲಭೇ ಮನೋಜ್ಞೇ ತ್ರಿಭುವನಭೂತಿಕರಿ ಪ್ರಸೀದ ಮಹ್ಯಮ್|| ದಿಗ್ಘಸ್ತಿನಿ ಕನಕಕುಂಭಮುಖಾವಸೃಷ್ಟ- ಸ್ವರ್ವಾಹಿನೀವಿಮಲಚಾರುಜಲಪ್ಲುತಾಂಗೀಮ್ ಪ್ರಾತರ್ನಮಾಮಿ ಜಗತಾಂ ಜನನೀಮಶೇಷ- ಲೋಕಾಧಿನಾಥಗೃಹಿಣೀಮಮೃತಾಬ್ಧಿಪುತ್ರೀಮ್|| ಕಮಲೇ ಕಮಲಾಕ್ಷವಲ್ಲಭೇ ತ್ವಂ ಕರುಣಾಪೂರತರಂಗಿತೈರಪಾಂಗೈಃ| ಅವಲೋಕಯ ಮಾಮಕಿಂಚನಾನಾಂ ಪ್ರಥಮಂ ಪಾತ್ರಮಕೃತ್ರಿಮಂ ದಯಾಯಾಃ|| ಸ್ತುವಂತಿ ಯೇ ಸ್ತುತಿಭಿರಮೂಭಿರನ್ವಹಂ ತ್ರಯೀಮಯೀಂ ತ್ರಿಭುವನಮಾತರಂ ರಮಾಮ್| ಗುಣಾಧಿಕಾ ಗುರುತರಭಾಗ್ಯಭಾಜಿನೋ ಭವಂತಿ ತೇ ಭುವಿ ಬುಧಭಾವಿತಾಶಯಾಃ|| ದುರ್ಗಾದ್ವಾತ್ರಿಂಶನ್ನಾಮ ಮಾಲಾ ಓಂ ದುರ್ಗಾ ದುರ್ಗಾರ್ತಿಶಮನೀ ದುರ್ಗಾಪದ್ವಿನಿವಾರಿಣೀ ದುರ್ಗಮಛ್ಛೇದಿನೀ ದುರ್ಗಸಾಧಿನೀ ದುರ್ಗನಾಶಿನೀ || ದುರ್ಗತೋದ್ಧಾರಿಣೀ ದುರ್ಗನಿಹಂತ್ರೀ ದುರ್ಗಮಾಪಹಾ ದುರ್ಗಮಜ್ಞಾನದಾ ದುರ್ಗದೈತ್ಯಲೋಕದವಾನಲಾ || ದುರ್ಗಮಾ ದುರ್ಗಮಾಲೋಕಾ ದುರ್ಗಮಾತ್ಮಸ್ವರೂಪಿಣೀ ದುರ್ಗಮಾರ್ಗಪ್ರದಾ ದುರ್ಗಮವಿದ್ಯಾ ದುರ್ಗಮಾಶ್ರಿತಾ || ದುರ್ಗಮಜ್ಞಾನಸಂಸ್ಥಾನಾ ದುರ್ಗಮಧ್ಯಾಹ್ನಭಾಸಿನೀ ದುರ್ಗಮೋಹಾ ದುರ್ಗಮಗಾ ದುರ್ಗಮಾರ್ಥಸ್ವರೂಪಿಣೀ || ದುರ್ಗಮಾಸುರ ಸಂಹಂತ್ರೀ ದುರ್ಗಮಾಯುಧಧಾರಿಣೀ ದುರ್ಗಮಾಂಗಿ ದುರ್ಗಮತಾ ದುರ್ಗಮ್ಯಾ ದುರ್ಗಮೇಶ್ವರೀ || ದುರ್ಗಭೀಮಾ ದುರ್ಗಭಾಮಾ ದುರ್ಗಭಾ ದುರ್ಗಧಾರಿಣೀ || ವಿಷ್ಣು ಸ್ತೋತ್ರಮ್ ನಾರಾಯಣ ಪ್ರಾರ್ಥನೆ: ಓಂ ನಾರಾಯಣಃ ಪರಂ ಜ್ಯೋತಿರಾತ್ಮಾನಾರಾಯಣಃ ಪರಃ| ನಾರಾಯಣಃ ಪರಂ ಬ್ರಹ್ಮ ನಾರಾಯಣ ನಮೋಸ್ತುತೇ|| ನಾರಾಯಣಝ ಪರೋ ದೇವೋ ಧಾತಾ ನಾರಾಯಣಃ ಪರಃ| ನಾರಾಯಣಃ ಪರೋ ಧ್ಯಾತಾ ನಾರಾಯಣ ನಮೋಸ್ತುತೇ|| ನಾರಾಯಣಃ ಪರಂ ಧಾಮ ಧ್ಯಾನಂ ನಾರಾಯಣ ಪರಃ| ನಾರಾಯಣಃ ಪರೋ ಧರ್ಮೋ ನಾರಾಯಣ ನಮೋಸ್ತುತೇ|| ನಾರಾಯಣಃ ಪರೋ ವೈದ್ಯೋ ವಿದ್ಯಾ ನಾರಾಯಣಃ ಪರಃ| ವಿಶ್ವಂ ನಾರಾಯಣಃ ಸಾಕ್ಷಾನ್ನಾರಾಯಣ ನಮೋಸ್ತುತೇ|| ನಾರಾಯಣಾದ್ವಿಧಿರ್ಜಾತೋ ಜಾತೋ ನಾರಾಯಣಾದ್ಧರಃ| ಜಾತೋ ನಾರಾಯಣಾದಿಂದ್ರೋ ನಾರಾಯಣ ನಮೋಸ್ತುತೇ|| ರವಿರ್ನಾರಾಯಣಸ್ತೇಜಶ್ಚಂದ್ರೋ ನಾರಾಯಣಃ ಪರಃ| ವಹ್ನಿರ್ನಾರಾಯಣಃ ಸಾಕ್ಷಾನ್ನಾರಾಯಣ ನಮೋಸ್ತುತೇ|| ನಾರಾಯಣ ಉಪಾಸ್ಯಃ ಸ್ಯಾದ್ಗುರುರ್ನಾರಾಯಣಃ ಪರಃ | ನಾರಾಯಣಃ ಪರೋ ಬೋಧೋ ನಾರಾಯಣ ನಮೋಸ್ತುತೇ|| ನಾರಾಯಣಃ ಫಲಂಮುಖ್ಯಂ ಸಿದ್ಧಿರ್ನಾರಾಯಣ ಸುಖಮ್| ಸೇವ್ಯೋ ನಾರಾಯಣಃ ಶುದ್ಧೋ ನಾರಾಯಣ ನಮೋಸ್ತುತೇ|| ತೋಟಕಾಷ್ಟಕಮ್ ವಿದಿತಾಖಿಲಶಾಸ್ತ್ರ ಸುಧಾಜಲಧೇ ಮಹಿತೋಪನಿಷತ್ಕತಾರ್ಥನಿಧೇ| ಹೃದಯೇ ಕಲಯೇ ವಿಮಲಂ ಚರಣಂ ಭವ ಶಂಕರದೇಶಿಕ ಮೇ ಶರಣಮ್|| ಕರುಣಾವರುಣಾಲಯ ಪಾಲಯ ಮಾಂ ಭವಸಾಗರದುಃಖವಿದೂನಹೃದಂ| ರಚಯಾಖಿಲದರ್ಶನತತ್ವವಿದಂ ಭವ ಶಂಕರದೇಶಿಕ ಮೇ ಶರಣಮ್|| ಭವತಾ ಜನತಾ ಸುಹಿತಾ ಭವಿತಾ ನಿಜಭೋಧ ವಿಚಾರಣ ಚಾರುಮತೇ| ಕಲಯೇಶ್ವರ ಜೀವವಿವೇಕವಿದಂ ಭವ ಶಂಕರದೇಹಿಕ ಮೇ ಶರಣಮ್|| ಭವ ಏವ ಭವಾನಿತಿ ಮೇ ನಿತರಾಂ ಸಮಜಾಯತ ಚೇತಸಿ ಕೌತುಕಿತಾ| ಮಮ ವಾರಯ ಮೋಹ ಮಹಾಜಲಧಿಂ ಭವ ಶಂಕರದೇಶಿಕ ಮೇ ಶರಣಮ್|| ಸುಕೃತೇ ಧಿಕೃತೇ ಬಹುಧಾ ಭವತೋ ಭವಿತಾ ಸಮದರ್ಶನ ಲಾಲಸತಾ| ಅತಿದೀನಮಿಮಂ ಪರಿಪಾಲಯ ಮಾಂ ಭವ ಶಂಕರದೇಶಿಕ ಮೇ ಶರಣಮ್|| ಜಗತೀಮವಿತುಂ ಕಲಿತಾ ಕೃತಯೋ ವಿಚರಂತಿ ಮಹಾಮಹ ಸಚ್ಛಲತಃ| ಅಹಿಮಾಂಶುರಿವಾತ್ರ ವಿಭಾಸಿ ಗುರೋ ಭವ ಶಂಕರದೇಹಿಕ ಮೇ ಶರಣಮ್ || ಗುರುಪುಂಗವ ಪುಂಗವ ಕೇತನ ತೇ ಸಮತಾಮಯತಾಂ ನ ಹಿ ಕೋಪಿ ಸುಧೀಃ| ಶರಣಾಗತವತ್ಸಲ ತತ್ವನಿಧೇ ಭವ ಶಂಕರದೇಶಿಕ ಮೇ ಶರಣಮ್|| ವಿದಿತಾ ನ ಮಯಾ ವಿಶದೈಕಲಾ ನ ಚ ಕಿಂಚನ ಕಾಂಚನಮಸ್ತಿ ಗುರೋ| ದ್ರುತಮೇವ ವಿಧೇಹಿ ಕೃಪಾಂ ಸಹಜಾಂ ಭವ ಶಂಕರದೇಹಿಕ ಮೇ ಶರಣಮ್| ಆಂಜನೇಯ ಸ್ತೋತ್ರಮ್ ಆಂಜನೇಯ ಪ್ರಾರ್ಥನೆ ಗೋಷ್ಟದೀಕೃತ ವಾರಾಶೀಂ ಮಶಕೀಕೃತ ರಾಕ್ಷಸಂ| ರಾಮಾಯಣ ಮಹಾಮಾಲಾ ರತ್ನಂ ವಂದೇನಿಲಾತ್ಮಜಂ|| ಅಂಜನಾ ನಂದನಂ ವೀರಂ ಜಾನಕೀ ಶೋಕನಾಶನಂ| ಕಪೀಶಮಕ್ಷ ಹಂತಾರಂ ವಂದೇ ಲಂಕಾ ಭಯಂಕರಂ|| ಉಲ್ಲಂಘ್ಯ ಸಿಂಧೋಃ ಸಲಿಲಂ ಸಲೀಲಂ ಯಃ ಶೋಕವಹ್ಮಿಂ ಜನಕಾತ್ಮಜಾಯಾಃ| ಆದಾಯ ತೇನೈವ ದದಾಹ ಲಂಕಾಂ ನಮಾಮಿ ತಂ ಪ್ರಾಂಜಲಿರಾಂಜನೇಯಂ|| ಆಂಜನೇಯಂ ಅತಿಪಾಟಲಾನನಂ ಕಾಂಚನಾದ್ರಿ ಕಮನೀಯ ವಿಗ್ರಹಂ| ಪಾರಿಜಾತ ತರುಮೂಲ ವಾಸಿನಂ ಭಾವಯಾಮಿ ಪವಮಾನ ನಂದನಂ|| ಯತ್ರ ಯತ್ರ ರಘುನಾಥ ಕೀರ್ತನಂ|| ತತ್ರ ತತ್ರ ಕೃತಮಸ್ತಕಾಂಜಲಿಂ| ಬಾಷ್ಪವಾರಿ ಪರಿಪೂರ್ಣ ಲೋಚನಂ ಮಾರುತಿಂ ನಮತ ರಾಕ್ಷಸಾಂತಕಂ|| ಮನೋಜವಂ ಮಾರುತ ತುಲ್ಯವೇಗಂ ಜಿತೇಂದ್ರಿಯಂ ಬುದ್ಧಿಮತಾಂ ವರಿಷ್ಠಂ| ವಾತಾತ್ಮಜಂ ವಾನರಯೂಥ ಮುಖ್ಯಂ ಶ್ರೀರಾಮದೂತಂ ಶಿರಸಾ ನಮಾಮಿ|| ಬುದ್ಧಿರ್ಬಲಂ ಯಶೋ ಧೈರ್ಯಂ ನಿರ್ಭಯತ್ವಂ ಅರೋಗತಾ| ಅಜಾಡ್ಯಂ ವಾಕ್ಪಟುತ್ವಂ ಚ ಹನೂಮತ್ ಸ್ಮರಣಾದ್ ಭವೇತ್|| ಸರ್ವಾನಿಷ್ಟ ನಿವಾರಕಂ ಶುಭಕರಂ ಪಿಂಗಾಕ್ಷಮಕ್ಷಾಪಹಂ ಸೀತಾನ್ವೇಷಣ ತತ್ಪರಂ ಕಪಿವರಂ ಕೋಟೀಯ ಸೂರ್ಯಪ್ರಭಂ| ಲಂಕಾದ್ವೀಪ ಭಯಂಕರಂ ಸಕಲದಂ ಸುಗ್ರೀವ ಸಮ್ಮಾನಿತಂ ದೇವೇಂದ್ರಾದಿ ಸಮಸ್ತದೇವ ವಿನುತಂ ಕಾಕುತ್ಸ್ಥ ದೂತಂ ಭಜೇ|| ಹನುಮಾನ್ ಚಾಲೀಸಾ ಶ್ರೀ ಗುರು ಚರನ ಸರೋಜ ರಜ| ನಿಜ ಮನ ಮುಕುರು ಸುಧಾರಿ| ಬರನೌ ರಘುಬರ ಬಿಮಲ ಜಸು| ಜೋ ದಯಕು ಫಲ ಚಾರಿ|| ಬುದ್ಧಿಹೀನ ತನು ಜಾನಿಕೆ ಸುಮಿರೌ ಪವನ ಕುಮಾರ| ಬಲ ಬುಧಿ ಬಿದ್ಯಾ ದೇಹು ಮೋಹಿ ಹರಸು ಕಲೇಸ ಬಿಕಾರ|| ಜಯ ಹನುಮಾನ ಜ್ಞಾನ ಗುನ ಸಾಗರ| ಜಯ ಕಪೀಶ ತಿಹು ಲೋಕ ಉಜಾಗರ|| ರಾಮ ದೂತ ಅತುಲಿತ ಬಲ ಧಾಮಾ| ಅಂಜನಿ ಪುತ್ರ ಪವನಸುತ ನಾಮಾ|| ಮಹಾಬೀರ ಬಿಕ್ರಮ ಬಜರಂಗೀ| ಕುಮತಿ ನಿವಾರ ಸುಮತಿ ಕೆ ಸಂಗೀ|| ಕಂಚನ ಬರನ ಬಿರಾಜ ಸುಬೇಸಾ| ಕಾನನ ಕುಂಡಲ ಕುಂಚಿತ ಕೇಸಾ|| ಹಾಥ ಬಜ್ರ ಔ ಧ್ವಜಾ ಬಿರಾಜೈ| ಕಾಂಧೇ ಮೂಂಜ ಜನೇಊ ಸಾಜೈ|| ಸಂಕರ ಸುಮನ ಕೇಸರೀನಂದನ| ತೇಜ ಪ್ರತಾಪ ಮಹಾ ಜಗ ಬಂದನ|| ಬಿದ್ಯಾವಾನ ಗುನೀ ಅತಿ ಚಾತುರ| ರಾಮ ಲಖನ ಸೀತಾ ಮನ ಬಸಿಯಾ|| ಸೂಕ್ಷ್ಮರೂಪ ಧರಿ ಸಿಯಸಿ ದಿಖಾವಾ| ಬಿಕಟ ರೂಪ ಧರಿ ಲಂಕ ಜರಾವಾ|| ಭೀಮರೂಪ ಧರಿ ಅಸುರ ಸಂಹಾರೇ| ರಾಮಚಂದ್ರ ಕೇ ಕಾಜ ಸಂವಾರೆ|| ಲಾಯ ಸಜೀವನ ಲಖನ ಜಿಯಾಯೇ| ಶ್ರೀ ರಘುಬೀರ ಹರಷಿ ಉರ ಲಾಯೆ|| ರಘುಪತಿ ಕೀನ್ ಹೀ ಬಹುತ ಬಡಾಯೀ| ತುಮ ಮಮ ಪ್ರಿಯ ಭರತಹಿ ಸಮ ಭಾಯೀ|| ಸಹಸ ಬದನ ತುಮ್ಹಾರೋ ಜಸ ಗಾವೈಂ| ಅಸ ಕಹಿ ಶ್ರೀಪತಿ ಕಂಠ ಲಗಾವೈಂ|| ಸನಕಾದಿಕ ಬ್ರಹ್ಮಾದಿ ಮುನೀಸಾ| ನಾರದ ಶಾರದ ಸಹಿತ ಅಹೀಸಾ|| ಜಮ ಕುಬೇರ ದಿಗಪಾಲ ಜಹಾಂ ತೇ| ಕಬಿ ಕೋಬಿದ ಕಹಿ ಸಕೇ ಕಹಾಂ ತೇ|| ತುಮ ಉಪಕಾರ ಸುಗ್ರೀವಹಿಂ ಕೀನ್ ಹಾ| ರಾಮ ಮಿಲಾಯ ರಾಜ ಪದ ದೀನ್ ಹಾ|| ತುಮ್ಹರೋ ಮಂತ್ರ ಬಿಭೀಷಣ ಮಾನಾ| ಲಂಕೇಶ್ವರ ಭಏ ಸಬ ಜಗ ಜಾನಾ|| ಜುಗ ಸಹಸ್ರ ಜೋಜನ ಪರ ಭಾನೂ| ಲೀಲ್ಯೋ ತಾಹಿ ಮಧುರ ಫಲ ಜಾನೂ|| ಪ್ರಭು ಮುದ್ರಿಕಾ ಮೇಲಿ ಮುಖ ಮಾಹೀಂ| ಜಲಧಿ ಲಾಂಘಿ ಗಯೇ ಅಚರಜ ನಾಹೀಂ||೧೯|| ದುರ್ಗಮ ಕಾಜ ಜಗತ ಕೇ ಜೇತೇ| ಸುಗಮ ಅನುಗ್ರಹ ತುಮ್ಹರೇ ತೇತೇ||೨೦|| ರಾಮ ದುಆರೇ ತುಮ ರಖವಾರೇ| ಹೋತ ನ ಆಜ್ಞಾಬಿನು ಪೈಸಾರೇ||೨೧|| ಸಬ ಸುಖ ಲಹೈ ತುಮ್ಹಾರೀ ಸರನಾ| ತುಮ ರಚ್ಛಕ ಕಾಹೂ ಕೋ ಡರ ನಾ||೨೨|| ಆಪನ ತೇಜ ಸುಮ್ಹಾರೋ ಆಪೈ| ತೀನೋಂ ಲೋಕ ಹಾಂಕ ತೇ ಕಾಂಪೈ||೨೩|| ಭೂತ ಪಿಶಾಚ ನಿಕಟ ನಹಿ ಆವೈ| ಮಹಾವೀರ ಜಬ ನಾಮ ಸುನಾವೈ||೨೪|| ನಾಸೈ ರೋಗ ಹರೈ ಸಬ ಪೀರಾ| ಜಪತ ನಿರಂತರ ಹನುಮಂತ ವೀರಾ||೨೫|| ಸಂಕಟ ತೇ ಹುನುಮಾನ್ ಛುಡಾವೈ| ಮನ ಕ್ರಮ ಬಚನ ಧ್ಯಾನ ಜೋ ಲಾವೈ||೨೬|| ಸಬ ಪರ ರಾಮ ತಪಸ್ವೀ ರಾಜಾ| ತಿನ ಕೇ ಕಾಜ ಸಕಲ ತುಮ ಸಾಜಾ||೨೭|| ಔರ ಮನೋರಥ ಜೋ ಕೋಇ ಲಾವೈ| ಸೋಇ ಅಮಿತ ಜೀವನ ಫಲ ಪಾವೈ||೨೮|| ಚರೋ ಜುಗ ಪರತಾಪ ತುಮ್ಹಾರಾ| ಹೈ ಪರಸಿದ್ಧ ಜಗತ ಉಜಿಯಾರಾ||೨೯|| ಸಾಧು ಸಂತ ಕೇ ತುಮ ರಖವಾರೇ| ಅಸುರ ನಿಕಂದನ ರಾಮ ದುಲಾರೇ||೩೦|| ಅಷ್ಟ ಸಿದ್ಧಿ ನವ ನಿಧಿ ಕೇ ದಾತಾ| ಅಸ ಬರ ದೀನ ಜಾನಕೀ ಮಾತಾ||೩೧|| ರಾಮ ರಸಾಯನ ತುಮ್ಹರೇ ಪಾಸಾ| ಸದಾ ರಹೋ ರಘುಪತಿ ಕೇ ದಾಸಾ||೩೨|| ತುಮ್ಹಾರೇ ಭವನ ರಾಮ ಕೋ ಪಾವೈ| ಜನಮ ಜನಮ ಕೇ ದುಃಖ ಬಿಸರಾವೈ||೩೩|| ಅಂತ ಕಾಲ ರಘುವರ ಪುರ ಜಾಈ| ಜಹಾಂ ಜನ್ಮ ಹರಿ ಭಕ್ತ ಕಹಾಈ||೩೪|| ಔರ ದೇವತಾ ಚಿತ್ತ ನ ಧರಿಈ| ಹನುಮತ ಸೇಇ ಸರ್ವ ಸುಖ ಕರಈ||೩೫|| ಸಂಕಟ ಕಟೈ ಮಿಟೈ ಸಬ ಪೀರಾ| ಜೊ ಸುಮಿರೈ ಹನುಮತ ಬಲಬೀರಾ||೩೬|| ಜಯ ಜಯ ಜಯ ಹನುಮಾನ ಹೊಸಾಈಂ| ಕೃಪಾ ಕರಹು ಗುರು ದೇವ ಕಿ ನಾಈಂ||೩೭|| ಜ್ಫ್ ಸತ ಬಾರ ಪಾಠ ಕರ ಕೋಈ| ಛೂಟಹಿ ಬಂದಿ ಮಹಾ ಸುಖ ಹೋಈ||೩೮|| ಜೋ ಯಹ ಪಢೈ ಹನುಮಾನ ಚಾಲೀಸಾ| ಹೋಯ ಸಿದ್ಧಿ ಸಾಖೀ ಗೌರೀಸಾ||೩೯|| ತುಲಸೀದಾಸ ಸದಾ ಹರಿ ಚೇರಾ| ಕೀಜೈ ನಾಥ ಹೃದಯ ಮಹಂ ಡೇರಾ||೪೦|| ಪವನತನಯ ಸಂಕಟ ಹರಣ ಮಂಗಲ ಮೂರುತಿ ರೂಪ| ರಾಮ ಲಖನ ಸೀತಾ ಸಹಿತ ಹೃದಯ ಬಸಹು ಸುರ ಭೂಪ|| ನವಗ್ರಹ ಸ್ತೋತ್ರಮ್ ನವಗ್ರಹ ಸ್ತೋತ್ರಮ್ ಜಪಾಕುಸುಮ ಸಂಕಾಶಂ ಕಾಶ್ಯಪೇಯಂ ಮಹಾದ್ಯುತಿಮ್| ತಮೋರಿಮ್ ಸರ್ವಪಾಪಘ್ನಂ ಪ್ರಣತೋಸ್ಮಿ ದಿವಾಕರಂ||೧|| --- ರವಿ ದಧಿಶಂಖ ತುಷಾರಾಭಂ ಕ್ಷೀರೋ ದಾರ್ಣವ ಸಂಭವಮ್| ನಮಾಮಿ ಶಶಿನಂ ಸೋಮಂ ಶಂಭೋರ್ಮುಕುಟಿ ಭೂಷಣಂ||೨|| --- ಚಂದ್ರ ಧರಣೀಗರ್ಭ ಸಂಭೂತಂ ವಿದ್ಯುತ್ಕಾಂತಿ ಸಮಪ್ರಭಂ| ಕುಮಾರಂ ಶಕ್ತಿಹಸ್ತಂತಂ ಮಂಗಳಂ ಪ್ರಣಮಾಮ್ಯಹಂ||೩|| --- ಮಂಗಳ ಪ್ರಿಯಂಗು ಕಲಿಕಾ ಶ್ಯಾಮಂ ರೂಪೇಣಾ ಪ್ರತಿಮಂ ಬುಧಂ| ಸೌಮ್ಯಂ ಸೌಮ್ಯಗುಣೋ ಪೇತಂ ತಂಬುಧಂ ಪ್ರಣಮಾಮ್ಯಹಂ||೪|| --- ಬುಧ ದೇವಾನಾಂ ಚ ಋಷೀಣಾಂ ಚ ಗುರುಂ ಕಾಂಚನ ಸನ್ನಿಭಂ| ಬುದ್ಧಿ ಭೂತಂ ತ್ರಿಲೋಕೇಶಂ ತಂ ನಮಾಮಿ ಬೃಹಸತಿಂ||೫|| --- ಗುರು ಹಿಮಕುಂದ ಮೃಣಾಲಾಭಂ ದೈತ್ಯಾನಾಂ ಪರಮಂ ಗುರುಂ| ಸರ್ವ ಶಾಸ್ತ್ರ ಪ್ರವಕ್ತಾರಂ ಭಾರ್ಗವಂ ಪ್ರಣಮಾಮ್ಯಹಂ||೬|| --- ಶುಕ್ರ ನೀಲಾಂಜನ ಸಮಾಭಾಸಂ ರವಿಪುತ್ರಂ ಯಮಾಗ್ರಜಂ| ಛಾಯಾ ಮಾರ್ತಾಂಡ ಸಂಭೂತಂ ತ್ವಂ ನಮಾಮಿ ಶನೈಶ್ಚರಂ||೭|| --- ಶನಿ ಅರ್ಧಕಾಯಂ ಮಹಾವೀರ್ಯಂ ಚಂದ್ರಾದಿತ್ಯ ವಿಮರ್ಧನಂ| ಸಿಂಹಿಕಾಗರ್ಭ ಸಂಭೂತಂ ತಂ ರಾಹುಂ ಪ್ರಣಮಾಮ್ಯಹಂ||೮|| --- ರಾಹು ಫಲಾಶ ಪುಷ್ಪಸಂಕಾಶಂ ತಾರಕಾಗ್ರಹ ಮಸ್ತಕಂ| ರೌದ್ರಂ ರೌದ್ರಾತ್ಮಕಂ ಘೋರಂ ತಂ ಕೇತುಂ ಪ್ರಣಮಾಮ್ಯಹಂ||೯|| --- ಕೇತು ಇತಿವ್ಯಾಸಮುಖೋದ್ಗೀತಂ ಯಃ ಪಠೇತ್ ಸುಸಮಾಹಿತಃ| ದಿವಾ ವಾಯದಿ ವಾ ರಾತ್ರೌ ವಿಘ್ನಶಾಂತಿರ್ಭವಿಷ್ಯತಿ||೧೦|| ನರನಾರಿ ನೃಪಾಣಾಂ ಚ ಭವೇದ್ದುಃ ಸ್ವಪ್ನನಾಶನಂ| ಐಶ್ವರ್ಯ ಮತುಲಂ ತೇಷಾಂ ಆರೋಗ್ಯಂ ಪುಷ್ಟಿ ವರ್ಧನಂ||೧೧|| ಗ್ರಹ ನಕ್ಷತ್ರ ಜಾಃ ಪೀಡಾಸ್ತಸ್ಕರಾಗ್ನಿ ಸಮುದ್ಭವಾಹಾ| ತಾಃ ಸರ್ವಾಃ ಪ್ರಶಮನಂ ಯಾಂತಿ ವ್ಯಾಸೋ ಭ್ರೂತೇನಾ ಸಂಶಯಂ||೧೨|| ನವಗ್ರಹ ಪೀಡಾಪರಿಹಾರ ಸ್ತೋತ್ರಮ್ ಗ್ರಹಾಣಾಮಾದಿರಾದಿತ್ಯೋ ಲೋಕರಕ್ಷಣಕಾರಕಃ| ವಿಷಮಸ್ಥಾನ ಸಂಭೂತಾಂ ಪೀಡಾಂ ಹರತು ಮೇ ರವಿಃ|| --- ರವಿ ರೋಹಿಣೀಶಃ ಸುಧಾಮೂರ್ತಿಃ ಸುಧಾಗಾತ್ರಃ ಸುಧಾಶನಃ| ವಿಷಮಸ್ಥಾನ ಸಂಭೂತಾಂ ಪೀಡಾಂ ಹರತು ಮೇ ವಿಧುಃ|| ---- ಚಂದ್ರ ಭೂಮಿಪುತ್ರೋ ಮಹಾತೇಜಾ ಜಗತಾಂ ಭಯಕೃತ್ಸದಾ| ವೃಷ್ಟಿಕೃದ್ ವೃಷ್ಟಿಹರ್ತಾಚ ಪೀಡಾಂ ಹರತು ಮೇ ಕುಜಃ|| --- ಮಂಗಳ ಉತ್ಪಾತರೂಪೀ ಜಗತಾಂ ಚಂದ್ರಪುತ್ರೋ ಮಹಾದ್ಯುತಿಃ| ಸೂರ್ಯಪ್ರಿಯಕರೋ ವಿದ್ವಾನ್ ಪೀಡಾಂ ಹರತು ಮೇ ಬುಧಃ|| --- ಬುಧ ದೇವಮಂತ್ರೀ ವಿಶಾಲಾಕ್ಷಃ ಸದಾ ಲೋಕಹಿತೇ ರತಃ| ಅನೇಕ ಶಿಷ್ಯ ಸಂಪೂರ್ಣಃ ಪೀಡಾಂ ಹರತು ಮೇ ಗುರುಃ|| --- ಗುರು ದೈತ್ಯ ಮಂತ್ರೀ ಗುರುಸ್ತೇಷಾಂ ಪ್ರಾಣದಶ್ಚ ಮಹಾದ್ಯುತಿಃ| ಪ್ರಭುಸ್ತಾರಾಗ್ರಹಾಣಾಂ ಚ ಪೀಡಾಂ ಹರತು ಮೇ ಭೃಗುಃ|| ---- ಶುಕ್ರ ಸೂರ್ಯಪುತ್ರೋ ದೀರ್ಘದೇಹೋ ವಿಶಾಲಾಕ್ಷ ಶಿವಪ್ರಿಯಃ| ಮಂದಚಾರಃ ಪ್ರಸನ್ನಾತ್ಮಾ ಪೀಡಾಂ ಹರತು ಮೇ ಶನಿಃ|| --- ಶನಿ ಮಹಾಶೀರ್ಷೋ ಮಹಾವಕ್ತ್ರೋ ದೀರ್ಘದಂಷ್ಟ್ರೋ ಮಹಾಬಲಃ| ಅತನುಶ್ಚೋರ್ದ್ವಕೇಶಶ್ಚ ಪೀಡಾಂ ಹರತು ಮೇ ಶಿಖೀ|| --- ರಾಹು ಅನೇಕರೂಪ ವರ್ಣೈಶ್ಚ ಶತಶೋಥ ಸಹಸ್ರಶಃ| ಉತ್ಪಾತರೂಪೋ ಜಗತಾಂ ಪೀಡಾಂ ಹರತು ಮೇ ತಮಃ|| --- ಕೇತು ದಶರಥ ಕೃತ ಶನೈಶ್ಚರ ಸ್ತೋತ್ರಮ್ ನಮಃ ಕೃಷ್ಣಾಯ ನೀಲಾಯ ನೀಲಾಂಜನ ನಿಭಾಯಚ| ನಮೋ ನೀಲಮಯೂಖಾಯ ನೀಲೋತ್ಪಲ ನಿಭಾಯಚ|| ನಮೋ ನಿರ್ಮಾಂಸ ದೇಹಾಯ ದೀರ್ಘಶತ್ರು ಜಟಾಯಚ| ನಮೋ ವಿಶಾಲ ನೇತ್ರಾಯ ಶುಷ್ಕೋದರ ಧರಾಯಚ|| ನಮಃ ಪರುಷಗಾತ್ರಾಯ ಸ್ಥೂಲರೋಮ್ಣೇ ನಮೋ ನಮಃ| ನಮೋ ನಿತ್ಯಂಕ್ಷುಧಾರ್ತಾಯ ಹ್ಯತೃಪ್ತಾಯಚತೇ ನಮಃ|| ನಮೋ ದೀರ್ಘಾಯ ಶುಷ್ಕಾಯ ಕಾಲರುದ್ರ ನಮೋಸ್ತುತೇ| ನಮಸ್ತೇ ಕ್ರೋಧರೂಪಾಯ ದುರ್ನಿರೀಕ್ಷಾಯತೇ ನಮಃ|| ನಮಸ್ತೇ ಘೋರದಂಷ್ಟ್ರಾಯ ಭೀಷಣಾಯ ಕರಾಳಿನೇ| ನಮಸ್ತೇ ಸರ್ವಭಕ್ಷಾಯ ವಲೀಮುಖ ನಮೋಸ್ತುತೇ|| ಸೂರ್ಯಪುತ್ರ ನಮಸ್ತೇಸ್ತು ಭಾಸ್ಕರೀನ್ ಭಯಧಾಯಿನೇ| ಅಧೋ ದೃಷ್ಟೇ ನಮಸ್ತೇಸ್ತು ಸಂವರ್ತಕ ನಮೋಸ್ತುತೇ|| ನಮಃ ಕಾಲಾಗ್ನಿ ರುದ್ರಾಯ ಕೃತಾಂತಾಯ ನಮೋ ನಮಃ| ನಮೋ ಮಂದಗತೇ ತುಭ್ಯಂ ನಿಸ್ತ್ರೀಂಶಾಯ ನಮೋ ನಮಃ|| ತಪಸಾ ಜ್ಞಾನರೂಪಾಯ ನಿತ್ಯ ಜ್ಞಾನ ರತಾಯಚ| ಜ್ಞಾನಚಕ್ಷೋ ನಮಸ್ತೇಸ್ತು ಕಶ್ಯಪಾತ್ಮಜ ಸೂನವೇ|| ಮಯೈವಂ ಸ್ಥೂಯ ಮಾನಸ್ತ್ವಂ ಸೌಮ್ಯೋ ಭವ ಶನೈಶ್ಚರ| ದ್ವಾದಶಾಷ್ಟಮ ಜನ್ಮಾದಿ ದ್ವಿತೀಯ ಸ್ಥಾನ ಸಂಭವಾಃ|| ತತ್ತಲಗ್ನ ಸ್ಥಿತಾದೋಷಾಃ ಸರ್ವೇ ನಶ್ಯಂತು ಮೇ ಪ್ರಭೋ| ತುಷ್ಟೋದದಾಸಿ ರಾಜ್ಯಂಚ ರುಷ್ಟೋ ಹರಸಿ ತತ್ ಕ್ಷಣಾತ್|| ದೇವಾಸುರ ಮನುಷ್ಯಾಶ್ಚ ಸಿದ್ಧ ವಿದ್ಯಾಧರೋ ರಗಾಃ| ಬ್ರಹ್ಮ ಶಕ್ರಾ ದಯಶ್ಚೈವ ಮುನಯಃ ಸಪ್ತತಾರಕಾಃ|| ಸ್ಥಾನ ಬೃಷ್ಟಾ ಭವಂತಿಃ ತವ ದೃಷ್ಟ್ಯಾವಲೋಕಿತಾಃ| ದೇಶಾಶ್ಚ ನಗರ ಗ್ರಾಮಾಃ ಪರ್ವತಾಸ್ಸರಿತಃ ಹೃದಾಃ|| ರೌದ್ರ ದೃಷ್ಟ್ಯಾ ತ್ವಯಾ ದೃಷ್ಟಾ ಭೃಂಶಂ ಯಾಂತ್ಯೇವ ತತ್ ಕ್ಷಣಾತ್| ಪ್ರಸಾದಂ ಕುರುಮೇ ಸೌರೇ ವರಾರ್ಥಿ ತ್ವಾಂ ಸಮಾಗತಃ|| ಕೋಣಶ್ಯನೈಶ್ಚರೋ ಮಂಧಃ ಛಾಯಾ ಹೃದಯ ನಂದನಃ| ಮಾರ್ತಾಂಡ ಜೋ ಯಮಸ್ಸೌರಿಃ ಪಾತಂಗೀ ಗೃಹ ನಾಯಕಃ|| ಬೃಹ್ಮಣಃ ಕ್ರೂರ ಕರ್ಮಾಚ ನೀಲವಸ್ತ್ರಾಂಜನ ದ್ಯುತಿಃ| ತ್ವಮೇವಂ ಸ್ತೂಯತೇ ಸೌರೇ ಸೌಮ್ಯೋ ಭವ ಶನೈಶ್ಚರ|| ಕೋಣಸ್ಥ ಪಿಂಗಲೋ ಬಬ್ರುಃ ಕೃಷ್ಣೋ ರೌದ್ರೋಂತಕೋ ಯಮಃ| ಸೌರಿಶ್ಯನೈಶ್ಚರೋ ಮಂಧಃ ಪಿಪ್ಪಲಾದೇನ ಸಂಸ್ತುತಃ || ಏತಾನಿ ಶನಿ ನಾಮಾನಿ ಜ್ಯಪೇದಶ್ವತ್ಥಃ ಸನ್ನಿಧೌ| ಶನೈಶ್ಚರ ಕೃತಾಃ ಪೀಡಾ ನ ಕದಾಚಿದ್ಭವಿಷ್ಯತಿ|| ಪ್ರಜ್ಞಾವಿವರ್ಧನ ಕಾರ್ತಿಕೇಯ ಸ್ತೋತ್ರಮ್ (ವಿದ್ಯಾ ಪ್ರಾಪ್ತಿಗಾಗಿ) ಅಸ್ಯ ಶ್ರೀ ಪ್ರಜ್ಞಾ ವಿವರ್ಧನ ಕಾರ್ತಿಕೇಯ ಸ್ತೋತ್ರಾತ್ಮಕ ಮಂತ್ರಸ್ಯ|| ಶ್ರೀ ಸನತ್ಕುಮಾರ ಋಷಿಃ|| ಅನುಷ್ಟುಪ್ ಛಂದಃ|| ಶ್ರೀ ಕಾರ್ತಿಕೇಯೋ ದೇವತಾ|| ಮಮ ಸಕಲವಿದ್ಯಾಸಿದ್ಧ್ಯರ್ಥಂ ಜಪೇ ವಿನಿಯೋಗಃ|| ಶ್ರೀಸ್ಕಂದ ಉವಾಚ- ೧. ಯೋಗೀಶ್ವರೋ ಮಹಾಸೇನಃ ಕಾರ್ತಿಕೇಯೋಗ್ನಿನಂದನಃ| ಸ್ಕಂದಃ ಕುಮಾರಸ್ಸೇನಾನೀ ಸ್ವಾಮೀ ಶಂಕರಸಂಭವಃ|| ೨. ಗಾಂಗೇಯಸ್ತಾಮ್ರಚೂಡಶ್ಚ ಬ್ರಹ್ಮಚಾರೀ ಶಿಖಿಧ್ವಜಃ| ತಾರಕಾರಿರುಮಾಪುತ್ರಃ ಕ್ರೌಂಚಾರಿಶ್ಚ ಷಡಾನನಃ| ೩. ಶಬ್ದಬ್ರಹ್ಮಸಮುದ್ರಶ್ಚ ಸಿದ್ಧಸ್ಸಾರಸ್ವತೋ ಗುಹಃ| ಸನತ್ಕುಮಾರೋ ಭಗವಾನ್ ಭೋಗಮೋಕ್ಷ ಫಲಪ್ರದಃ|| ೪. ಶರಜನ್ಮಾಗಣಾಧೀಶಪೂರ್ವಜೋ ಮುಕ್ತಿಮಾರ್ಗಕೃತ್| ಸರ್ವಾಗಮಪ್ರಣೀತಾ ಚ ವಾಂಛಿತಾರ್ಥಪ್ರದರ್ಶನಃ|| ಫಲಶೃತಿಃ ಅಷ್ಟಾವಿಂಶತಿ ನಾಮಾನಿ ಮದೀಯಾನೀತಿ ಯಃ ಪಠೇತ್| ಪ್ರತ್ಯೂಷೇ ಶ್ರದ್ಧಯಾಯುಕ್ತೋ ಮೂಕೋ ವಾಚಸ್ಪತಿರ್ಭವೇತ್|| ಮಹಾಮಂತ್ರಮಯಾನೀತಿ ಮಮ ನಾಮಾನುಕೀರ್ತನಮ್| ಮಹಾಪ್ರಜ್ಞಾಮವಾಪ್ನೋತಿ ನಾತ್ರ ಕಾರ್ಯಾವಿಚಾರಣಾ|| ಸರಸ್ವತಿ ಸ್ತೋತ್ರ ವಿದ್ಯಾ ಪ್ರಾಪ್ರಿಗಾಗಿ ಪ್ರಥಮಂ ಭಾರತೀ ನಾಮ ದ್ವಿತೀಯಂ ಚ ಸರಸ್ವತೀ| ತೃತೀಯಂ ಶಾರದಾದೇವಿ ಚತುರ್ಥಂ ಹಂಸಗಾಮಿನೀ| ಪಂಚಮಂ ಚ ಜಗನ್ಮಾತಾ ಷಷ್ಠಂ ಚೈವ ತು ಪಾರ್ವತೀ| ಸಪ್ತಮಂ ಕಾಲರಾತ್ರೀ ಚ ಅಷ್ಟಮಂ ಬ್ರಹ್ಮಚಾರಿಣೀ|| ನವಮಂ ಚ ಮೃಗಾಕ್ಷೀ ಚ ದಶಮಂ ಬ್ರಹ್ಮಪುತ್ರಿಕಾ|| ಏಕಾದಶಂ ತು ವಾಗ್ವಾಣೀ ದ್ವಾದಶಂ ವರದಾಂಬಿಕಾ|| ದ್ವಾದಶೈತಾನಿ ನಾಮಾನಿ ತ್ರಿಸಂಧ್ಯಂ ಯಃ ಪಠೇನ್ನರಃ| ತಸ್ಮೈ ಸರಸ್ವತೀ ಮಾತಾ ಷಣ್ಮಾಸಾತ್ ಸಿದ್ದಿದಾಭವೇತ್|| ನವನಾಗ ಸ್ತೋತ್ರ ಸರ್ವತ್ರ ಜಯ ಪ್ರಾಪ್ತಿಗಾಗಿ ಅನಂತಂ ವಾಸುಕಿಂ ಶೇಷಂ ಪದ್ಮನಾಭಂ ಚ ಕಂಬಲಮ್| ಶಂಖಪಾಲಂ ಧಾರ್ತರಾಷ್ಟ್ರಂ ತಕ್ಷಕಂ ಕಾಲಿಯಂ ತಥಾ|| ಏತಾನಿ ನವ ನಾಮಾನಿ ನಾಗಾನಾಂ ಚ ಮಹಾತ್ಮನಾಮ್| ಸಾಯಂಕಾಲೇ ಪಠೇನ್ನಿತ್ಯಂ ಪ್ರಾತಃ ಕಾಲೇ ವಿಶೇಷತಃ|| ತಸ್ಮೈ ವಿಷಭಯಂ ನಾಸ್ತಿ ಸರ್ವತ್ರ ವಿಜಯೀ ಭವೇತ್| ಅಷ್ಟಕುಲ ನಾಗ ಸ್ತೋತ್ರ (ಸಂತಾನ ಪ್ರಾಪ್ತಿಗಾಗಿ) ಸರ್ಪೋ ಅನಂತೋ ತಥಾ ಶೇಷೋ ಕಪಿಲೋ ನಾಗ ಏವಚ| ಕಳಿಂಗ ಶಂಖ ಪಾಲಾಶ್ಚ ಭೂಧರಾಶ್ಚ ಪ್ರಕೀರ್ತಿತಾಃ|| ನಾಗ ಪ್ರಾರ್ಥನೆ ಓಂ ಬ್ರಹ್ಮಲೋಕೇ ಚ ಯೇ ಸರ್ಪಾಃ ಶೇಷನಾಗ ಪುರೋಗಮಾಃ| ನಮೋಸ್ತು ತೇಭ್ಯಃ ಸುಪ್ರೀತಾ ಪ್ರಸನ್ನಾ ಸಂತು ಮೇ ಸದಾ|| ಓಂ ವಿಷ್ಣುಲೋಕೇ ಚ ಯೇ ಸರ್ಪಾಃ ವಾಸುಕೀ ಪ್ರಮುಖಾಸ್ತಥಾ| ನಮೋಸ್ತು ತೇಭ್ಯಃ ಸುಪ್ರೀತಾ ಪ್ರಸನ್ನಾ ಸಂತು ಮೇ ಸದಾ|| ಓಂ ರುದ್ರಲೋಕೇ ಚ ಯೇ ಸರ್ಪಾಃ ತಕ್ಷಕ ಪ್ರಮುಖಾಸ್ತಥಾ| ನಮೋಸ್ತು ತೇಭ್ಯಃ ಸುಪ್ರೀತಾ ಪ್ರಸನ್ನಾ ಸಂತು ಮೇ ಸದಾ|| ಕಾಪೀಲೇಯಾಶ್ಚ ಯೇ ಸರ್ಪಾಃ ಮಾತೃ ಭಕ್ತಿ ಪರಾಯಣಾಃ| ನಮೋಸ್ತು ತೇಭ್ಯಃ ಸುಪ್ರೀತಾ ಪ್ರಸನ್ನಾ ಸಂತು ಮೇ ಸದಾ|| ಖಾಂಡವಸ್ಯ ಚ ದಾಹೇನ ಸ್ವರ್ಗಂಯೇಚ ಸಮಾಗತಾಃ| ನಮೋಸ್ತು ತೇಭ್ಯಃ ಸುಪ್ರೀತಾ ಪ್ರಸನ್ನಾ ಸಂತು ಮೇ ಸದಾ|| ಸರ್ಪ ಸತ್ರೇಚ ಯೇ ಸರ್ಪಾಃ ಅಸ್ತಿಕೇನಚ ರಕ್ಷಿತಾಃ| ನಮೋಸ್ತು ತೇಭ್ಯಃ ಸುಪ್ರೀತಾ ಪ್ರಸನ್ನಾ ಸಂತು ಮೇ ಸದಾ|| ಯಮಲೋಕೇಚ ಯೇ ಸರ್ಪಾಃ ವೆತರಣ್ಯಾಂ ಸಮಾಗತಃ| ನಮೋಸ್ತು ತೇಭ್ಯಃ ಸುಪ್ರೀತಾ ಪ್ರಸನ್ನಾ ಸಂತು ಮೇ ಸದಾ|| ಸಮುದ್ರೇಚೈವ ಯೇ ಸರ್ಪಾಃ ಯೇ ಸರ್ಪಾಃ ಜಲವಾಸಿನಃ| ನಮೋಸ್ತು ತೇಭ್ಯಃ ಸುಪ್ರೀತಾ ಪ್ರಸನ್ನಾ ಸಂತು ಮೇ ಸದಾ|| ಮಾನವೇಚೈವ ಯೇ ಸರ್ಪಾಃ ಕರ್ಕೋಟ ಪ್ರಮುಖಾಶ್ಚಯೇ| ನಮೋಸ್ತು ತೇಭ್ಯಃ ಸುಪ್ರೀತಾ ಪ್ರಸನ್ನಾ ಸಂತು ಮೇ ಸದಾ|| ಯೇ ಸರ್ಪಾಃ ಪರ್ವತಾಗ್ರೇಚ ಯೇ ಚ ಸಂಧಿಶು ಸಂಸ್ಥಿತಾಃ| ನಮೋಸ್ತು ತೇಭ್ಯಃ ಸುಪ್ರೀತಾ ಪ್ರಸನ್ನಾ ಸಂತು ಮೇ ಸದಾ|| ಗ್ರಾಮೇ ವಾಯದಿವಾರಣ್ಯೇ ಯೇ ಸರ್ಪಾ ಪ್ರಚರಂತಿಃ| ನಮೋಸ್ತು ತೇಭ್ಯಃ ಸುಪ್ರೀತಾ ಪ್ರಸನ್ನಾ ಸಂತು ಮೇ ಸದಾ|| ಯಸ್ಯವಾಸಃ ಕುರುಕ್ಷೇತ್ರೇ ಖಾಣುವೇಚಾ ಭವತ್ಪುರಾ| ಕರವಾಣಿ ಸದಾ ಚಾಹಂ ಸರ್ಪೇಭ್ಯೋ ವೈ ನಮೋ ನಮಃ|| ತಕ್ಷಕಶ್ಚಾಸ್ವಕರ್ಣಶ್ಚ ನಿತ್ಯಂ ಸಹಚರಾ ವುಭೌ| ಕರವಾಣಿ ಸದಾ ಚಾಹಂ ಸರ್ಪೇಭ್ಯೋ ವೈ ನಮೋ ನಮಃ|| ಸರ್ವರಕ್ಷಾಕರ ದತ್ತಾತ್ರೇಯ ಸ್ತೋತ್ರ ಭೂತಪ್ರೇತಪಿಶಾಚಾದ್ಯಾ ಯಸ್ಯ ಸ್ಮರಣಮಾತ್ರತಃ| ದೂರಾದೇವ ಪಲಾಯಂತೇ ದತ್ತಾತ್ರೇಯಂ ನಮಾಮಿ ತಮ್||೧|| ಯನ್ನಾಮ ಸ್ಮರಣಾದ್ದೈನ್ಯಂ ಪಾಪಂ ತಾಪಶ್ಚ ನಶ್ಯತಿ| ಭೀತಿಗ್ರಹಾರ್ತಿದುಃಸ್ವಪ್ನಂ ದತ್ತಾತ್ರೇಯಂ ನಮಾಮಿ ತಮ್||೨|| ದದ್ರುಸ್ಫೋಟಕಕುಷ್ಠಾದಿ ಮಹಾಮಾರೀವಿಷೂಚಿಕಾ| ನಶ್ಯಂತ್ಯನ್ಯೇಪಿ ರೋಗಾಶ್ಚ ದತ್ತಾತ್ರೇಯಂ ನಮಾಮಿ ತಮ್||೩|| ಸಂಗಜಾ ದೇಶಕಾಲೋತ್ಥಾಪಿ ಸಾಂಕ್ರಾಮಿಕಾ ಗದಾಃ| ಶಾಮ್ಯಂತಿ ಯತ್ಸ್ಮರಣತೋ ದತ್ತಾತ್ರೇಯಂ ನಮಾಮಿ ತಮ್||೪|| ಸರ್ಪವೃಶ್ಚಿಕದಷ್ಟಾನಾಂ ವಿಷಾರ್ತಾನಾಂ ಶರೀರಣಾಮ್| ಯನ್ನಾಮಶಾಂತಿದಂ ಶೀಘ್ರಂ ದತ್ತಾತ್ರೇಯಂ ನಮಾಮಿ ತಮ್||೫|| ತ್ರಿವೋತ್ಪಾತಶಮನಂ ವಿವಿಧಾರಿಷ್ಟನಾಶನಮ್| ಯನ್ನಾಮಕ್ರೂರಭೀತಿಘ್ನಂ ದತ್ತಾತ್ರೇಯಂ ನಮಾಮಿ ತಮ್||೬|| ವೈರಾದಿಕೃತಮಂತ್ರಾದಿಪ್ರಯೋಗಾ ಯಸ್ಯ ಕೀರ್ತನಾಮ್| ನಶ್ಯಂತಿ ದೇವಬಾಧಾಶ್ಚ ದತ್ತಾತ್ರೇಯಂ ನಮಾಮಿ ತಮ್||೭|| ಯಚ್ಛಿಷ್ಯಸ್ಮರಣಾತ್ ಸದ್ಯೋ ಗತನಷ್ಟಾದಿ ಲಭ್ಯತೇ| ಯ ಈಶಃ ಸರ್ವತಸ್ತ್ರಾತಾ ದತ್ತಾತ್ರೇಯಂ ನಮಾಮಿ ತಮ್||೮|| ಜಯಲಾಭಯಶಃಕಾಮದಾತುರ್ದತ್ತಸ್ಯ ಯಃಸ್ತವಮ್| ಭೋಗಮೋಕ್ಷಪ್ರದಸ್ಯೇಮಂ ಪಠೇದ್ದತ್ತಪ್ರಿಯೋ ಭವೇತ್||೯|| ಸರ್ವಮಂಗಳ ಪ್ರಾಪ್ತಿಗಾಗಿ ತುಳಸೀ ಸ್ತೋತ್ರ ತುಲಸ್ಯಮೃತಸಂಭೂತೇ ಕೃಷ್ಣಸ್ಯ ಪ್ರಿಯವಲ್ಲಭೇ| ವಿಷ್ಣೋರಾರಾಧನಾರ್ಥಾಯ ಲುಂಚಾಮಿ ತ್ವಂ ಕ್ಷಮಸ್ವ ಮೇ|| ಯನ್ಮೂಲೇ ಸರ್ವತೀರ್ಥಾನಿ ಯನ್ಮಧ್ಯೇ ಸರ್ವದೇವತಾಃ| ಯದಗ್ರೇ ಸರ್ವದೇವಾಶ್ಚ ತುಲಸಿ ತ್ವಾಂ ನಮಾಮ್ಯಹಮ್|| ನಮಸ್ತುಲಸಿ ಕಲ್ಯಾಣಿ ನಮೋ ವಿಷ್ಣು ಪ್ರಿಯೇ ಶುಭೇ| ನಮೋ ಮೋಕ್ಷಪ್ರದೇ ದೇವಿ ನಮಸ್ಸಂಪತ್ಪ್ರದಾಯಿನಿ||

Comments

Popular posts from this blog

ಪೂಜಾ ವಿಧಿ- ವಿಧಾನ

ಪೂಜಾ ವಿಧಿ ನಾವು ಹಿಂದಿನ ಭಾಗದಲ್ಲಿ ಪೂಜೆ ಮತ್ತು ನಿಯಮ ಇವುಗಳ ಬಗ್ಗೆ ತಿಳಿಸಿರುತ್ತೇನೆ. ಈ ಭಾಗದಲ್ಲಿ ಸಾಮಾನ್ಯವಾಗಿ ನಿತ್ಯ ಮಾಡುವ ಪೂಜೆ, ವೃತ ಇವುಗಳನ್ನು ಮಾಡುವಾಗ ದೇವರನ್ನು ಯಾವ ಮಂತ್ರದಿಂದ ಹೇಗೆ ಪೂಜಿಸಬೇಕು, ಕಲಶ ಸ್ಥಾಪನೆ ವಿಧಾನ ಹೇಗೆ, ಪ್ರಾಣ ಪ್ರತಿಷ್ಠೆ ವಿಧಾನ ಹೇಗೆ? ಇವುಗಳ ಬಗೆಗಿನ ಮಾಹಿತಿಯನ್ನು ತಿಳಿಸಿರುತ್ತೇವೆ. ಸಾಮಾನ್ಯವಾಗಿ ಯಾವುದೇ ದೇವರ ಪೂಜೆ ಇದ್ದರೂ ಪೂಜಿಸುವ ವಿಧಾನವನ್ನು ಶಾಸ್ತ್ರೋಕ್ತವಾಗಿ ವಿಧಿಸಿದಂತೆ ೧೬ (.ಒ೫ಷೋಢಶ) ಮುಖ್ಯ ಉಪಚಾರಗಳಿಂದಲೇ ಪೂಜಿಸುತ್ತೇವೆ. ಆದರೆ ಕೆಲವೊಮ್ಮೆ ದೇವಿಗೆ ಸಂಬಂಧಿಸಿದ ಪೂಜೆ ವಿಧಾನವಿದ್ದರೆ ಸೌಭಾಗ್ಯ ದ್ರವ್ಯದ ಕೆಲವು ಮಂತ್ರಗಳನ್ನು ಸೇರಿಸಬಹುದು. ಇವು ಷೋಢಶ (೧೬) ಉಪಚಾರದ ಮಂತ್ರಗಳಲ್ಲಿ ಸೇರಿರುವುದಿಲ್ಲ ಮತ್ತು ಪೂಜೆಯ ಆರಂಭ ಮತ್ತು ಅಂತ್ಯದಲ್ಲಿಯೂ ಕೆಲವು ಮಂತ್ರಗಳನ್ನು ಸೇರಿಸಬೇಕಾಗುತ್ತದೆ. ನಮ್ಮ ಸಂಸ್ಕೃತಿಯಲ್ಲಿ ಅನೇಕ ಬಗೆಯ ದೇವರುಗಳನ್ನು ಪೂಜಿಸುತ್ತಾರೆ. ನಾವಿಲ್ಲಿ ಎಲ್ಲಾ ಪೂಜೆಗೆ ಬಳಸಬಹುದಾದ, ಎಲ್ಲರೂ ಮಾಡಬಹುದಾದ ಸುಲಭ ವಿಧಾನವನ್ನು ತಿಳಿಸಿರುತ್ತೇವೆ. ಮಂತ್ರದ ಅಂತ್ಯದಲ್ಲಿ ಆ ಆ ದೇವರ ಹೆಸರನ್ನು ತೆಗೆದುಕೊಳ್ಳಬೇಕು ಮತ್ತು ಪೂಜೆಗೆ ಬೇಕಾದ ಎಲ್ಲಾ ಸಾಹಿತ್ಯಗಳನ್ನು ತಯಾರಿಸಿಕೊಂಡು ಪೂಜೆಗೆ ಕುಳಿತುಕೊಳ್ಳಬೇಕು. ಸಾಮಾನ್ಯವಾಗಿ ಪೂಜೆಗೆ ಬೇಕಾಗುವ ಸಾಮಗ್ರಿಗಳು: ಹಳದಿ ಕುಂಕುಮ ಅಕ್ಷತ ಎಲೆ ಅಡಿಕೆ ಅಗರಬತ್ತಿ ಕರ್ಪೂರ ದೀಪ + ಎಣ್ಣೆ + ಬತ್ತಿ ಬಿಡಿ ಹೂವು ಮಾಲೆ

| ಶ್ರೀ ಪ್ರತ್ಯಂಗಿರಾ ಮಾಲ ಮಂತ್ರ ||

| ಶ್ರೀ ಪ್ರತ್ಯಂಗಿರಾ ಮಾಲ ಮಂತ್ರ || ಓಂ ನಮಃ ಕ್ರಿಷ್ಣವಾಸಸೆ ಶತ ಸಹಸ್ರ ಕೋಟಿ ಸಿಂಹಾಸನೆ ಸಹಸ್ರ ವದನೆ ಅಷ್ಟಾದಶಬುಜೆ ಮಹಾಬಲೆ ಮಹಾಬಲ ಪರಾಕ್ರಮೆ ಅಜಿತೆ ಅಪರಾಜಿತೆ ಮಹಾ ಪ್ರತ್ಯಂಗಿರೆ ಪ್ರತ್ಯಂಗಿರಸೆ ಅನ್ಯ ಪರ ಕರ್ಮ ವಿದ್ವಂಸಿನಿ ಪರ ಮಂತ್ರೊಚ್ಚಾಟಿನಿ ಪರ ಮಂತ್ರೊತ್ಸಾಹಿನಿ ಸರ್ವ ಬೂತ ಧಮನಿ ಘೆಂ ಸಃ ಉಂ ಪ್ರೇಂ ಗ್ರೀಂ ಗ್ರೊಂ ಮಮ ಸರ್ವ ಉಪದ್ರವೇಪ್ಯಹಃ ಸರ್ವ ಆಪತ್ಯೋ ರಕ್ಷ ರಕ್ಷ ರ‍ಾಂ ಗ್ರೀಂ ಶ್ರೀಂ ಗ್ರೊಂ ಸರ್ವ ದೇವನಾಂ ಮುಖಂ ಸ್ತಂಬಯ ಸ್ತಂಬಯ ಸರ್ವ ವಿಘ್ನಂ ಛಿಂಧಿ ಛಿಂಧಿ ಸರ್ವ ದುಷ್ಟಾನ್ ಬಕ್ಷಯ ಬಕ್ಷಯ ವಕ್ತ್ರಾಲಯ ಜ್ವಾಲಾಜಿಹ್ವೆ ಕರಾಳವದನೆ ಸರ್ವ ಯಂತ್ರಾನಿ ಸ್ಪೊಟಯ ಸ್ಪೊಟಯ ತ್ರೊಟಯ ತ್ರೊಟಯ ಪ್ರತ್ಯಸುರ ಸಮುದ್ರಾನ್ ವಿದ್ರಾವಯ ವಿದ್ರಾವಯ ಸಂ ರೌದ್ರ ಮೂರ್ತೇ ಮಹಾಪ್ರತ್ಯಂಗಿರೆ, ಮಹಾವಿದ್ಯೆ, ಶಾಂತಿಂ ಕುರುಕುರು ಮಮ ಶತೃನಾಂ ಬಕ್ಷಯ ಬಕ್ಷಯ ಓಂ ಕ್ರಾಂ ಕ್ರೀಂ ಕೃಂ ಜಂಬೆ ಜಂಬೆ ಮೋಹೇ ಮೋಹೇ ಸ್ತಂಬೇ ಸ್ತಂಬೇ ಓಂ ಕ್ರೀಂ ಹುಂ ಪಟ್ ಸ್ವಾಹಾ ಓಂ ಕ್ರೀಂ ಈಂ ಗ್ಲಂ ಶ್ರೀಂ ಸೌಂ ಐಂ ಹುಂ ಕ್ರಿಷ್ಣವಸನೆ ಶತ ಸಹಸ್ರ ಸಿಂಹ ವಧನೆ ಅಷ್ಟಾದಶ ಬುಜೆ ಮಹಾಬಲೆ ಶತ ಪರಾಕ್ರಮ ಪೂಜಿತೇ ಅಜಿತೆ ಅಪರಾಜಿತೆ ದೇವಿಯೇ ಪ್ರತ್ಯಂಗಿರೇ ಪರಸೈನ್ಯ ಪರಕರ್ಮ ವಿದ್ವಂಸಿನಿ ಪರ ಮಂತ್ರ ಪರ ಯಂತ್ರ ಪರ ತಂತ್ರ ಉಚ್ಚಾಟಿನಿ ಪರ ವಿದ್ಯಾ ಗ್ರಾಸಕರೇ ಸರ್ವ ಭೂತ ದಮನಿ ಕ್ಷಾಂ ಗ್ಲೌಂ ಸೌಂ ಈಂ ಗ್ರೀಂ ಗ್ಲೀಂ ಗ್ಲಾಂ ಯೇಹಿ ಯೇಹಿ ಪ್ರತ್ಯಂಗಿರೇ ಚಿತ ಚಿತ್ ರೂಪೇ ಸ

ದೇವತಾ ಪ್ರತಿಷ್ಠಾಪನೆ

ದೇವತಾ ಪ್ರತಿಷ್ಠಾಪನೆ "ದೈವಾದೀನಂ ಜಗತ್ ಸರ್ವಂ"ಈ ಜಗತ್ತಿನಲ್ಲಿ ಇರುವ ಎಲ್ಲಾ ಚರಾಚರಗಳು ಭಗವಂತನೆಂಬ ಮೂಲ ಶಕ್ತಿಯಿಂದಲೇ ನಡೆಯುತ್ತಿವೆ.ತಮ್ಮ ತಮ್ಮ ಕಾರ್ಯವನ್ನು ನಿರ್ವಹಿಸುತ್ತಿವೆ.ನಾವು ಆ ಶಕ್ತಿಯನ್ನು ಎಲ್ಲದರಲ್ಲೂ ಕಾಣುತ್ತೇವೆ.ಈ ಪೃಕೃತಿಯೇ ಭಗವಂತನು ನಮಗೆ ಕೊಟ್ಟ ವರದಾನ.ಆದರೂ ನಾವು ಮಂದಿರವನ್ನು ನಿರ್ಮಾಣ ಮಾಡಿ ನಮ್ಮ ಐಚ್ಚಿಕ ದೇವರ ಮೂರ್ತಿಯನ್ನು ಸ್ಥಾಪಿಸುತ್ತೇವೆ. ದೇವತೆಗಳ ಸ್ಥಾಪನೆಗೆ ಸಂಬಂಧಿಸಿದಂತೆ ಅನೇಕ ಗ್ರಂಥ ಹಾಗೂ ಪುರಾಣಗಳಲ್ಲಿ ನಿಯಮಗಳನ್ನು ತಿಳಿಸಿವೆ.ಹೀಗೆ ಇರಬೇಕು,ಇರಬಾರದು ಎಂಬ ಹಿಂದೆ ಪ್ರಾಕೃತಿಕ ಮಹತ್ವವಿದೆ. ಎರಡನೇಯದಾಗಿ ನಮ್ಮ ಸಂಸ್ಕೃತಿಯಲ್ಲಿ ಅನೇಕ ದೇವರುಗಳನ್ನು ಕಾಣುತ್ತೇವೆ.ಆದರೆ ಕೆಲವರು ಯಾವುದೋ ಒಂದೇ ಶಕ್ತಿಯನ್ನು ಆರಾಧಿಸುತ್ತಾರೆ. ಇದೂ ಸರಿ,ಅದೂ ಸರಿಯೇ. ಇರುವುದು ಒಂದೇ ಶಕ್ತಿ. ನಮ್ಮ ಇಚ್ಛೆಯನ್ನು ಪೂರೈಸಿಕೊಳ್ಳಲು ಬೇರೆ ಬೇರೆ ರೂಪದಲ್ಲಿ ಆರಾಧಿಸುತ್ತಿದ್ದೇವೆ . (ಉದಾಹರಣೆಗೆ-ನಾವು ಬಳಸುವ ವಿದ್ಯುತ್ ಶಕ್ತಿಯು ಮೂಲ ಶಕ್ತಿಗಾಗಿ ನಮಗೆ ಬೇಕಾದ ತರಹ ಅಂದರೆ ದೀಪಕ್ಕಾಗಿ, ಗಾಳಿಗಾಗಿ(ಪಂಕ) ಕಠಿಣವಾದ ವಸ್ತು ಕತ್ತರಿಸುವಲ್ಲಿ ಕರಗಿ ನೀರಾಗಿಸುವ ಬೆಂಕಿಯಾಗಿ, ಆಹಾರ ತಯಾರಿಸುವ ಶಕ್ತಿಯಾಗಿ, ಹೀಗೆ ಎಷ್ಟೋ ವಿಧವಾಗಿ ಬಳಸುತ್ತೇವೆ.) ಆದರೆ ಮೂಲ ಶಕ್ತಿ ಮಾತ್ರ ವಿದ್ಯುತ್.ಹೀಗೆ ಭಗವಂತನ ರೂಪ ಹಲವು,ಆದರೆ ಮೂಲ ಶಕ್ತಿ ಒಂದೇ. ಮೂರನೇಯದಾಗಿ ದೇವತಾ ವಿಗ್ರಹಗಳಲ್ಲಿ, ಕುಳಿತ ವಿಗ್ರಹ, ನಿಂತಿರುವ ವಿ