Skip to main content

Posts

Showing posts from August, 2015

ಯಾವುದೇ ನಿವೇಶನದ ಆಯವನ್ನು ನಿರ್ಣಯಿಸಲು ಈ ಕೆಳಗಿನ ಮೂಲ ಸೂತ್ರಗಳನ್ನು ಅನುಸರಿಸಬೇಕು

ಯಾವುದೇ ನಿವೇಶನದ ಆಯವನ್ನು ನಿರ್ಣಯಿಸಲು ಈ ಕೆಳಗಿನ ಮೂಲ ಸೂತ್ರಗಳನ್ನು ಅನುಸರಿಸಬೇಕು (ಆದಾರ:-ಓಂಟಿಕೊಪ್ಪಲ್ ಪಂಚಾಂಗ) *ನಿವೇಶನದ ಉದ್ದ ಅಗಲಗಳ ಕ್ಷೇತ್ರಫಲವನ್ನು ನವಗ್ರಹಗಳಿಂದ ಗುಣಿಸಿ ದಿಕ್ಪಾಲಕರಿಂದ ಭಾಗಿಸಿದಾಗ ಉಳಿಯುವ ಶೇಷವೇ ಆ ನಿವೇಶನಕ್ಕೆ ಧ್ವಜ,ಗಜ,ವೃಷಭ,ಸಿಂಹ,ಸ್ವಾನ,ಖರ,ಕಾಕ,ಆಯವಾಗುತ್ತದೆ.(ವಾಸದ ಮನೆಗಳಿಗೆ ಧ್ವಜ,ಗಜ,ವೃಷಭ,ಸಿಂಹ ಆಯಗಳು ಶುಭ) *ನಿವೇಶನದ ಉದ್ದ ಅಗಲಗಳ ಕ್ಷೇತ್ರಫಲವನ್ನು ದಿಕ್ಪಾಲಕರಿಂದ ಗುಣಿಸಿ ಮಾಸಗಳಿಂದ ಭಾಗಿಸಿದಾಗ ಉಳಿಯುವ ಶೇಷವೇ ಧನಾಂಶವಾಗುತ್ತದೆ. *ನಿವೇಶನದ ಉದ್ದ ಅಗಲಗಳ ಕ್ಷೇತ್ರಫಲವನ್ನು ತ್ರಿಮೂರ್ತಿಗಳಿಂದ ಗುಣಿಸಿ ದಿಕ್ಪಾಲಕರಿಂದ ಭಾಗಿಸಿದಾಗ ಉಳಿಯುವ ಶೇಷವೇ ಋಣಾಂಶವಾಗುತ್ತದೆ. *ನಿವೇಶನದ ಉದ್ದ ಅಗಲಗಳ ಕ್ಷೇತ್ರಫಲವನ್ನು ನವಗ್ರಹಗಳಿಂದ ಗುಣಿಸಿ ೨ ಸಂವತ್ಸರಗಳಿಂದ ಭಾಗಿಸಿದಾಗ ಉಳಿಯುವ ಶೇಷವೇ ಆ ಮನೆಗೆ ಆಯುಷ್ಯವಾಗುತ್ತದೆ. ಸೂ:- ಯಾವುದೇ ಮನೆಗೆ ಬಾಗಿಲನ್ನು ಇಡಲು ಮೂರು ವಿಧಾನಗಳನ್ನು ಅನುಸರಿಸಬಹುದಾಗಿದೆ. ೧) ಮನೆಯ ಯಜಮಾನನ ಜನ್ಮ ರಾಶಿಯಂತೆ ೨)ಆಯದ ಅನುಸಾರ೩)ತಮ್ಮ ಹಿರಿಯರು ಅನುಸರಿಸಿಕೊಂಡು ಬಂದರೀತಿ(ಈ ಮೂರರಲ್ಲಿ ಯಾವುದಾದರು ಒಂದುರೀತಿಯಲ್ಲಿ ಬಾಗಿಲಿಡಬಹುದು. ಆಯದ ಪ್ರಕಾರ ಬಾಗಿಲಿಡುವುದು ಅತ್ಯಂತ ಶುಭಕರವಾಗಿರುತ್ತದೆ. ೨) ವಾಸದ ಮನೆಗೆ ಯಾವಾಗಲು ಒಳಆಯವನ್ನು ಇಡುವುದು ಸೂಕ್ತ.(ಅಂದರೆ ಕಟ್ಟಡವನ್ನು ಕಳೆದು ನಾಲ್ಕು ಗೋಡೆಯ ಒಳಬಾಗವನ್ನು ಆಯಕ್ಕೆ ತಗೆದುಕೊಳ್ಳಬೇಕು) ೩)ಮನೆಯ ಶುಭಾಯನಿರ್ಣಯಕ

ಇನ್ನು ಬ್ಯೂಟಿ ಪಾರ್ಲರ್‌‌ಗೆ ಹಣ ಸುರಿಯುವುದನ್ನು ನಿಲ್ಲಿಸಿ!

ಇನ್ನು ಬ್ಯೂಟಿ ಪಾರ್ಲರ್‌‌ಗೆ ಹಣ ಸುರಿಯುವುದನ್ನು ನಿಲ್ಲಿಸಿ! ಪ್ರತಿಯೊಬ್ಬ ಮಹಿಳೆಗೂ ಮೃದುವಾದ, ಹೊಳಪಿನಿಂದ ಕೂಡಿದ ತ್ವಚೆಯಿರಬೇಕು ಎಂಬುದು ಒಂದು ಕನಸಾಗಿರುತ್ತದೆ. ಅದಕ್ಕಾಗಿ ನಾವೆಲ್ಲರು ಮಾರುಕಟ್ಟೆಯಲ್ಲಿ ಸಿಗುವ ಹಲವಾರು ಮೊಯಿಶ್ಚರೈಸರ್‌ಗಳ ಜೊತೆ ಪ್ರಯೋಗಗಳನ್ನು ಮಾಡುತ್ತ ಇರುತ್ತೇವೆ. ಆದರೆ ಅದೇ ಕೆಲಸವನ್ನು ಕೆಲವೊಂದು ನೈಸರ್ಗಿಕ ಉತ್ಪನ್ನಗಳು ಮಾಡುತ್ತವೆ ಎಂದರೆ ಏಕೆ ಬಿಡಬೇಕು. ಮಗುವಿನಂತಹ ಕೋಮಲ ತ್ವಚೆ ಪಡೆಯುವ ಇರಾದೆಯೇ? ಹೌದು ಸೌಂದರ್ಯ ಹೆಚ್ಚಿಸಿಕೊಳ್ಳುವ ನಿಟ್ಟಿನಲ್ಲಿ ನಾವು ಅನಾವಶ್ಯಕವಾಗಿ ಬ್ಯೂಟಿ ಪಾರ್ಲರ್ ಗೆ ಹಣ ಖರ್ಚು ಮಾಡುತ್ತೇವೆ, ಆದರೆ ಇಲ್ಲಿ ಬಳಸಲಾಗಿರುವ ಸೌಂದರ್ಯ ವರ್ಧಕಗಳು ನಿಮ್ಮ ತ್ವಚೆಯ ಚರ್ಮದ ಆರೋಗ್ಯಕವಾಗಿರುವುದಿಲ್ಲ. ಕೆಲವೊಂದು ರಾಸಾಯನಿಕಗಳಿಂದ ಕೂಡಿದ ಮೊಯಿಶ್ಚರೈಸರ್‌ಗಳು ನಿಮ್ಮ ತ್ವಚೆಗೆ ಹೊಳಪನ್ನು ನೀಡುತ್ತವೆ. ಆದರೆ ಸ್ವಾಭಾವಿಕ ಉತ್ಪನ್ನಗಳು ನಿಮ್ಮ ತ್ವಚೆಯ ಮೇಲೆ ಯಾವುದೇ ಅಡ್ಡ ಪರಿಣಾಮವನ್ನುಂಟು ಮಾಡುವುದಿಲ್ಲ. ಬನ್ನಿ ಇವುಗಳ ಕುರಿತು ಮತ್ತಷ್ಟು ಮಾಹಿತಿಯನ್ನು ನೋಡೋಣ... 1.. ಹಾಲಿನ ಪುಡಿಯ ಫೇಸ್ ಪ್ಯಾಕ್‌ ಹಾಲಿನ ಪುಡಿಯ ಫೇಸ್ ಪ್ಯಾಕ್‌ ವಿಶೇಷವಾಗಿ ಶುಷ್ಕ ತ್ವಚೆಯುಳ್ಳವರಿಗೆ ಇದು ಅತ್ಯ೦ತ ಪೋಷಕ ಗುಣವುಳ್ಳ ಒ೦ದು ಫೇಸ್ ಪ್ಯಾಕ್‌ ಆಗಿರುತ್ತದೆ. ಸಾಮಗ್ರಿಗಳು *ಹಾಲಿನ ಪುಡಿ *ಕಡ್ಲೆಹಿಟ್ಟು *ಬಾದಾಮಿ ಪುಡಿ *ಅರಿಶಿನ *ಹಾಲಿನ ಕೆನೆ *ಲಿ೦ಬೆರಸ *ಪನ್ನೀರು *ಆಲಿವ್ ಎಣ್ಣೆ 2. ಹಾಲಿನ

ಸರಸ್ವತಿ ಮುದ್ರೆ ಮಂತ್ರ

ಕುಲಜಾ ಸರಸ್ವತಿ ಮುದ್ರೆ ಮಂತ್ರ ಓಂ ಐಂ ಕುಲಜೇಸರಸ್ವತಿ ಐಂ ಸ್ವಾಹಾ ತೊದಲು ಮಾತು,ನೆನಪಿನ ಶಕ್ತಿಗಾಗಿ, ಅತಿಯಾದ ಮರೆವು,ದೀರ್ಘಕಾಲದ ನೆನಪಿನ ಶಕ್ತಿಗಾಗಿ,ಕೋಪನಿವಾರಣೆಗಾಗಿ, ಓದುವಾಗ,ಬರೆಯುವಾಗ,ನಿದ್ದೆಬರುವುದು,ಏಕಾಗ್ರತೆ ಕೆಡುವುದು,ಗ್ರಹಣ ಶಕ್ತಿ ಹೆಚ್ಚಿಸಿಸಲು,ಪರೀಕ್ಷೆಗೆ ಹೋಗುವಮುನ್ನ ೨೦ ನಿಮಿಷ ಜಪಿಸಿ ಹೋದರೆ ಪರೀಕ್ಷೆ ಚೆನ್ನಾಗಿ ಬರೆಯ ಬಹುದು,ಅಂಕ ಚೆನ್ನಾಗಿ ಗಳಿಸಬಹುದು, ಬುದ್ದಿ ಬ್ರಮಣೆಗೂ ಸಹ ಈ ಮುದ್ರೆ ಮಂತ್ರ ವನ್ನು ಜಪಿಸಬಹುದು,ಮೆದುಳಿನ ಎಲ್ಲಾ ಸಮಸ್ಯೆಗಳು ನಿವಾರಣೆಯಾಗುತ್ತವೆ, ಮನಸ್ಥಿರತೆ ಉಂಟಾಗಲು,ಉತ್ತರಾಭಿಮುಖವಾಗಿ ಕುಳಿತು ೧೦೮ ಸಲ ಬ್ರಾಹ್ಮೀಮುಹೂರ್ತದಲ್ಲಿ ಜಪಿಸುವುದು ಸೂಕ್ತ ನೀಲಸರಸ್ವತಿ ಮುದ್ರೆ ಮತ್ತು ಮಂತ್ರ ಓಂ ಶ್ರೀಂ ಹ್ರೀಂ ಪ್ರಸೌಃ ಹುಂ ಪಟ್ ನೀಲಸರಸ್ವತೈ ನಮಃ ಓದುವಾಗ ಬರೆಯುವಾಗ ತಪ್ಪು ತಪ್ಪು ಮಾಡುವು,ಪ್ರಶ್ನೆಗೆ ತಕ್ಕ ಉತ್ತರ ಬರೆವ ಶಕ್ತಿ,ಚಾಣಾಕ್ಷತೆಗೆ,ಮನಸ್ಸಿನ ಸ್ಥಿರತೆಗಾಗಿ ಓದುವುದರಲ್ಲಿ ಆಸಕ್ತಿಗಾಗಿ,ಇಷ್ಟಪಟ್ಟು ಓದಲಿಕ್ಕಾಗಿ,ವಿಷಯದಲ್ಲಿಅಗಾದವಾದ ಪಾಂಡಿತ್ಯಪಡೆಯಲಿಕ್ಕಾಗಿ,ಗ್ರಹಿಕಾ ಶಕ್ತಿ ಕಡಿಮೆ ಇದ್ದವರಿಗೆ,ಜ್ಞಾನ ಶಕ್ತಿ,ಬುದ್ದಿಶಕ್ತಿ,ಕ್ರಿಯಾಶಕ್ತಿಗಾಗಿ,ಈಮುದ್ರೆ ಮಂತ್ರ ಉಪಯೋಗ ಅತ್ಯಂತ ಪ್ರಮುಖವಾಗಿದೆ.ಮೆದುಳಿನಲ್ಲಿರುವ ರಕ್ತನಾಳಗಳ ತೊಂದರೆಗಳಿಗೆ,ಹೆಪ್ಪುಗಟ್ಟುತ್ತಿದ್ದರೆ,ರಕ್ತಸರಾಗವಾಗಿ ಹರಿವಂತೆ ಮಾಡಲು,ಗ್ರಹಣ ಶಕ್ತಿ ಹೆಚ್ಚಿಸಲು,ಆಲಸ್ಯ-ಸೋಮಾರಿತನ,ಜಡತ್ವ,ಏಕಾಗ್ರತೆಗಾಗಿ ತೊದಲು