Skip to main content

Posts

Showing posts from June, 2014

ನವಗ್ರಹಗಳು ಮತ್ತು ಅವುಗಳ ವಿಚಾರ (ಗ್ರಹದೋಷಗಳು ನಿವಾರಣೆ.)

ನವಗ್ರಹಗಳು ಮತ್ತು ಅವುಗಳ ವಿಚಾರ ಗ್ರಹ ದಾನ್ಯ ಸಮಿತ್ತು ದೇವತೆ ಅದಿದೇವತೆ ದಿಕ್ಕು ರತ್ನ ವಸ್ತ್ರದ ಬಣ್ಣ ರವಿ ಗೋಧಿ ಎಕ್ಕ ರಾಮ ಇಂದ್ರ ಪೂರ್ವ ಮಾಣಿಕ್ಯ ಕಿತ್ತಳೆ ಬಣ್ಣ ಶಶಿ ಅಕ್ಕಿ ಮುತ್ತುಗ ಪಾರ್ವತಿ ವಾಯು ವಯುವ್ಯ ಮುತ್ತು ಹಾಲಿನಕೆನೆ ಕುಜ ತುಗರಿ ಕಗ್ಗಲಿ ಕಾರ್ತಿಕೇಯ ಯಮ ದಕ್ಷಿಣ ಹವಳ ರಕ್ತಕೆಂಪು ಬುಧ ಹೆಸರು ಉತ್ತರಾಣಿ ವಿಷ್ಣು ಕುಬೇರ ಉತ್ತರ ಪಚ್ಚೆ ಹಸಿರು ಗುರು ಕಡಲೆ ಅರಳಿ ಶಿವ ಈಶ ಈಶಾನ್ಯ ಪುಷ್ಯರಾಗ ಹಳದಿ ಶುಕ್ರ ಅವರೆ ಅತ್ತಿ ಲಕ್ಷ್ಮಿ ಅಗ್ನಿ ಆಗ್ನೇಯ ವಜ್ರ ಬಿಳಿ ಶನಿ ಎಳ್ಳು ಬನ್ನಿ ಮಾರುತಿ ವರುಣ ಪಶ್ಚಿಮ ನೀಲಮಣಿ ಕಪ್ಪು ರಾಹು ಉದ್ದು ಗರಿಗೆ ದುರ್ಗ ನಿರುತಿ ನೈರುತ್ಯ ಗೋಮೇಧ ದೂಮ್ರವರ್ಣ ಕೇತು ಹುರುಳಿ ದರ್ಬೆ ಗಣೇಶ ನಿರುತಿ ನೈರುತ್ಯ ವೈಡೂರ್ಯ ಚಿತ್ರವರ್ಣ ಆಯಾ ದಿಕ್ಕಿಗೆ ಸಂಬಂದಿಸಿದ ದೇವತೆ/ಅಧಿದೇವತೆ/ಗ್ರಹ ವನ್ನು ಅವುಗಳ ದಾನ್ಯ,ಸಮಿತ್ತು ಪುಷ್ಪ/ಪತ್ರೆ ವಸ್ತ್ರಗಳಿಂದ ಆಯಾಗ್ರಹದ ವಾರದಂದು ಆಯಾಗ್ರಹಕ್ಕೆ ಸಂಬಂದಿಸಿದ ಸ್ತೋತ್ರ,ಗಾಯತ್ರಿ ಮಂತ್ರ,ಪೀಡಾಪರಿಹಾರಮಂತ್ರ ಇ

ವಾಸ್ತುವಿನಲ್ಲಿ ಸ್ವಸ್ತಿಕ್ ಮಹತ್ವ ಎಂ. ಮಹದೇವಸ್ವಾಮಿ

ವಾಸ್ತುವಿನಲ್ಲಿ ಸ್ವಸ್ತಿಕ್ ಮಹತ್ವ 'ನಾವು ವೈಜ್ಞಾನಿಕವಾಗಿ ಎಷ್ಟೇ ಮುಂದುವರಿದರೂ ನಮ್ಮಲ್ಲಿ ನಡೆಯುವ ಅನೇಕ ನಿಗೂಢ ಪ್ರಶ್ನೆಗಳಿಗೆ ವಿಜ್ಞಾನದಲ್ಲಿ ಉತ್ತರವಿಲ್ಲ. ಆದರೆ ಅಧ್ಯಾತ್ಮಿಕವಾಗಿ ಅದಕ್ಕೆ ಉತ್ತರ ದೊರೆಯುತ್ತದೆ.' ಹಿಂದೂಗಳಲ್ಲಿ ಸ್ವಸ್ತಿಕ್, ಕ್ರಿಶ್ಚಿಯನ್‌ರಲ್ಲಿ ಕ್ರಾಸ್, ರಷ್ಯನ್ನರಲ್ಲಿ ಕೀ ಪವಿತ್ರವಾದ ಚಿಹ್ನೆಗಳಾಗಿವೆ. ಸ್ವಸ್ತಿಕ್ ಚಿಹ್ನೆಯು ಅದ್ಭುತವಾದ ನಿಗೂಢ ಶಕ್ತಿಯನ್ನು ತನ್ನಲ್ಲಿ ಅಡಗಿಸಿಕೊಂಡಿದೆ. ಈ ಚಿಹ್ನೆಯು ವಾಸ್ತು ರಚನಾಶಾಸ್ತ್ರದಲ್ಲಿ ಸಹ ಅಪಾರವಾದ ಮಾಹಿತಿಯನ್ನು ನೀಡಿದೆ. ಈ ಚಿಹ್ನೆಯನ್ನು ನಮ್ಮ ಪುರಾತನ ಕಾಲದಿಂದಲೂ ಪೂರ್ವಿಕರು ಬಳಸುತ್ತಿದ್ದರು. ಇದರ ಶುಭ ಫಲವನ್ನು ತಲೆಮಾರಿನಿಂದ ತಲೆಮಾರಿಗೆ ಹೇಳುತ್ತಾ ಬೆಳೆಸಿ ಉಳಿಸಿಕೊಂಡು ಬಂದಿದ್ದೇವೆ. ಹರ್‌ನೆಸ್ಟ್ ಹರ್ಟ್‌ಮನ್ ಎಂಬ ಜರ್ಮನ್ ಖಗೋಳ ವಿಜ್ಞಾನಿಯು ಲಂಬಾ ಅಂಟಿನಾ ಎಂಬ ತನ್ನ ಉಪಕರಣದಿಂದ ಪ್ರಪಂಚದಲ್ಲಿರುವ ಪ್ರತಿ ವಸ್ತುವಿಗೂ, ಪ್ರತಿ ಸ್ಥಳಕ್ಕೂ, ಅಗೋಚರವಾದ ನಿಗೂಢವಾದ ಶಕ್ತಿಯಿದೆ ಎಂದು ತೋರಿಸಿಕೊಟ್ಟನು. ಅವನು ಸತ್ತ ಮನುಷ್ಯನ ದೇಹದ ಮೇಲೆ ಆ ಯಂತ್ರವನ್ನು ಇಟ್ಟಾಗ 0 (ಶೂನ್ಯ) ಭೋವಿಸ್ (ಶಕ್ತಿಯನ್ನು ಅಳೆಯುವ ಅಳತೆಗೋಲು) ಅನ್ನು ತೋರಿಸಿದೆ. ವಾಸ್ತು ಜಗತ್ತು: ವಿದ್ಯಾಲಯಗಳ ವಾಸ್ತು ಹೇಗಿರಬೇಕು ? ಜೆ.ಕೆ. ಜೈನ್ ವಿದ್ಯಾದದಾತಿ ವಿನಯಂ, ವಿದ್ಯಾ ವಿಹೀನಂ ಪಶು ಸಮಾನಂ. ಇವೆಲ್ಲ ಹಿಂದಿನವರು ಬರೆದು ಹಾಕಿದ ಪದ ಪುಂಜಗಳು. ಬಹಳ ಅರ್ಥಪೂರ್ಣ ಮತ್ತ

ಶ್ರೀ ಸೂಕ್ತಮ್

ಶ್ರೀ ಸೂಕ್ತಮ್ ಒಂ ಹಿರಣ್ಯವರ್ಣಾಂ ಹರಿಣೇಂ ಸುವರ್ಣರಜತಸ್ರಜಾಮ್ ಚಂದ್ರಾಂ ಹಿರಣ್ಮಯೀಂ ಲಕ್ಷ್ಮೀಂ ಜಾತವೇದೋ ಮ ಆವಹ ತಾಂ ಮ ಆವಹ ಜಾತವೇದೋ ಲಕ್ಷ್ಮೀಮನಪಗಾಮಿನೀಂ ಯಸ್ಯಾಂ ಹಿರಣ್ಯಂ ವಿಂದೇಯಂ ಗಾಮಶ್ವಂ ಪುರಾಷಾನಹಮ್ ಅಶ್ವಪೊರ್ವಾಂ ರಥಮಧ್ಯಾಂ ಹಸ್ತಿನಾದ ಪ್ರಭೋಧಿನಿಮ್ ಶ್ರೀಯಂ ದೇವೀಮುಪಹ್ವಯೇ ಶ್ರೀರ್ಮಾದೇವೀ ಜುಷತಾಮ್ ಕಾಂ ಸೋಸ್ಮಿತಾಂ ಹಿರಣ್ಯಪ್ರಾಕಾರಾಮಾರ್ದ್ರಂ ಜ್ವಲಂತೀಂ ತೃಪ್ತಾಂ ತರ್ಪಯಂತೀಮ್ ಪದ್ಮೇ ಸ್ಥಿತಾಂ ಪದ್ಮವರ್ಣಾಂ ತ್ವಾಮಿಹೋಪಹ್ವಯೇ ಶ್ರಿಯಮ್ ಚಂದ್ರಾಂ ಪ್ರಭಾಸಾಂ ಯಶಸಾ ಜ್ವಲಂತೀಂ ಶ್ರಿಯಂ ಲೋಕೇ ದೇವಜುಷ್ಟಾ ಮುದಾರಾಮ್ ತಾಂ ಪದ್ಮಿನೀಮೀಂ ಶರಣಮಹಂ ಪ್ರಪದ್ಯೇಲಕ್ಷ್ಮೀರ್ಮೇನಶ್ಯತಾಂ ತ್ವಾಂ ವೃಣೇ ಆದಿತ್ಯವರ್ಣೇ ತಪಸೋಧಿಜಾತೋ ವನಸ್ಪತಿಸ್ತವ ವೃಕ್ಷೋಥ ಬಿಲ್ವಃ ತಸ್ಯ ಫಲಾನಿ ತಪಸಾ ನುದಂತು ಮಾಯಾಂತರಾಯಾಶ್ಚ ಬಾಹ್ಯಾ ಅಲಕ್ಷ್ಮೀಃ ಉಪೈತು ಮಾಂ ದೇವಸಖಃ ಕೀರ್ತಿಶ್ಚಮಣಿನಾ ಸಹ ಪ್ರಾದುರ್ಭೊತೋಸ್ಮಿ ರಾಷ್ಟ್ರೇಸ್ಮಿನ್ ಕೀರ್ತಿಮೃದ್ದಿಂ ದದಾತು ಮೇ ಕ್ಷುತ್ಪಿಪಾಸಾಮಲಾಂ ಜ್ಯೇಷ್ಠಾಮಲಕ್ಷ್ಮೀಂ ನಾಶಯಾಮ್ಯಹಮ್ ಅಭೊತಿಮಸಮೃದ್ದಿಂ ಚ ಸರ್ವಾಂ ನಿರ್ಣುದ ಮೇ ಗೃಹಾತ್ ಈಗಂಧಿದ್ವಾರಾಂ ದುರಾಧರ್ಪಾಂ ನಿತ್ಯಪುಷ್ಪಾಂ ಕರೀಷಿಣೀಂ ಶ್ವರೀಗಂ ಸರ್ವಭೊತಾನಾಂ ತ್ವಾಮಿಹೋಪಹ್ವಯೇ ಶ್ರಿಯಂ ಮನಸಃ ಕಾಮಮಾಕೊತಿಂ ವಾಚಸ್ಸತ್ಯಮಶೀಮಹಿ ಪಶೊನಾಂ ರೊಪಮನ್ನಸ್ಯ ಮಯಿ ಶ್ರೀಃ ಶ್ರಯತಾಂ ಯಶಃ ಕರ್ದಮೇನ ಪ್ರಜಾಭೊತಾ ಮಯಿ ಸಂಭವ ಕರ್ದಮ ಶ್ರಿಯಂ ವಾಸಯ ಮೇ ಕುಲೇ ಮಾತರಂ ಪದ್ಮಾಮಾಲ

ಲಿಂಗಾಷ್ಟಕಂ

ಲಿಂಗಾಷ್ಟಕಂ ಬ್ರಹ್ಮಮುರಾರಿ ಸುರಾರ್ಚಿತ ಲಿಂಗಮ್ ನಿರ್ಮಲ ಭಾಷಿತ ಶೋಭಿತ ಲಿಂಗಮ್ ಜನ್ಮಜ ದುಃಖ ವಿನಾಶಕ ಲಿಂಗಮ್ ತತ್ ಪ್ರಣಮಾಮಿ ಸದಾಶಿವ ಲಿಂಗಮ್ ದೇವಮುನಿ ಪ್ರವರಾರ್ಚಿತ ಲಿಂಗಮ್ ಕಾಮದಹನ ಕರುಣಾಕರ ಲಿಂಗಮ್ ರಾವಣ ದರ್ಪ ವಿನಾಶನ ಲಿಂಗಮ್ ತತ್ ಪ್ರಣಮಾಮಿ ಸದಾಶಿವ ಲಿಂಗಮ್ ಸರ್ವಸುಗಂಧ ಸುಲೇಪಿತ ಲಿಂಗಮ್ ವುದ್ಧಿವಿವರ್ಧನ ಕಾರಣ ಲಿಂಗಮ್ ಸಿದ್ಧ ಸುರಾಸುರ ವಂದಿತ ಲಿಂಗಮ್ ತತ್ ಪ್ರಣಮಾಮಿ ಸದಾಶಿವ ಲಿಂಗಮ್ ಕನಕ ಮಹಾಮಣಿ ಭೂಷಿತ ಲಿಂಗಮ್ ಫಣಿಪತಿವೇಷ್ಟಿತ ಶೋಭಿತ ಲಿಂಗಮ್ ದಕ್ಷ ಸುಯಜ್ಞ ವಿನಾಶನ ಲಿಂಗಮ್ ತತ್ ಪ್ರಣಮಾಮಿ ಸದಾಶಿವ ಲಿಂಗಮ್ ಕುಂಕುಮ ಚಂದನ ಲೇಪಿತ ಲಿಂಗಮ್ ಪಂಕಜಹಾರ ಸುಶೋಭಿತ ಲಿಂಗಮ್ ಸಂಚಿತ ಪಾಪ ವಿನಾಶನ ಲಿಂಗಮ್ ತತ್ ಪ್ರಣಮಾಮಿ ಸದಾಶಿವ ಲಿಂಗಮ್ ದೇವಗಣಾರ್ಚಿತ ಸೇವಿತ ಲಿಂಗಮ್ ಭಾವೈರ್ಭಕ್ತಿಭಿರೇವಚ ಲಿಂಗಮ್ ದಿನಕರ ಕೋಟಿ ಪ್ರಭಾಕರ ಲಿಂಗಮ್ ತತ್ ಪ್ರಣಮಾಮಿ ಸದಾಶಿವ ಲಿಂಗಮ್ ಅಷ್ಟದಲೋಪರಿ ವೇಷ್ಟಿತ ಲಿಂಗಮ್ ಸರ್ವ ಸಮುದ್ಬವ ಕಾರಣ ಲಿಂಗಮ್ ಅಷ್ಟ ದರಿದ್ರ ವಿನಾಶನ ಲಿಂಗಮ್ ತತ್ ಪ್ರಣಮಾಮಿ ಸದಾಶಿವ ಲಿಂಗಮ್ ಸುರಗುರು ಸುರವರ ಪೂಜಿತ ಲಿಂಗಮ್ ಸುರವನ ಪುಷ್ಟ ಸದಾರ್ಚಿತ ಲಿಂಗಮ್ ಪರಮಪದಂ ಪರಮಾತ್ಮಕ ಲಿಂಗಮ್ ತತ್ ಪ್ರಣಮಾಮಿ ಸದಾಶಿವ ಲಿಂಗಮ್ ಲಂಗಾಷ್ಟಕಮಿದಂ ಪುಣ್ಯಂ ಯಃ ಪಠೇತ್ ಶಿವಸನ್ನಿಧೌ ಶಿವಲೋಕಮವಾಪ್ನೋತಿ ಶಿವೇನ ಸಹಮೋದತೇ ಇತಿ ಶ್ರೀ ಲಿಂಗಾಷ್ಟಕ ಸ್ತೋತ್ರಂ

ಶ್ರೀ ಹನುಮ ಸ್ತೋತ್ರಂ

ಶ್ರೀ ಹನುಮ ಸ್ತೋತ್ರಂ ಓಂ ನಮೋ ಭಗವತೇ ವಿಚಿತ್ರವೀರ ಹನುಮತೇ ಪ್ರಲಯಕಾಲಾನಲ ಪ್ರಭಾಪ್ರಜ್ವಲನಾಯ ಪ್ರತಾಪ ವಜ್ರದೇಹಾಯ ಅಂಜನೀಗ ರ್ಭರ್ಯ್- ಸಂಭೊತಾಯ ಪ್ರಕಟ ವಿಕ್ರಮ ವೀರ ದೈತ್ಯದಾನವ ಯಕ್ಷರಕ್ಷೋಗಣ ಗೃಹಬಂಧನಾಯ ಭೂತಗ್ರಹಬಂಧನಾಯ ಪ್ರೇತಗ್ರಹಬಂಧನಾಯ ಪಿಶಾಚಗ್ರಹಬಂಧನಾಯ ಶಾಕಿನೀ ಡಾಕಿನೀ ಗ್ರಹಬಂಧನಾಯ ಚೋರಗ್ರಹಬಂಧನಾಯ ಕಾಕಿನೀ ಕಾಮಿನೀ ಗ್ರಹಬಂಧನಾಯ ಬ್ರಹ್ಮಗ್ರಹಬಂಧನಾಯ ಬ್ರಹ್ಮರಾಕ್ಷಸಂ ಗ್ರಹಬಂಧನಾಯ ಚೋರಗ್ರಹಬಂಧನಾಯ ಮಾರೀಗ್ರಹಬಂಧನಾಯ ಏಹಿ ಏಹಿ ಆಗಚ್ಛ ಆಗಚ್ಛ ಆವೇಶಯ ಆವೇಶಯ ಮಮಹೃದಯೇ ಪ್ರವೇಶಯ ಪ್ರವೇಶಯ ಸ್ಛುರ ಸ್ಛುರ ಪ್ರಸ್ಛುರ ಸತ್ಯಂ ಕಥಯ ವ್ಯಾಘ್ರಮುಖ ಬಂಧನ ಸರ್ಪಮುಖ ಬಂಧನ ರಾಜಮುಖ ಬಂಧನ ನಾರೀಮುಖ ಬಂಧನ ಸಭಾಮುಖ ಬಂಧನ ಶತ್ರುಮುಖ ಬಂಧನ ಸರ್ವಮುಖ ಬಂಧನ ಲಂಕಾಪ್ರಸಾದ ಭಂಜನ ಅಮುಕಂ ಮೇ ವಶಮಾನಯ ಕ್ಲೀಂ ಕ್ಲೀಂ ಕ್ಲೀಂ ಹ್ರೀಂ ಶ್ರೀಂ ಶ್ರೀಂ ರಾಜನಾಂ ವಶಮಾನಯ ಶ್ರೀಂ ಕ್ಲೀಂ ಕ್ಲೀಂ ಸ್ವೀಯಂ ಆಕರ್ಷಯ ಆಕರ್ಶಾಯ ಶತ್ರೂನ್ ಮರ್ದಯ ಮರ್ದಯ ಮಾರಯ ಮಾರಯ ಚೂರ್ಣಯ ಚೂರ್ಣಯ ಖೇಖೇ ಶ್ರೀರಾಮಚಂದ್ರಾಜ್ಞಯಾ ಮಮ ಮಮ ಕಾರ್ಯಸಿದ್ದಿಂ ಕುರು ಕುರು ಓಂ ಹ್ರ‍ಾಂ ಹ್ರೀಂ ಹ್ರೂಂ ಹ್ರೃಂ ಹ್ರೌಂ ಹ್ರಃ ಫಟ್ ಸ್ವಾಹಾ ವಿಚಿತ್ರವೀರ ಹನುಮಾನ್ ಮಮ ಸರ್ವ ಶತ್ರೂನ್ ಭಸ್ಮಂ ಕುರು ಕುರು ಹನ ಹನ ಹುಂ ಫಟ್ ಸ್ವಾಹಾ ಏಕಾದಶ ಶತವಾರಂ ಜಪಿತ್ವಾಸರ್ವಶತ್ರೂನ್ ವಶ ಮಾ

ವಿಷ್ಣು ಸ್ತೋತ್ರಂ

ವಿಷ್ಣು ಸ್ತೋತ್ರಂ ನಮಸ್ತೇ ಪುಂಡರೀಕಾಕ್ಷ ನಮಸ್ತೇ ಪುರುಷೋತ್ತಮ ನಮಸ್ತೇ ಸರ್ವಲೋಕಾತ್ಮನ್ ನಮಸ್ತೇ ತಿಗ್ಮಶತ್ರಿಣೀ ನಮೋ ಬ್ರಹ್ಮಣ್ಯದೇವಾಯ ಗೋಬ್ರಾಹ್ಮಣ ಹಿತಾಯಚ ಜಗದ್ದಿತಾಯ ಕೃಷ್ಣಾಯ ಗೋವಿಂದಾಯ ನಮೋನಮಃ ಬ್ರಹ್ಮತ್ವೇ ಸೃಜತೇ ವಿಶ್ವಂ ಸ್ಥಿತೌಪಾಲಯತೇ ನಮಃ ರುದ್ರರೂಪಾಯ ಕಲ್ಪಾಂತೇ ನಮಸ್ತುಭ್ಯಂ ತ್ರಿಮೂತ್ರಯೇ ದೇವಾಯಕ್ಷಾಸುರಾಃ ಸಿಧಾಃ ನಾಗಾಃ ಗಂಧರ್ವಕಿನ್ನರಾಃ ಪಿಶಾಚಾ ರಾಕ್ಷಸಾಶೈವ ಮನುಷ್ಯಾಃಪಶವಶ್ಚಯೇ ಪಕ್ಷಿಣಃ ಸ್ಥಾವರಾಶೈವ ಪಿಪೀಲಿಕ ಸರೀಸೃಷಾಃ ಭೂಮ್ಯಾಪೋಥಗ್ನಿರ್ನಭೋ ವಾಯುಃ ಶಬ್ದಃ ಸ್ಪರ್ಶಸ್ತಥಾರಸಃ ರೂಪಂ ಗಂಧೋ ಮನೋ ಬುದ್ಡಿರಾತ್ಮ ಕಾಲಸ್ತಥಾ ಗುಣಾಃ ಏತೇಷಾಂ ಪರಮಾರ್ಥಶ್ಚ ಸರ್ವಮೇತತ್ ತ್ವಮಚ್ಯುತ ವಿದ್ಯವಿದ್ಯೇಭವಾನ್ ಸತ್ಯಮಸತ್ಯಂ ಚ ವಿಷಾಮೃತೇ ಪ್ರವೃತ್ತಿಂ ಚ ನಿವೃತ್ತಿಂ ಚ ಕರ್ಮವೇದೋದಿತಂ ಭವಾನ್ ಸಮಸ್ತ ಕರ್ಮ ಭೋಕ್ತಾ ಚ ಕರ್ಮೋಪಕರಣಾನಿ ಚ ತ್ವಮೇವ ವಿಷ್ಣೋ ಸರ್ವಾಣಿ ಸರ್ವಕರ್ಮಫಲಂ ಚ ಯತ್ ಮಯ್ಯನ್ಯತ್ರ ತಥಾಶೇಷ ಭೂತೇಷು ಭುವನೇಷು ಚ ತವೈವ ವ್ಯಾಪ್ತಿರೈಶ್ಚರ್ಯಗುಣ ಸಂಸೂಚಿಕಾ ಪ್ರಭೋ ತ್ವಾಂ ಯೋಗಿನಶ್ಚಿಂತಯಂತಿ ತ್ವಾಂ ಯಜಂತೇ ಚ ಯಜ್ವಿನಃ ಹವ್ಯಕವ್ಯ ಭುಜೇಕಸ್ತ್ವಂ ಪಿತೃದೇವಸ್ವರೊಪಭೃತ್ ರೊಪಂ ಮಹತ್ತೇ ಸ್ಥಿತ ಮತ್ರ ವಿಶ್ವಂ ತತಶ್ಚ ಸೊಕ್ಷ್ಮಂ ಜಗದೇತದೀಶ ರೊಪಣಿ ಸೂಕ್ಷ್ಮಾಣಿ ಚ ಭೊತಭೇದಾ ಸ್ತೇಷ್ವಾಂತರಾತ್ಮಾಖ್ಯ ಮತೀವಸೊಕ್ಶ್ಮಮ್ ತಸ್ಮಾಚ್ಯ ಸೊಕ್ಷ್ಮಾದಿ ವಿಷೇಷಣಾನಾ ಮಗೋಚರೇಯತ್ಪರಮಾರ್ಥರೊಪಂ ಕಿಮಪ್ಯಚಿಂತ್ಯಂ ತವ ರೊಪಮಸ್ತಿ ತಸ್ಮೈ

ಶ್ರೀ ಕಾಳಿಕಾಂಬಾಸ್ತೋತ್ರಂ

ಶ್ರೀ ಕಾಳಿಕಾಂಬಾಸ್ತೋತ್ರಂ ಶ್ರೀದೇವಿ ಸರ್ವಮಾಂಗಲ್ಯೇ ಜಗನ್ಮಾ ತೃಸ್ವರೂಪಿಣಿ ಸರ್ವಶಕ್ತಿ ಸ್ವರೂಪಾಯೈ ಕಾಳಿಕಾಂಬಾ ನಮೋ ನಮಃ ಅಪರ್ಣೇ ಅಂಬಿಕಾದೇವಿ ಅಜರುದ್ರಾಚ್ಯುತಸ್ತುತೇ ನಿರ್ವಿಕಲ್ಪೇ ಪರಬ್ರಹ್ಮೇ ಕಾಳಿಕಾಂಬಾ ನಮೋ ನಮಃ ಶರ್ವಾಣೀ ಸದ್ಗುಣಾಪೋರ್ಣೇ ನಿತ್ಯತೃಪ್ತೇ ನಿರಂಜನೀ ರಾಜರಾಜೇಶ್ವರೀ ದೇವಿಕಾಳಿಕಾಂಬಾ ನಮೋ ನಮಃ ಮಧುವೈರೀ ಮಹಾಕಾಳೀ ಮಹಾಮಾರೀ ಮಹೇಶ್ವರಿ ಕೈಟಭಾಸುರಸಂಹಾರೀ ಕಾಳಿಕಾಂಬಾ ನಮೋ ನಮಃ ಮೃತ್ಯುಂಜಯೇ ಮಹಾಮಾಯೇ ಮೂಲಬ್ರಹ್ಮಸ್ವಪಿಣೇ ವಿಶ್ವಾರಾಧ್ಯೇ ವಿಶ್ವವಂಧ್ಯೇ ಕಾಳಿಕಾಂಬಾ ನಮೋ ನಮಃ ಶಶಿಕೋಟಿಪ್ರಭಾಮೌಳೀ ರಸಿಲೋಮಾಸುರಾಹತೇ ರುದಾಗ್ರದೈತ್ಯ ಸಂಹಾರೀ ಕಾಳಿಕಾಂಬಾ ನಮೋ ನಮಃ‘ ದಾಕ್ಷಾಯಿಣಿ ಧರ್ಮರೂಪೇ ಚಿಕ್ಷುರಾಂತಕಕಾರಿಣೀ ಮೋಕ್ಷಪ್ರದೇ ಮಹಾದೇವೀ ಕಾಳೀಕಾಂಬಾ ನಮೋ ನಮಃ ಮೃಡರೂಪೇ ಮಹಾರೌದ್ರೇ ಖಡ್ಗಹಸ್ತಕಪಾಲಿನೀ ಬಿಡಾಲದೈತ್ಯಸಂಹಾರೀ ಕಾಳೀಕಾಂಬಾ ನಮೋ ನಮಃ ಮಂತ್ರಮಾತೇ ಮಹಾಲಕ್ಷ್ಮೀ ಮಹಿಷಾಸುರಮರ್ದಿನೀ ಕಾಮಕೋಟಿಮಹಾರೂಪೇ ಕಾಳೀಕಾಂಬಾ ನಮೋ ನಮಃ ದೇವೇಂದ್ರ ಪ್ರಮುಖಾರಾಧ್ಯೇ ಪಾವನಾಂಗಿ ಪರಾತ್ವರೇ ಭಾವಜಾರಿಮಹಾಪ್ರೀತೇ ಕಾಳಿಕಾಂಬಾ ನಮೋ ನಮಃ ನಾರಾಯಣಪ್ರಿಯತಮೇ ನಾಗೇಂದ್ರಕರಕಂಕಣೇ ನಾರಾದಾದಿಸುಸಂಸೇವ್ಯೇ ಕಾಳಿಕಾಂಬಾ ನಮೋ ನಮಃ ಭುಜಂಗಕೃಷ್ಣಧಮ್ಮಿಲ್ಲೇ ಕಾಮಾರ್ಥಫಲಸಿದ್ಧಿದೇ ಧೂಮ್ರಾಕ್ಷದೈತ್ಯ ಸಂಹಾರೀ ಕಾಳಿಕಾಂಬಾ ನಮೋ ನಮಃ ಚಂಡಾಂತಕೀ ಕಾಮರೂಪೇ ಮುಂಡಮಾಲಿ ಮಹೋದರೀ ಚಾಮುಂಡೇ ಚಣಕಾಭೀಷ್ಟೇ ಕಾಳಿಕಾಂಬಾ ನಮೋ ನಮಃ ರಕ್ತದಂತೇ ರಮಾಸೇವ್ಯೇ ರಕ

ಶ್ರೀ ದೇವೀನಮನಂ

ಶ್ರೀ ದೇವೀನಮನಂ ಓಂ ಸರ್ವಮಂಗಲಮಾಂಗಲ್ಯೇ ಶಿವೇ ಸರ್ವರ್ಥಸಾಧಿಕೆ ಶರಣ್ಯೇ ತ್ರ್ಯಂಬಕೇ ಗೌರಿ ನಾರಾಯಣಿ ನಮೋ ೭ಸ್ತುತೇ ಸೃಷ್ಟಿಸ್ಥಿತಿ ವಿನಾಶಾನಾಂ ಸಕ್ತಿಭೂತೇ ಶನಾತನಿ ಗುಣಾಶ್ರಯೇ ಗುಣಮಯೇ ನಾರಾಯಣಿ ನಮೋ೭ಸ್ತುತೇ ಶರಣಾಗತ ದೀನಾರ್ತಪರಿತ್ರಾಣಪರಾಯಣೇ ಸರ್ವಸ್ಯಾರ್ತಿಹರೇ ದೇವಿ ನಾರಾಯಣಿ ನಮೋ೭ಸುತೇ ಜಯ ನಾರಾಯಣಿ ನಮೋ೭ಸ್ತುತೇ ಜಯ ನಾರಾಯಣಿ ನಮೋ೭ಸ್ತುತೇ ಜಯ ನಾರಾಯಣಿ ನಮೋ೭ಸ್ತುತೇ ಜಯ ನಾರಾಯಣಿ ನಮೋ೭ಸ್ತುತೇ ಶ್ರೀದೇವಿಸ್ತುತಿಃ ಯಾ ದೇವೀ ಸರ್ವ ಭೂತೇಷು ವಿಷ್ಣುಮಾಯೇತಿ ಶಬ್ದಿತಾ ನಮಸ್ತಸ್ತೈ ನಮಸ್ತಸ್ತೈ ನಸ್ತಸ್ತೈ ನಮೋ ನಮಃ ಯಾ ದೇವೀ ಸರ್ವಭೂತೇಷು ಬುದ್ದಿರೂಪೇಣ ಸಂಸ್ಥಿತಾ ನಮಸ್ತಸ್ತೈ ನಮಸ್ತಸ್ತೈ ನಮೋ ನಮಃ ಯಾ ದೇವೀ ಸರ್ವ ಭೂತೇಷು ಶಕ್ತಿರೂಪೇಣ ಸಂಸ್ಥಿತಾ ನಮಸ್ತಸ್ತೈ ನಮಸ್ತಸ್ತೈ ನಮೋ ನಮಃ ಯಾ ದೇವೀ ಸರ್ವಣೂತೇಷುಶಾಂತಿರೂಪೇಣ ಸಂಸ್ಥಿತಾ ನಮಸ್ತಸ್ತೈ ನಮಸ್ತಸ್ತೈ ನಸ್ತಸ್ತೈ ನಮೋ ನಮಃ ಯಾ ದೇವೀ ಸರ್ವಭೂತೇಷ್ಟು ಶ್ರದ್ಥಾರೂಪೇಣ ಸಂಸ್ಥಿತಾ ಯಾ ದೇವೀ ಸರ್ವ ಭೂತೇಷು ಕಾಂತಿರೂಪೇಣ ಸಂಸ್ಥಿತಾ ನಮಸ್ತಸ್ತೈ ನಮಸ್ತಸ್ತೈ ನಸ್ತಸ್ತೈ ನಮೋ ನಮಃ ಯಾ ದೇವೀ ಸರ್ವಭೂತೇಷು ಕಾಂತಿರೂಪೇಣ ಸಂಸ್ಥಿತಾ ನಮಸ್ತಸ್ತೈ ನಮಸ್ತೈ ನಸ್ತಸ್ತೈ ನಮೋ ನಮಃ ಯಾ ದೇವೀ ಸರ್ವಭೂತೇಷು ಲಕ್ಷ್ಮೀ ರೂಪೇಣ ಸಂಸ್ಥಿತಾ ನಮಸ್ತಸ್ತೈ ನಮಸ್ತೈ ನಸ್ತಸ್ತೈ ನಮೋ ನಮಃ ಯಾ ದೇವೀ ಸರ್ವಭೂತೇಷು ದಯಾರೂಪೇಣ ಸಂಸ್ಥಿತಾ ನಮಸ್ತಸ್ತೈ ನಮಸ್ತೈ ನಸ್ತಸ್ತೈ ನಮೋ ನಮಃ ಯಾ ದೇವೀ ಸರ್ವ ಭೂತೇಷು ತುಷ್ಟಿ ರೂ

ಭಾನುಸೋತ್ರಂ

ಭಾನುಸೋತ್ರಂ ಪ್ರಾತಃ ಸ್ಮರಾಮಿ ಖಲು ತತ್ಸವಿತುರ್ವರೇಣ್ಯಂ ರೂಪಂ ಹಿ ಮಂಡಲಮೃಚೋ-ಥ ತನೂರ್ಯಜೂಂಷಿ ಸಾಮಾನಿ ಯಸ್ಯ ಕಿರಣಾಃ ಪ್ರಭವಾದಿಹೇತುಂ ಬ್ರಹ್ಮಾ ಹರಾತ್ಮ ಕಮಲಕ್ಷ್ಯಮಚಿಂತ್ಯ ರೂಪಂ ಪ್ರಾತರ್ನಮಾಮಿ ತರಣಿಂ ತನುವಾಜ್ಮ ನೋಭಿ- ರ್ಬ್ರಹ್ಮೇಂದು ಪೂರ್ವಕಸುರೈರ್ನತಮರ್ಚಿತಂಚ ವೃಷ್ಟಿಪ್ರಮೋಚನ ನಿಗ್ರಹಹೇತು ಭೂತಂ ತ್ರೈಲೋಕ್ಯಪಾಲನಪರಂ ತ್ರಿಗುಣಾತ್ಮ ಕಂ ಚ. ಪ್ರಾತರ್ಭಜಾಮಿ ಸವತಾರಮನಂತಶಕ್ತಿಂ ಪಾಪೌಘಶತ್ರು ಭವರೋಗಹರಂ ಪರಂ ಚ ತಂ ಸರ್ವಲೋಕಕಲನಾತ್ಮ ಕಕಾಲಮೂರ್ತಿಂ ಗೋಕಂಠಬಂಧನವಿಮೋಚನಮಾದಿದೇವಂ ಶ್ಲೋಕತ್ರೇಯಮಿದಂ ಭಾನೋಃ ಪ್ರಾತಃ ಪ್ರಾತಃ ಪಠೇತ್ತು ಯಃ ಸ ಸರ್ವವ್ಯಾಧಿನಿರ್ಮುಕ್ತಃ ಪರಂ ಸುಖಮವಾಪ್ನು ಯಾತ್

ಶ್ರೀ ಶಿವ ಅಷ್ಷೋತ್ತರ ಶತನಾಮಾವಳಿಃ

ಶ್ರೀ ಶಿವ ಅಷ್ಷೋತ್ತರ ಶತನಾಮಾವಳಿಃ ಓಂ ಶಿವಾಯ ನಮಃ ಓಂ ಮಹೇಶ್ವರಾಯ ನಮಃ ಓಂ ಶಂಭವೇ ನಮಃ ಓಂ ಪಿನಾಕಿನೇ ನಮಃ ಓಂ ಶಶಿಶೇಖರಾಯ ನಮಃ ಓಂ ವಾಸುದೇವಾಯ ನಮಃ ಓಂ ವಿರೂಪಾಕ್ಷಾಯ ನಮಃ ಓಂ ಕಪರ್ದಿನೇ ನಮಃ ಓಂ ನೀಲಲೋಹಿತಾಯ ನಮಃ ಓಂ ಶಂಕರಾಯ ನಮಃ ಓಂ ಶೂಲಪಾಣಯೇ ನಮಃ ಓಂ ಖಟ್ಟಾಂಗಿನೇ ನಮಃ ಓಂ ವಿಷ್ಣುವಲ್ಲಭಯ ನಮಃ ಓಂ ಶಿಪಿಷ್ಷಾಯ ನಮಃ ಓಂ ಅಂಬಿಕಾನಾಥಯ ನಮಃ ಓಂ ಶ್ರೀ ಕಂಠಾಯ ನಮಃ ಓಂ ಭಕ್ತವತ್ಸಲಾಯ ನಮಃ ಓಂ ಭವಾಯ ನಮಃ ಓಂ ಶರ್ವಾಯ ನಮಃ ಓಂ ತ್ರಿಲೋಕೇಶಾಯ ನಮಃ ಓಂ ಶಶಿಕಂಠಾಯ ನಮಃ ಓಂ ಶಿವಪ್ರಿಯಾಯ ನಮಃ ಓಂ ಉಗ್ರಾಯ ನಮಃ ಓಂ ಕಪಾಲಿನೇ ನಮಃ ಓಂ ಕಾಮರಾಯೇ ನಮಃ ಓಂ ಅಂಧಕಾಸುರಸೂದನಾಯ ನಮಃ ಓಂ ಗಂಗಾಧರಾಯ ನಮಃ ಓಂ ಲಲಾಟಾಕ್ಷಾಯ ನಮಃ ಓಂ ಕಾಲಕಾಲಾಯ ನಮಃ ಓಂ ಕೃಪಾನಿಧಯೇ ನಮಃ ಓಂ ಭೀಮಾಯ ನಮಃ ಓಂ ಪರಶುಹಸ್ತಾಯ ನಮಃ ಓಂ ಮೃಗಪಾಣಯೇ ನಮಃ ಓಂ ಜಟಾಧರಾಯ ನಮಃ ಓಂ ಕೈಲಾಸವಾಸಿನೇ ನಮಃ ಓಂ ಕವಚಿನೇ ನಮಃ ಓಂ ಕಠೋರಾಯ ನಮಃ ಓಂ ತ್ರಿಪುರಾಂತಕಾಯ ನಮಃ ಓಂ ವೃಷಭಾರೂಢಾಯ ನಮಃ ಓಂ ಭಸ್ಮೋದ್ದೂಲಿತ ವಿಗ್ರಹಾಯ ನಮ

ಸಂಕಷ್ಟನಾಶನ ಗಣೇಶ ಸ್ತೋತ್ರ

ಸಂಕಷ್ಟನಾಶನ ಗಣೇಶ ಸ್ತೋತ್ರ ಒಂ ಪ್ರಣಮ್ಯಶಿರಸಾ ದೇವಂ ಗೌರೀಪುತ್ರಂ ವಿನಾಯಕಮ್ ಭಕ್ತಾವಾಸಂ ಸ್ಮರೇನ್ನಿತ್ಯಮಾಯುಃ ಕಾಮಾರ್ಥದ್ದಯೇ ಪ್ರಥಮಂ ವಕ್ರತುಂಡಂ ಚ ಏಕದಂತಂ ದ್ವಿತೀಯಕಮ್ ತೃತೀಯಂ ಕೃಷ್ಣಪಿಂಗಾಕ್ಷಂ ಗಜವಕ್ತ್ರಂಚತುರ್ಥಕಮ್ ಲಂಬೋದರಂ ಪಂಚಮಂ ಚ ಷಷ್ಠಂ ವಿಕಟಮೀವ ಚ ಸಪ್ತಮಂ ವಿಘ್ನರಾಜಂ ಚ ಧೊಮ್ರುವರ್ಣಂ ತಥಾಷ್ಟಮಮ್ ನವಮಂ ಫಾಲಚಂದ್ರಂ ಚ ದಶಮಂ ತು ವಿನಾಯಕಮ್ ಏಕಾದಶಂ ಗಣಪತಿಂ ದ್ವಾದಶಂ ತು ಗಜಾನನಮ್ ದ್ವಾದಶೈತಾನಿ ನಾಮಾನಿ ತ್ರಿಸಂಧ್ಯಂ ಯಃ ಪಠೇನ್ನರಃ ನ ಚ ವಿಘ್ನ ಭಯಂ ತಸ್ಯ ಸರ್ವಸಿದ್ದಿಕರಂ ಪ್ರಭೋ ವಿದ್ಯಾರ್ಥಿ ಲಭತೇ ವಿದ್ಯಾಂ ಧನಾರ್ಥಿ ಲಭತೇ ಧನಮ್ ಪುತ್ರಾರ್ಥಿ ಲಭತೇ ಪುತ್ರಾನ್ ಮೋಕ್ಷಾರ್ಥಿ ಲಭತೇ ಗತಿಮ್ ಜಪೇದ್ಗಣಪತಿಸ್ತೋತ್ರಂ ಷಡ್ಬಿರ್ಮಾಸೈಃ ಫಲಂ ಲಭೇತ್ ಸಂವತ್ಸರೇಣ ಸಿದ್ದಿಂ ಚ ಲಭತೇ ನಾತ್ರ ಸಂಶಯಃ ಅಷ್ಟಭ್ಯೋ ಬ್ರಾಹ್ಮಣೇಭ್ಯಶ್ಚ ಲಿಖಿತ್ವಾಯಃ ಸಮರ್ಪಯೇತ್ ತಸ್ಯ ವಿದ್ಯಾಭವೇತ್ ಸರ್ವಾ ಗಣೇಶಸ್ಯ ಪ್ರಸಾದತಃ ನಾರಾಯಣೀಸ್ತುತಿಃ ಸರ್ವಮಂಗಲಮಾಂಗಲ್ಯೇ ಶಿವೇ ಸರ್ವಾರ್ಥ ಸಾಧಕೆ ಶರಣ್ಯೇತ್ರ್ಯಂಬಕೇ ಗೌರಿ ನಾರಾಯಣಿ ನಮೋ೭ಸ್ತುತೇ ಸೃಷ್ಟಿಸ್ಥಿತಿ ವಿನಾಶಾನಾಂ ಶಕ್ತಿಭೂತೇ ಸನಾತನಿ ಗುಣಾಶ್ರಯೇ ಗುಣಮಯೇ ನಾರಾಯಣಿ ನಮೋ೭ಸ್ತುತೇ ಶರಣಾಗತದೀನಾರ್ತಪುರಿತ್ರಾಣಪರಾಯಣೀ ಸರ್ವಸ್ಯಾರ್ತಿಹರೇ ದೇವಿ ನಾರಾಯಣಿ ನಮೋ೭ಸ್ತುತೇ ಗೃಹೀತೋಗ್ರಹಮಹಾಚಕ್ರೇ ದಂಷ್ಟ್ರೋದ್ಧೃತವಸುಂದರೇ ವರಾಹರೂಪಿಣಿ ಶಿವೇ ನಾರಾಯಣಿ ನಮೋ೭ಸ್ತುತೇ ಶಿವದೂತೀಸ್ವರೂಪೇಣ ಹತದೈತ್ಯಮಹಾಬಲೇ

ಶ್ರೀಗಣೇಶಕವಚಂ ಗೌರ್ಯುವಾಚ

ಶ್ರೀಗಣೇಶಕವಚಂ ಗೌರ್ಯುವಾಚ\ ಏಷೋ/ತಿಚಪಲೋ ದೈತ್ಯಾನ್ ಬಾಲ್ಯೆ ಪಿ ರಾಶಯತ್ಯ ಹೋ ಅಗ್ರೇ ಕಿಂ ಕರ್ಮ ಕರ್ತೇತಿ ನ ಜಾನೇ ಮುನಿಸತ್ತಮ ದೈತ್ಯಾ ನಾನಾವಿಧಾ ದುಷ್ಟಾಃ ಸಾಧುದೇವದ್ರುಹಃ ಖಲಾಃ ಅತೋಸ್ಯ ಕಂಠೇ ಕಿಂಚಿತ್ ತ್ವಂ ರಕ್ಷಾರ್ಥಂ ಬದ್ದುಮರ್ಹಸಿ \ಮುನಿರುವಾಚ\ ಧ್ಯಾಯೇತ್ ಸಿಂಹಗತಂ ವಿನಾಯಕಮಮುಂದಿಗ್ಬಾಹುಮಾದ್ಯೇಯುಗೇ ತ್ರೇತಾಯಾಂ ತು ಮಯೂರವಾಹನಮಮುಂ ಷಡ್ ಬಾಹುಕಂ ಸಿದ್ದಿದಂ ದ್ವಾಪಾರೇತು ಗಜಾನನಂ ಯುಗಭುಜಂ ರಕ್ತಾಂಗರಾಗಂವಿಭುಂ ತುರ್ಯೇತು ದ್ವಿಭುಜಂ ಸಿತಾಂಗರುಚಿರಂ ಸರ್ವಾರ್ಥದಂ ಸರ್ವದಾ ವಿನಾಯಕ ಶಿಖಾಂ ಪಾತು ಪರಮಾತ್ಮಾ ಪರಾತ್ಪರಃ ಅತಿಸುಂದರಕಾಯಸ್ತು ಮಸ್ತಕಂ ಸಮಹೋತ್ಕಟಃ ಲಲಾಟಂ ಕಶ್ಯಪಃ ಪಾತು ಭ್ರೂಯುಗಂ ತು ಮಹೋದರಃ ನಯನೇ ಬಾಲಚಂದ್ರಸ್ತು ಗಜಾಸ್ಯ ಸ್ತ್ವೋಷ್ಠಪಲ್ಲವೌ ಜಿಹ್ವಾಂ ಪಾತು ಗಣಕ್ರೀಡಶ್ಚಿಬುಕಂ ಗಿರಿಜಾಸುತಃ ವಾಚಂ ವಿನಾಯಕಂಃ ಪಾತು ದಂತಾನ್ ರಕ್ಷತು ವಿಘ್ನಹಾ ಶ್ರವಣೌ ಪಾಶಪಾಣಿಸ್ತು ನಾಸಿಕಾಂ ಚಿಂತಿತಾರ್ಥದಃ ಗಣೇಶಸ್ತು ಮುಖಂ ಕಂಠಂ ಪಾತು ದೇವೋ ಗಣಂಜಯಃ ಸ್ಕಂಧೌ ಪಾತು ಗಜಸ್ಕಂಧ್ ಸ್ತನೌ ವಿಘ್ನವಿನಾಶನಃ ಹೃದಯಂ ಗಣನಾಥಸ್ತು ಹೇರಂಬೋ ಜಠರಂ ಮಹಾನ್ ಧರಾಧರಃ ಪಾತು ಪಾರ್ಶ್ವೌ ಪೃಷ್ಠಂ ವಿಘ್ನಹರಃ ಶುಭಃ ಲಿಂಗಂ ಗುಹ್ಯಂ ಸದಾ ಪಾತು ವಕ್ರತುಂಡೋ ಮಹಾಬಲಃ ಗಣಕ್ರಿಡೋ ಜಾನುಜಂಘೇ ಊರೂ ಮಂಗಲಮೂರ್ತಿಮಾನ್ ಏಕದಂತೋ ಮಹಾಬುದ್ಧಿಃ ಪಾದೌ ಗುಲ್ಫಾ ಸದಾವತು ಕ್ಷಿಪ್ರಪ್ರಸಾದನೋ ಬಾಹೂ ಪಾಣೀ ಆಶಾಪ್ರಪೂರಕಃ ಅಂಗುಲೀಶ್ಚ ನಖಾನ್ ಪಾತು ಪದ್ಮ ಹಸ್ತೋ ರಿನಾ

ನವಗ್ರಹ ಪೀಡಾ ಪರಿಹಾರ ಸ್ತೋತ್ರಂ

ನವಗ್ರಹ ಪೀಡಾ ಪರಿಹಾರ ಸ್ತೋತ್ರಂ ಗ್ರಹಣಾಮಾದಿರಾದಿತ್ಯೋ ಲೋಕರಕ್ಷಣಕಾರಕಃ ವಿಷಮಸ್ಥಾನಸಂಭೊತಾಂ ಪೀಡಾಂ ಹರತು ಮೇ ರವಿಃ ರೋಹಿಣೇಶಃ ಸುಧಾಮೂರ್ತಿಃ ಸುಧಾಗಾತ್ರಃ ಸುಧಾಶನಃ ವಿಷಮಸ್ಥಾನಸಂಭೊತಾಂ ಪೀಡಾಂ ಹರತು ಮೇ ವಿಧುಃ ಭುಮಿಪುತ್ರೋ ಮಹಾತೇಜಾ ಜಗತಾಂ ಭಯಕೃತ್ಸದಾ ವೃಷ್ಟಿಕೃದೃಷ್ಟಿಹರ್ತಾಚ ಪೀಡಾಂ ಹರತು ಮೇ ಕುಜಃ ಉತ್ಪಾತರೊಪೀ ಜಗತಾಂ ಚಂದ್ರಪುತ್ರೋ ಮಹಾದ್ಯುತಿಃ ಸೂರ್ಯಪ್ರಿಯಕರೋ ವಿದ್ವಾನ್ಪೀಡಾಂ ಹರತು ಮೇ ಬುಧಃ ದೇವಮಂತ್ರೀ ವಿಶಾಲಾಕ್ಷಃ ಸದಾ ಲೋಕಹಿತೇ ರತಃ ಅನೇಕ ಶಿಷ್ಯಸಂಪೊರ್ಣಃ ಪೀಡಾಂ ಹರತು ಮೇ ಗುರುಃ ದೈತ್ಯಮಂತ್ರೀ ಗುರುಸ್ತೇಷಾಂ ಪ್ರಣವಶ್ಚ ಮಹಾದ್ಯುತಿ ಪ್ರಭುಸ್ತಾರಾಗ್ರಹಾಣಾಂ ಚ ಪೀಡಾಂ ಹರತು ಮೇ ಭೃಗುಃ ಸೂರ್ಯಪುತ್ರೋ ದೀರ್ಘದೇಹೋ ವಿಶಾಲಾಕ್ಷಃ ಶಿವಪ್ರಿಯಃ ದೀರ್ಘಚಾರಃ ಪ್ರಸನ್ನತ್ಮಾ ಪೀಡಾಂ ಹರತು ಮೇ ಶನಿಃ ಮಹಾಶೀರ್ಷೋ ಮಹಾವಕ್ರ್ತೋ ದೀರ್ಘದಂಷ್ಟ್ರೋ ಮಹಾಬಲಃ ಅತನುಶ್ಚೋರ್ದ್ವಕೇಶಶ್ಚ ಪೀಡಾಂ ಹರತು ಮೇ ಶಿಖೀಃ ಅನೇಕರೊಪ ವರ್ಣೈಶ್ಚ ಶತಶೋಥ ಸಹಸ್ರಶಃ ಉತ್ಪಾತರೊಪೀ ಜಗತಾಂ ಪೀಡಾಂ ಹರತು ಮೇ ತಮಃ

ಶ್ರೀ ಸೂಕ್ತಮ್

ಶ್ರೀ ಸೂಕ್ತಮ್ ಒಂ ಹಿರಣ್ಯವರ್ಣಾಂ ಹರಿಣೇಂ ಸುವರ್ಣರಜತಸ್ರಜಾಮ್ ಚಂದ್ರಾಂ ಹಿರಣ್ಮಯೀಂ ಲಕ್ಷ್ಮೀಂ ಜಾತವೇದೋ ಮ ಆವಹ ತಾಂ ಮ ಆವಹ ಜಾತವೇದೋ ಲಕ್ಷ್ಮೀಮನಪಗಾಮಿನೀಂ ಯಸ್ಯಾಂ ಹಿರಣ್ಯಂ ವಿಂದೇಯಂ ಗಾಮಶ್ವಂ ಪುರಾಷಾನಹಮ್ ಅಶ್ವಪೊರ್ವಾಂ ರಥಮಧ್ಯಾಂ ಹಸ್ತಿನಾದ ಪ್ರಭೋಧಿನಿಮ್ ಶ್ರೀಯಂ ದೇವೀಮುಪಹ್ವಯೇ ಶ್ರೀರ್ಮಾದೇವೀ ಜುಷತಾಮ್ ಕಾಂ ಸೋಸ್ಮಿತಾಂ ಹಿರಣ್ಯಪ್ರಾಕಾರಾಮಾರ್ದ್ರಂ ಜ್ವಲಂತೀಂ ತೃಪ್ತಾಂ ತರ್ಪಯಂತೀಮ್ ಪದ್ಮೇ ಸ್ಥಿತಾಂ ಪದ್ಮವರ್ಣಾಂ ತ್ವಾಮಿಹೋಪಹ್ವಯೇ ಶ್ರಿಯಮ್ ಚಂದ್ರಾಂ ಪ್ರಭಾಸಾಂ ಯಶಸಾ ಜ್ವಲಂತೀಂ ಶ್ರಿಯಂ ಲೋಕೇ ದೇವಜುಷ್ಟಾ ಮುದಾರಾಮ್ ತಾಂ ಪದ್ಮಿನೀಮೀಂ ಶರಣಮಹಂ ಪ್ರಪದ್ಯೇಲಕ್ಷ್ಮೀರ್ಮೇನಶ್ಯತಾಂ ತ್ವಾಂ ವೃಣೇ ಆದಿತ್ಯವರ್ಣೇ ತಪಸೋಧಿಜಾತೋ ವನಸ್ಪತಿಸ್ತವ ವೃಕ್ಷೋಥ ಬಿಲ್ವಃ ತಸ್ಯ ಫಲಾನಿ ತಪಸಾ ನುದಂತು ಮಾಯಾಂತರಾಯಾಶ್ಚ ಬಾಹ್ಯಾ ಅಲಕ್ಷ್ಮೀಃ ಉಪೈತು ಮಾಂ ದೇವಸಖಃ ಕೀರ್ತಿಶ್ಚಮಣಿನಾ ಸಹ ಪ್ರಾದುರ್ಭೊತೋಸ್ಮಿ ರಾಷ್ಟ್ರೇಸ್ಮಿನ್ ಕೀರ್ತಿಮೃದ್ದಿಂ ದದಾತು ಮೇ ಕ್ಷುತ್ಪಿಪಾಸಾಮಲಾಂ ಜ್ಯೇಷ್ಠಾಮಲಕ್ಷ್ಮೀಂ ನಾಶಯಾಮ್ಯಹಮ್ ಅಭೊತಿಮಸಮೃದ್ದಿಂ ಚ ಸರ್ವಾಂ ನಿರ್ಣುದ ಮೇ ಗೃಹಾತ್ ಈಗಂಧಿದ್ವಾರಾಂ ದುರಾಧರ್ಪಾಂ ನಿತ್ಯಪುಷ್ಪಾಂ ಕರೀಷಿಣೀಂ ಶ್ವರೀಗಂ ಸರ್ವಭೊತಾನಾಂ ತ್ವಾಮಿಹೋಪಹ್ವಯೇ ಶ್ರಿಯಂ ಮನಸಃ ಕಾಮಮಾಕೊತಿಂ ವಾಚಸ್ಸತ್ಯಮಶೀಮಹಿ ಪಶೊನಾಂ ರೊಪಮನ್ನಸ್ಯ ಮಯಿ ಶ್ರೀಃ ಶ್ರಯತಾಂ ಯಶಃ ಕರ್ದಮೇನ ಪ್ರಜಾಭೊತಾ ಮಯಿ ಸಂಭವ ಕರ್ದಮ ಶ್ರಿಯಂ ವಾಸಯ ಮೇ ಕುಲೇ ಮಾತರಂ ಪದ್ಮಾಮಾಲ

ಲಿಂಗಾಷ್ಟಕಂ

ಲಿಂಗಾಷ್ಟಕಂ ಬ್ರಹ್ಮಮುರಾರಿ ಸುರಾರ್ಚಿತ ಲಿಂಗಮ್ ನಿರ್ಮಲ ಭಾಷಿತ ಶೋಭಿತ ಲಿಂಗಮ್ ಜನ್ಮಜ ದುಃಖ ವಿನಾಶಕ ಲಿಂಗಮ್ ತತ್ ಪ್ರಣಮಾಮಿ ಸದಾಶಿವ ಲಿಂಗಮ್ ದೇವಮುನಿ ಪ್ರವರಾರ್ಚಿತ ಲಿಂಗಮ್ ಕಾಮದಹನ ಕರುಣಾಕರ ಲಿಂಗಮ್ ರಾವಣ ದರ್ಪ ವಿನಾಶನ ಲಿಂಗಮ್ ತತ್ ಪ್ರಣಮಾಮಿ ಸದಾಶಿವ ಲಿಂಗಮ್ ಸರ್ವಸುಗಂಧ ಸುಲೇಪಿತ ಲಿಂಗಮ್ ವುದ್ಧಿವಿವರ್ಧನ ಕಾರಣ ಲಿಂಗಮ್ ಸಿದ್ಧ ಸುರಾಸುರ ವಂದಿತ ಲಿಂಗಮ್ ತತ್ ಪ್ರಣಮಾಮಿ ಸದಾಶಿವ ಲಿಂಗಮ್ ಕನಕ ಮಹಾಮಣಿ ಭೂಷಿತ ಲಿಂಗಮ್ ಫಣಿಪತಿವೇಷ್ಟಿತ ಶೋಭಿತ ಲಿಂಗಮ್ ದಕ್ಷ ಸುಯಜ್ಞ ವಿನಾಶನ ಲಿಂಗಮ್ ತತ್ ಪ್ರಣಮಾಮಿ ಸದಾಶಿವ ಲಿಂಗಮ್ ಕುಂಕುಮ ಚಂದನ ಲೇಪಿತ ಲಿಂಗಮ್ ಪಂಕಜಹಾರ ಸುಶೋಭಿತ ಲಿಂಗಮ್ ಸಂಚಿತ ಪಾಪ ವಿನಾಶನ ಲಿಂಗಮ್ ತತ್ ಪ್ರಣಮಾಮಿ ಸದಾಶಿವ ಲಿಂಗಮ್ ದೇವಗಣಾರ್ಚಿತ ಸೇವಿತ ಲಿಂಗಮ್ ಭಾವೈರ್ಭಕ್ತಿಭಿರೇವಚ ಲಿಂಗಮ್ ದಿನಕರ ಕೋಟಿ ಪ್ರಭಾಕರ ಲಿಂಗಮ್ ತತ್ ಪ್ರಣಮಾಮಿ ಸದಾಶಿವ ಲಿಂಗಮ್ ಅಷ್ಟದಲೋಪರಿ ವೇಷ್ಟಿತ ಲಿಂಗಮ್ ಸರ್ವ ಸಮುದ್ಬವ ಕಾರಣ ಲಿಂಗಮ್ ಅಷ್ಟ ದರಿದ್ರ ವಿನಾಶನ ಲಿಂಗಮ್ ತತ್ ಪ್ರಣಮಾಮಿ ಸದಾಶಿವ ಲಿಂಗಮ್ ಸುರಗುರು ಸುರವರ ಪೂಜಿತ ಲಿಂಗಮ್ ಸುರವನ ಪುಷ್ಟ ಸದಾರ್ಚಿತ ಲಿಂಗಮ್ ಪರಮಪದಂ ಪರಮಾತ್ಮಕ ಲಿಂಗಮ್ ತತ್ ಪ್ರಣಮಾಮಿ ಸದಾಶಿವ ಲಿಂಗಮ್ ಲಂಗಾಷ್ಟಕಮಿದಂ ಪುಣ್ಯಂ ಯಃ ಪಠೇತ್ ಶಿವಸನ್ನಿಧೌ ಶಿವಲೋಕಮವಾಪ್ನೋತಿ ಶಿವೇನ ಸಹಮೋದತೇ ಇತಿ ಶ್ರೀ ಲಿಂಗಾಷ್ಟಕ ಸ್ತೋತ್ರಂ

ಶ್ರೀ ಹನುಮ ಸ್ತೋತ್ರಂ

ಶ್ರೀ ಹನುಮ ಸ್ತೋತ್ರಂ ಓಂ ನಮೋ ಭಗವತೇ ವಿಚಿತ್ರವೀರ ಹನುಮತೇ ಪ್ರಲಯಕಾಲಾನಲ ಪ್ರಭಾಪ್ರಜ್ವಲನಾಯ ಪ್ರತಾಪ ವಜ್ರದೇಹಾಯ ಅಂಜನೀಗ ರ್ಭರ್ಯ್- ಸಂಭೊತಾಯ ಪ್ರಕಟ ವಿಕ್ರಮ ವೀರ ದೈತ್ಯದಾನವ ಯಕ್ಷರಕ್ಷೋಗಣ ಗೃಹಬಂಧನಾಯ ಭೂತಗ್ರಹಬಂಧನಾಯ ಪ್ರೇತಗ್ರಹಬಂಧನಾಯ ಪಿಶಾಚಗ್ರಹಬಂಧನಾಯ ಶಾಕಿನೀ ಡಾಕಿನೀ ಗ್ರಹಬಂಧನಾಯ ಚೋರಗ್ರಹಬಂಧನಾಯ ಕಾಕಿನೀ ಕಾಮಿನೀ ಗ್ರಹಬಂಧನಾಯ ಬ್ರಹ್ಮಗ್ರಹಬಂಧನಾಯ ಬ್ರಹ್ಮರಾಕ್ಷಸಂ ಗ್ರಹಬಂಧನಾಯ ಚೋರಗ್ರಹಬಂಧನಾಯ ಮಾರೀಗ್ರಹಬಂಧನಾಯ ಏಹಿ ಏಹಿ ಆಗಚ್ಛ ಆಗಚ್ಛ ಆವೇಶಯ ಆವೇಶಯ ಮಮಹೃದಯೇ ಪ್ರವೇಶಯ ಪ್ರವೇಶಯ ಸ್ಛುರ ಸ್ಛುರ ಪ್ರಸ್ಛುರ ಸತ್ಯಂ ಕಥಯ ವ್ಯಾಘ್ರಮುಖ ಬಂಧನ ಸರ್ಪಮುಖ ಬಂಧನ ರಾಜಮುಖ ಬಂಧನ ನಾರೀಮುಖ ಬಂಧನ ಸಭಾಮುಖ ಬಂಧನ ಶತ್ರುಮುಖ ಬಂಧನ ಸರ್ವಮುಖ ಬಂಧನ ಲಂಕಾಪ್ರಸಾದ ಭಂಜನ ಅಮುಕಂ ಮೇ ವಶಮಾನಯ ಕ್ಲೀಂ ಕ್ಲೀಂ ಕ್ಲೀಂ ಹ್ರೀಂ ಶ್ರೀಂ ಶ್ರೀಂ ರಾಜನಾಂ ವಶಮಾನಯ ಶ್ರೀಂ ಕ್ಲೀಂ ಕ್ಲೀಂ ಸ್ವೀಯಂ ಆಕರ್ಷಯ ಆಕರ್ಶಾಯ ಶತ್ರೂನ್ ಮರ್ದಯ ಮರ್ದಯ ಮಾರಯ ಮಾರಯ ಚೂರ್ಣಯ ಚೂರ್ಣಯ ಖೇಖೇ ಶ್ರೀರಾಮಚಂದ್ರಾಜ್ಞಯಾ ಮಮ ಮಮ ಕಾರ್ಯಸಿದ್ದಿಂ ಕುರು ಕುರು ಓಂ ಹ್ರ‍ಾಂ ಹ್ರೀಂ ಹ್ರೂಂ ಹ್ರೃಂ ಹ್ರೌಂ ಹ್ರಃ ಫಟ್ ಸ್ವಾಹಾ ವಿಚಿತ್ರವೀರ ಹನುಮಾನ್ ಮಮ ಸರ್ವ ಶತ್ರೂನ್ ಭಸ್ಮಂ ಕುರು ಕುರು ಹನ ಹನ ಹುಂ ಫಟ್ ಸ್ವಾಹಾ ಏಕಾದಶ ಶತವಾರಂ ಜಪಿತ್ವಾಸರ್ವಶತ್ರೂನ್ ವಶ ಮಾ

ವಿಷ್ಣು ಸ್ತೋತ್ರಂ

ವಿಷ್ಣು ಸ್ತೋತ್ರಂ ನಮಸ್ತೇ ಪುಂಡರೀಕಾಕ್ಷ ನಮಸ್ತೇ ಪುರುಷೋತ್ತಮ ನಮಸ್ತೇ ಸರ್ವಲೋಕಾತ್ಮನ್ ನಮಸ್ತೇ ತಿಗ್ಮಶತ್ರಿಣೀ ನಮೋ ಬ್ರಹ್ಮಣ್ಯದೇವಾಯ ಗೋಬ್ರಾಹ್ಮಣ ಹಿತಾಯಚ ಜಗದ್ದಿತಾಯ ಕೃಷ್ಣಾಯ ಗೋವಿಂದಾಯ ನಮೋನಮಃ ಬ್ರಹ್ಮತ್ವೇ ಸೃಜತೇ ವಿಶ್ವಂ ಸ್ಥಿತೌಪಾಲಯತೇ ನಮಃ ರುದ್ರರೂಪಾಯ ಕಲ್ಪಾಂತೇ ನಮಸ್ತುಭ್ಯಂ ತ್ರಿಮೂತ್ರಯೇ ದೇವಾಯಕ್ಷಾಸುರಾಃ ಸಿಧಾಃ ನಾಗಾಃ ಗಂಧರ್ವಕಿನ್ನರಾಃ ಪಿಶಾಚಾ ರಾಕ್ಷಸಾಶೈವ ಮನುಷ್ಯಾಃಪಶವಶ್ಚಯೇ ಪಕ್ಷಿಣಃ ಸ್ಥಾವರಾಶೈವ ಪಿಪೀಲಿಕ ಸರೀಸೃಷಾಃ ಭೂಮ್ಯಾಪೋಥಗ್ನಿರ್ನಭೋ ವಾಯುಃ ಶಬ್ದಃ ಸ್ಪರ್ಶಸ್ತಥಾರಸಃ ರೂಪಂ ಗಂಧೋ ಮನೋ ಬುದ್ಡಿರಾತ್ಮ ಕಾಲಸ್ತಥಾ ಗುಣಾಃ ಏತೇಷಾಂ ಪರಮಾರ್ಥಶ್ಚ ಸರ್ವಮೇತತ್ ತ್ವಮಚ್ಯುತ ವಿದ್ಯವಿದ್ಯೇಭವಾನ್ ಸತ್ಯಮಸತ್ಯಂ ಚ ವಿಷಾಮೃತೇ ಪ್ರವೃತ್ತಿಂ ಚ ನಿವೃತ್ತಿಂ ಚ ಕರ್ಮವೇದೋದಿತಂ ಭವಾನ್ ಸಮಸ್ತ ಕರ್ಮ ಭೋಕ್ತಾ ಚ ಕರ್ಮೋಪಕರಣಾನಿ ಚ ತ್ವಮೇವ ವಿಷ್ಣೋ ಸರ್ವಾಣಿ ಸರ್ವಕರ್ಮಫಲಂ ಚ ಯತ್ ಮಯ್ಯನ್ಯತ್ರ ತಥಾಶೇಷ ಭೂತೇಷು ಭುವನೇಷು ಚ ತವೈವ ವ್ಯಾಪ್ತಿರೈಶ್ಚರ್ಯಗುಣ ಸಂಸೂಚಿಕಾ ಪ್ರಭೋ ತ್ವಾಂ ಯೋಗಿನಶ್ಚಿಂತಯಂತಿ ತ್ವಾಂ ಯಜಂತೇ ಚ ಯಜ್ವಿನಃ ಹವ್ಯಕವ್ಯ ಭುಜೇಕಸ್ತ್ವಂ ಪಿತೃದೇವಸ್ವರೊಪಭೃತ್ ರೊಪಂ ಮಹತ್ತೇ ಸ್ಥಿತ ಮತ್ರ ವಿಶ್ವಂ ತತಶ್ಚ ಸೊಕ್ಷ್ಮಂ ಜಗದೇತದೀಶ ರೊಪಣಿ ಸೂಕ್ಷ್ಮಾಣಿ ಚ ಭೊತಭೇದಾ ಸ್ತೇಷ್ವಾಂತರಾತ್ಮಾಖ್ಯ ಮತೀವಸೊಕ್ಶ್ಮಮ್ ತಸ್ಮಾಚ್ಯ ಸೊಕ್ಷ್ಮಾದಿ ವಿಷೇಷಣಾನಾ ಮಗೋಚರೇಯತ್ಪರಮಾರ್ಥರೊಪಂ ಕಿಮಪ್ಯಚಿಂತ್ಯಂ ತವ ರೊಪಮಸ್ತಿ ತಸ್ಮೈ

ಶ್ರೀ ವಿನಾಯಕ ಅಷ್ಟೋತ್ತರ ಶತನಾಮಾವಳಿಃ

ಶ್ರೀ ವಿನಾಯಕ ಅಷ್ಟೋತ್ತರ ಶತನಾಮಾವಳಿಃ ಪಾರ್ವತೀ ತನಯ ವನಾಯಕ ಸರ್ವರಿಗೂ ಪ್ರಿಯವಾದ ದೇವರು .ಈತನಿಗೆ ಗಜಮುಖ,ಗಣೇಶ, ಗಣಪತಿ, ವಿಘ್ನೇಶ್ವರ ಎಂಬ ಹಲವಾರು ಹೆಸರುಗಳುಂಟು. ಈಹೆಸರುಗಳಿಂದ ಮೋದಕ ಪ್ರಿಯನಾದ ಈತನನ್ನು ಭಕ್ತಜನ ಭಜಿಸಿ ಪೂಜಿಸಿಅತ್ತಾರೆ.ಭಕ್ತರ ಸಂಕಷ್ಷಗಳನ್ನು ನಿವಾರಿಸುವ ಸಲುವಾಗಿಯೇ ಗಣೇಶ ಅವತರಿಸಿದ್ದಾನೆಂದರೆ ಅತಿಶಯವೇನಲ್ಲ. ಈತನನ್ನು ಭಕ್ತಿಯಿಂದ ಭಜಿಸಿ ಪೂಜಿಸಿದವರ ಕೋರಿಕೆಗಳು ಈಡೇರುತ್ತವೆಯೆಂಬುದು ನಮ್ಮ ಪರಂಪರಾನುಗತವಾದ ನಂಬಿಕೆ. ಯಾವುದೇ ಶುಭ ಕಾರ್ಯವನ್ನು ಗಣಪತಿ ಪೂಜೆಯೊಂದಿಗೆ ಪ್ರಾರಂಭಿಸುವುದು ನಮ್ಮಲ್ಲಿ ಅನೂಚಾನವಾಗಿ ನಡೆದು ಬಂದಿದೆ . ಗಣಪತಿಯು ವಿಘ್ನ ನಿವಾರಕನೆಂದು ಖ್ಯಾತನಾಗಿರುವುದೇ ಇದಕ್ಕೆ ಕಾರಣ. ಆದುದರಿಂದ ಭಕ್ತ ಕನೋದ್ಧಾರಕನಾದ,ಆಬಾಲ ವೃದ್ಧರಿಗೆ ಪ್ರೀತಿಪಾತ್ರನಾದ ವರಸಿದ್ಧಿ ವಿನಾಯಕನನ್ನು ತದೇಕಚಿತ್ತದಿಂದ ಭಜಿಸೋಣ್, ಪೂಜಿಸೋಣ, ಪ್ರಾರ್ಥಿಸೋಣ, ಹಾಗೂ ಆತನ ಅಷ್ಷೋತ್ತರಶತನಾಮಾವಳಿಯನ್ನು ಪಠಿಸಿ ಕೃತಾರ್ಥರಾಗೋಣ. ಶ್ರೀ ವಿನಾಯಕ ಅಷ್ಷೋತ್ತರ ಶತನಾಮಾವಳಿಃ ಓಂ ಗಕಾನನಾಯ ನಮಃ ಓಂ ಗಣಾಧ್ಯಕ್ಷಾಯಾ ನಮಃ ಓಂ ವಘ್ನರಾಜಾಯ ನಮಃ ಓಂ ವಿನಾಯಕಾಯ ನಮಃ ಓಂ ದ್ವೈಮಾತುರಾಯ ನಮಃ ಓಂ ದ್ವಿಮಾಖಾಯ ನಮಃ ಓಂ ಪ್ರಮಾಖಾಯ ನಮಃ ಓಂ ಸುಮುಖಾಯ ನಮಃ ಓಂ ಕೃತಿನೇ ನಮಃ ಓಂ ಸುಪ್ರದೀಪಾಯ ನಮಃ ಓಂ ಸುಖನಿಧಯೇ ನಮಃ ಓಂ ಸುರಾಧ್ಯಕ್ಷಾಯ ನಮಃ ಓಂ ಸುರಾರಿಘ್ನಾಯ ನಮಃ ಓಂ

ಶ್ರೀ ಸರಸ್ವತಿ ಸ್ತೊತ್ರಂ

ಜ್ಞಾನಂ ದೇಹಿ ಸ್ಮೃತಿಂ ದೇಹಿ ವಿದ್ಯಾಂ ವಿದ್ಯಾಧಿದೇವತೆ ಪ್ರತಿಷ್ಟಾಂ ಕವಿತಾಂ ದೇಹಿ ಶಕ್ತಿಂ ಶಿಷ್ಯಪ್ರಭೋದಿಕಾಂ ಸ್ಮೃತಿ ಶಕ್ತಿಃ ಜ್ಞಾನ ಶಕ್ತಿಃ ಬುದ್ದಿಶಕ್ತಿ ಸ್ವರೊಪಿಣೇ ಪ್ರತಿಭಾ ಕಲ್ಪನಾಶಕ್ತಿಃ ಯಾ ಚ ತಸ್ಯೈ ನಮೋ ನಮಃ ಮನೋವೃತ್ತಿರಸ್ತು ಸ್ಮೃತಿಸ್ತೇ ಸಮಸ್ತಾ ತಥಾ ವಾಕ್ಪ್ರವೃತ್ತಿಃ ಸ್ತುತಿಸ್ಸ್ಯನ್ಮಹೇಶಿ ಶರೀರ ಪ್ರವೃತ್ತಿಃ ಪ್ರಣಾಮಕ್ರಿಯಾಸ್ಯಾತ್ ಪ್ರಸೀದ ಕ್ಷಮಸ್ವ ಪ್ರಭೋ ಸಂತತಂ ಮೇ ಬ್ರಹ್ಮ ಸ್ವರೊಪಾ ಪರಮಾ ಜ್ಯೋತಿರೊಪಾ ಸನಾತನೀ ಸರ್ವವಿದ್ಯಾಧಿದೇವೀ ಯಾ ತಸ್ಮೈ ವಾಣ್ಯೈ ನಮೋನಮಃ ಯಯಾ ವಿನಾ ಜಗತ್ಸರ್ವಂ ಶಶ್ವಜ್ಜೀವನ್ಮೈ ತಂ ಭವೇತ್ ಜ್ಞಾನಾಧಿದೇವೀ ಯಾ ತಸ್ಮೈ ಸರಸ್ವತ್ಯೈ ನಮೋನಮಃ ಯಯಾ ವಿನಾ ಜಗತ್ಸರ್ವಂ ಮೊಕಮುನ್ಮತ್ತ ವತ್ಸದಾ ಯಾ ದೇವಿ ವಾಗಧಿಷ್ಠಾತ್ರಿ ತಸ್ಮೈ ವಾಣ್ಯೈ ನಮೋನಮಃ ಸಾ ಮೇ ವಸತು ಜಿಹ್ವಾಗ್ರೇಂ ವೀಣಾಪುಸ್ತಕಧಾರಿಣೀ ಮುರಾರಿ ವಲ್ಲಭಾದೇವೀ ಸರ್ವಶುಕ್ಲಾ ಸರಸ್ವತೀ ಸರಸ್ವತಿ ಮಹಾಬಾಗೇ ವಿದ್ಯೇ ಕಮಲಲೋಚನೇ ವಿಸ್ವರೊಪೇ ವಿಶಾಲಾಕ್ಷಿ ವಿದ್ಯಾಂ ದೇಹಿ ನಮೋಸ್ತುತೇ