Skip to main content

ಶ್ರೀ ಶಿವ ಅಷ್ಷೋತ್ತರ ಶತನಾಮಾವಳಿಃ

ಶ್ರೀ ಶಿವ ಅಷ್ಷೋತ್ತರ ಶತನಾಮಾವಳಿಃ ಓಂ ಶಿವಾಯ ನಮಃ ಓಂ ಮಹೇಶ್ವರಾಯ ನಮಃ ಓಂ ಶಂಭವೇ ನಮಃ ಓಂ ಪಿನಾಕಿನೇ ನಮಃ ಓಂ ಶಶಿಶೇಖರಾಯ ನಮಃ ಓಂ ವಾಸುದೇವಾಯ ನಮಃ ಓಂ ವಿರೂಪಾಕ್ಷಾಯ ನಮಃ ಓಂ ಕಪರ್ದಿನೇ ನಮಃ ಓಂ ನೀಲಲೋಹಿತಾಯ ನಮಃ ಓಂ ಶಂಕರಾಯ ನಮಃ ಓಂ ಶೂಲಪಾಣಯೇ ನಮಃ ಓಂ ಖಟ್ಟಾಂಗಿನೇ ನಮಃ ಓಂ ವಿಷ್ಣುವಲ್ಲಭಯ ನಮಃ ಓಂ ಶಿಪಿಷ್ಷಾಯ ನಮಃ ಓಂ ಅಂಬಿಕಾನಾಥಯ ನಮಃ ಓಂ ಶ್ರೀ ಕಂಠಾಯ ನಮಃ ಓಂ ಭಕ್ತವತ್ಸಲಾಯ ನಮಃ ಓಂ ಭವಾಯ ನಮಃ ಓಂ ಶರ್ವಾಯ ನಮಃ ಓಂ ತ್ರಿಲೋಕೇಶಾಯ ನಮಃ ಓಂ ಶಶಿಕಂಠಾಯ ನಮಃ ಓಂ ಶಿವಪ್ರಿಯಾಯ ನಮಃ ಓಂ ಉಗ್ರಾಯ ನಮಃ ಓಂ ಕಪಾಲಿನೇ ನಮಃ ಓಂ ಕಾಮರಾಯೇ ನಮಃ ಓಂ ಅಂಧಕಾಸುರಸೂದನಾಯ ನಮಃ ಓಂ ಗಂಗಾಧರಾಯ ನಮಃ ಓಂ ಲಲಾಟಾಕ್ಷಾಯ ನಮಃ ಓಂ ಕಾಲಕಾಲಾಯ ನಮಃ ಓಂ ಕೃಪಾನಿಧಯೇ ನಮಃ ಓಂ ಭೀಮಾಯ ನಮಃ ಓಂ ಪರಶುಹಸ್ತಾಯ ನಮಃ ಓಂ ಮೃಗಪಾಣಯೇ ನಮಃ ಓಂ ಜಟಾಧರಾಯ ನಮಃ ಓಂ ಕೈಲಾಸವಾಸಿನೇ ನಮಃ ಓಂ ಕವಚಿನೇ ನಮಃ ಓಂ ಕಠೋರಾಯ ನಮಃ ಓಂ ತ್ರಿಪುರಾಂತಕಾಯ ನಮಃ ಓಂ ವೃಷಭಾರೂಢಾಯ ನಮಃ ಓಂ ಭಸ್ಮೋದ್ದೂಲಿತ ವಿಗ್ರಹಾಯ ನಮಃ ಓಂ ಸಾಮಪ್ರಿಯಾಯ ನಮಃ ಓಂ ಸರ್ವಮಯಾಯ ನಮಃ ಓಂ ತ್ರಯೀಮೂರ್ತಯೇ ನಮಃ ಓಂ ಅನೀಶ್ವರಾಯ ನಮಃ ಓಂ ಸರ್ವಜ್ಞಾಯ ನಮಃ ಓಂ ಪರಮಾತ್ಮನೇ ನಮಃ ಓಂ ಸೋಮಸೂರ್ಯ್ಯಗ್ನಿ ಲೋಚನಾಯ ನಮಃ ಓಂ ಹವಿಷೇ ನಮಃ ಓಂ ಯಜ್ಞಮಯಾಯ ನಮಃ ಓಂ ಸೋಮಾಯ ನಮಃ ಓಂ ಪಂಚವಕ್ತ್ರಾಯ ನಮಃ ಓಂ ಸದಾಶಿವಾಯ ನಮಃ ಓಂ ವಿಶ್ವೇಶ್ವರಾಯ ನಮಃ ಓಂ ವೀರಭದ್ರಾಯ ನಮಃ ಓಂ ಗಣನಾಥಾಯ ನಮಃ ಓಂ ಪ್ರಜಾಪತಯೇ ನಮಃ ಓಂ ಹಿರಣ್ಯರೇತಸೇ ನಮಃ ಓಂ ದುರ್ಧರ್ಷಾಯ ನಮಃ ಓಂ ಗಿರೀಶಾಯ ನಮಃ ಓಂ ಅನಘಾಯ ನಮಃ ಓಂ ಭುಜಂಗಭೂಷಣಾಯ ನಮಃ ಓಂ ಭರ್ಗಾಯ ನಮಃ ಓಂ ಗಿರಿಧನ್ವಿನೇ ನಮಃ ಓಂ ಗಿರಿಪ್ರಿಯಾಯ ನಮಃ ಓಂ ಕೃತಿವಾಸವೇ ನಮಃ ಓಂ ಪುರಾರಾತಯೇ ನಮಃ ಓಂ ಭಗವತೇ ನಮಃ ಓಂ ಪ್ರಮಥಾಧಿಪಾಯ ನಮಃ ಓಂ ಮೃತ್ಯುಂಜಯಾಯ ನಮಃ ಓಂ ಸೂಕ್ಷ್ಮತನವೇ ನಮಃ ಓಂ ಜಗದ್ವ್ಯಾಪಿನೇ ನಮಃ ಓಂ ಜಗದ್ಗುರುವೇ ನಮಃ ಓಂ ವ್ಯೊಮಕೇಶಾಯ ನಮಃ ಓಂ ಮಹಾಸೇನಜನಕಾಯ ನಮಃ ಓಂ ಚಾರುವಿಕ್ರಮಾಯ ನಮಃ ಓಂ ರುದ್ರಾಯ ನಮಃ ಓಂ ಭೂತಪತಯೇ ನಮಃ ಓಂ ಸ್ಥಾಣವೇ ನಮಃ ಓಂ ಅಹಿರ್ಭುದ್ದ್ನ್ಯಾಯ ನಮಃ ಓಂ ದಿಗಂಬರಾಯ ನಮಃ ಓಂ ಅಷ್ಟಮೂರ್ತಯೇ ನಮಃ ಓಂ ಅನೇಕಾತ್ಮನೇ ನಮಃ ಓಂ ಸಾತ್ವಿಕಾಯ ನಮಃ ಓಂ ಶುದ್ಧವಿಗ್ರಹಾಯ ನಮಃ ಓಂ ಶಾಶ್ವತಾಯ ನಮಃ ಓಂ ಖಂಡಪರಶವೇ ನಮಃ ಓಂ ಅಜಾಯ ನಮಃ ಓಂ ಪಾಶವಿಮೋಚಕಾಯ ನಮಃ ಓಂ ಮೃಡಾಯ ನಮಃ ಓಂ ಪಶುಪತಯೇ ನಮಃ ಓಂ ದೇವಾಯ ನಮಃ ಓಂ ಮಹಾದೇವಾಯ ನಮಃ ಓಂ ಅವ್ಯಯಾಯ ನಮಃ ಓಂ ಹರಯೇ ನಮಃ ಓಂ ಪೂಷದಂತಭಿಧೇ ನಮಃ ಓಂ ಅವ್ಯಗ್ರಾಯ ನಮಃ ಓಂ ದಕ್ಷಾಧ್ವರ ಹರಾಯ ನಮಃ ಓಂ ಹರಾಯ ನಮಃ ಓಂ ಭಗನೇತ್ರಭಿದೇ ನಮಃ ಓಂ ಅವ್ಯಕ್ತಾಯ ನಮಃ ಓಂ ಸಹಸ್ರಕ್ಷಾಯ ನಮಃ ಓಂ ಸಹಸ್ರಪಾದೇ ನಮಃ ಓಂ ಅಪವರ್ಗಪ್ರದಾಯ ನಮಃ ಓಂ ಅನಂತಾಯ ನಮಃ ಓಂ ತಾರಕಾಯ ನಮಃ ಓಂ ಪರಮೇಶ್ವರಾಯ ನಮಃ ಇತಿ ಶ್ರೀ ಶಿವಾಷ್ಟೋತ್ತರ ಶತನಾಮಾವಳಿಃ ಸಮಾಪ್ತಾ.

Comments

Popular posts from this blog

| ಶ್ರೀ ಪ್ರತ್ಯಂಗಿರಾ ಮಾಲ ಮಂತ್ರ ||

| ಶ್ರೀ ಪ್ರತ್ಯಂಗಿರಾ ಮಾಲ ಮಂತ್ರ || ಓಂ ನಮಃ ಕ್ರಿಷ್ಣವಾಸಸೆ ಶತ ಸಹಸ್ರ ಕೋಟಿ ಸಿಂಹಾಸನೆ ಸಹಸ್ರ ವದನೆ ಅಷ್ಟಾದಶಬುಜೆ ಮಹಾಬಲೆ ಮಹಾಬಲ ಪರಾಕ್ರಮೆ ಅಜಿತೆ ಅಪರಾಜಿತೆ ಮಹಾ ಪ್ರತ್ಯಂಗಿರೆ ಪ್ರತ್ಯಂಗಿರಸೆ ಅನ್ಯ ಪರ ಕರ್ಮ ವಿದ್ವಂಸಿನಿ ಪರ ಮಂತ್ರೊಚ್ಚಾಟಿನಿ ಪರ ಮಂತ್ರೊತ್ಸಾಹಿನಿ ಸರ್ವ ಬೂತ ಧಮನಿ ಘೆಂ ಸಃ ಉಂ ಪ್ರೇಂ ಗ್ರೀಂ ಗ್ರೊಂ ಮಮ ಸರ್ವ ಉಪದ್ರವೇಪ್ಯಹಃ ಸರ್ವ ಆಪತ್ಯೋ ರಕ್ಷ ರಕ್ಷ ರ‍ಾಂ ಗ್ರೀಂ ಶ್ರೀಂ ಗ್ರೊಂ ಸರ್ವ ದೇವನಾಂ ಮುಖಂ ಸ್ತಂಬಯ ಸ್ತಂಬಯ ಸರ್ವ ವಿಘ್ನಂ ಛಿಂಧಿ ಛಿಂಧಿ ಸರ್ವ ದುಷ್ಟಾನ್ ಬಕ್ಷಯ ಬಕ್ಷಯ ವಕ್ತ್ರಾಲಯ ಜ್ವಾಲಾಜಿಹ್ವೆ ಕರಾಳವದನೆ ಸರ್ವ ಯಂತ್ರಾನಿ ಸ್ಪೊಟಯ ಸ್ಪೊಟಯ ತ್ರೊಟಯ ತ್ರೊಟಯ ಪ್ರತ್ಯಸುರ ಸಮುದ್ರಾನ್ ವಿದ್ರಾವಯ ವಿದ್ರಾವಯ ಸಂ ರೌದ್ರ ಮೂರ್ತೇ ಮಹಾಪ್ರತ್ಯಂಗಿರೆ, ಮಹಾವಿದ್ಯೆ, ಶಾಂತಿಂ ಕುರುಕುರು ಮಮ ಶತೃನಾಂ ಬಕ್ಷಯ ಬಕ್ಷಯ ಓಂ ಕ್ರಾಂ ಕ್ರೀಂ ಕೃಂ ಜಂಬೆ ಜಂಬೆ ಮೋಹೇ ಮೋಹೇ ಸ್ತಂಬೇ ಸ್ತಂಬೇ ಓಂ ಕ್ರೀಂ ಹುಂ ಪಟ್ ಸ್ವಾಹಾ ಓಂ ಕ್ರೀಂ ಈಂ ಗ್ಲಂ ಶ್ರೀಂ ಸೌಂ ಐಂ ಹುಂ ಕ್ರಿಷ್ಣವಸನೆ ಶತ ಸಹಸ್ರ ಸಿಂಹ ವಧನೆ ಅಷ್ಟಾದಶ ಬುಜೆ ಮಹಾಬಲೆ ಶತ ಪರಾಕ್ರಮ ಪೂಜಿತೇ ಅಜಿತೆ ಅಪರಾಜಿತೆ ದೇವಿಯೇ ಪ್ರತ್ಯಂಗಿರೇ ಪರಸೈನ್ಯ ಪರಕರ್ಮ ವಿದ್ವಂಸಿನಿ ಪರ ಮಂತ್ರ ಪರ ಯಂತ್ರ ಪರ ತಂತ್ರ ಉಚ್ಚಾಟಿನಿ ಪರ ವಿದ್ಯಾ ಗ್ರಾಸಕರೇ ಸರ್ವ ಭೂತ ದಮನಿ ಕ್ಷಾಂ ಗ್ಲೌಂ ಸೌಂ ಈಂ ಗ್ರೀಂ ಗ್ಲೀಂ ಗ್ಲಾಂ ಯೇಹಿ ಯೇಹಿ ಪ್ರತ್ಯಂಗಿರೇ ಚಿತ ಚಿತ್ ರೂಪೇ ಸ...

ವೃಶ್ಚಿಕರಾಶಿಯಲ್ಲಿ ಕುಜ-ರಾಹು ಯೋಗ

ವೃಶ್ಚಿಕರಾಶಿಯಲ್ಲಿ ಕುಜ ಪ್ರವೇಶವು ಸಪ್ಟೆಂಬರ್ 28ರಂದು ಆಗಿರುತ್ತದೆ. ವೃಶ್ಚಿಕ ರಾಶಿಯಲ್ಲಿ ಸಧ್ಯ ರಾಹುವಿನ ಸಂಚಾರವಿರುತ್ತದೆ. ಕುಜ ಮತ್ತು ರಾಹು ಒಂದೇ ರಾಶಿಯಲ್ಲಿ ಗೋಚಾರ ಒಂದು ವಿಶಿಷ್ಟವಾದ ಯೋಗವನ್ನು ಉಂಟುಮಾಡುತ್ತದೆ. ಈ ಯೋಗದ ಪರಿಣಾಮವು ವಿಶೇಷವಾಗಿ ವೃಶ್ಚಿಕ, ತುಲಾ, ಮೇಷ, ವೃಷಭ ಮತ್ತು ಧನು ರಾಶಿಗಳ ಮೇಲೆ ಆಗಲಿದೆ. ಜಾತಕದಲ್ಲಿ ಕುಜ-ರಾಹುವಿನ ಯೋಗವನ್ನು ಕುಯೋಗವೆಂದೇ ವರ್ಣಿಸಲಾಗುತ್ತದೆ, ಆದರೆ ಗೋಚಾರದಲ್ಲಿ ಇದರ ಪ್ರಭಾವವು ಏನು ಎಂಬುವುದನ್ನು ನೋಡೋಣ. ಕುಜ ಮತ್ತು ರಾಹು ಇಬ್ಬರನ್ನೂ ಸ್ವಾಭಾವಿಕವಾಗಿ ಕ್ರೂರಗ್ರಹರು ಎಂದೇ ಕರೆಯಲಾಗುತ್ತದೆ. “ಶನಿವತ್ ರಾಹು, ಕುಜವತ್ ಕೇತು” ಎಂಬ ಮಾತಿನಂತೆ ರಾಹುವು ಶನಿಗ್ರಹದ ಹಾಗೇ ಫಲವನ್ನು ಕೊಡುತ್ತಾನೆ. ಕುಜ, ಶನಿ ಮತ್ತು ರಾಹುಗಳಿಗೆ ಒಂದೇ ತರಹದ ಗೋಚಾರ ಮತ್ತು ವೇಧಸ್ಥಾನಗಳ ನಿರ್ದೇಶವನ್ನು ಹೇಳಲಾಗಿದೆ. ಎಂದರೆ ಈ ಮೂರೂ ಗ್ರಹಗಳು ಯಾರದೇ ಜನ್ಮರಾಶಿಯಿಂದ 3, 6 ಮತ್ತು 11 ನೇಯವರಾಗಿ ಸಂಚಾರಮಾಡಿದಾಗ ಶುಭಫಲವನ್ನು ಕೊಡುತ್ತಾರೆ, ಉಳಿದ ರಾಶಿಗಳಲ್ಲಿ ಶುಭಾಶುಭವನ್ನು ವಿಚಾರಿಸಿ ಹೇಳಬಹುದು. ಮೇಲೆ ಹೇಳಿದ ಸ್ಥಾನಗಳ ವೇಧಸ್ಥಾನಗಳನ್ನು ನೋಡಬೇಕು. ಈ ವೇಧಸ್ಥಾನಗಳು 12, 3 ಮತ್ತು 5. ಜನ್ಮರಾಶಿಯಿಂದ ಈ ಸ್ಥಾನಗಳಲ್ಲಿ ಒಂದು ವೇಳೆ ಯಾವುದೇ ಗ್ರಹವಿದ್ದರೂ ಕುಜ ಗೋಚಾರವು ಶುಭ ಫಲವನ್ನು ಕೊಡಲಾರದು. ಮಂಗಳನಿಂದ ವ್ಯಕ್ತಿಯ ಸಾಹಸ, ಶಕ್ತಿ, ಸಾಮರ್ಥ್ಯ, ಗುಣ, ವಿರೋಧ, ಸಿಟ್ಟು, ಅಸೂಯೆ, ಕ್ರೂರ ಸ್ವಭಾವ,...

ದೇವತಾ ಪ್ರತಿಷ್ಠಾಪನೆ

ದೇವತಾ ಪ್ರತಿಷ್ಠಾಪನೆ "ದೈವಾದೀನಂ ಜಗತ್ ಸರ್ವಂ"ಈ ಜಗತ್ತಿನಲ್ಲಿ ಇರುವ ಎಲ್ಲಾ ಚರಾಚರಗಳು ಭಗವಂತನೆಂಬ ಮೂಲ ಶಕ್ತಿಯಿಂದಲೇ ನಡೆಯುತ್ತಿವೆ.ತಮ್ಮ ತಮ್ಮ ಕಾರ್ಯವನ್ನು ನಿರ್ವಹಿಸುತ್ತಿವೆ.ನಾವು ಆ ಶಕ್ತಿಯನ್ನು ಎಲ್ಲದರಲ್ಲೂ ಕಾಣುತ್ತೇವೆ.ಈ ಪೃಕೃತಿಯೇ ಭಗವಂತನು ನಮಗೆ ಕೊಟ್ಟ ವರದಾನ.ಆದರೂ ನಾವು ಮಂದಿರವನ್ನು ನಿರ್ಮಾಣ ಮಾಡಿ ನಮ್ಮ ಐಚ್ಚಿಕ ದೇವರ ಮೂರ್ತಿಯನ್ನು ಸ್ಥಾಪಿಸುತ್ತೇವೆ. ದೇವತೆಗಳ ಸ್ಥಾಪನೆಗೆ ಸಂಬಂಧಿಸಿದಂತೆ ಅನೇಕ ಗ್ರಂಥ ಹಾಗೂ ಪುರಾಣಗಳಲ್ಲಿ ನಿಯಮಗಳನ್ನು ತಿಳಿಸಿವೆ.ಹೀಗೆ ಇರಬೇಕು,ಇರಬಾರದು ಎಂಬ ಹಿಂದೆ ಪ್ರಾಕೃತಿಕ ಮಹತ್ವವಿದೆ. ಎರಡನೇಯದಾಗಿ ನಮ್ಮ ಸಂಸ್ಕೃತಿಯಲ್ಲಿ ಅನೇಕ ದೇವರುಗಳನ್ನು ಕಾಣುತ್ತೇವೆ.ಆದರೆ ಕೆಲವರು ಯಾವುದೋ ಒಂದೇ ಶಕ್ತಿಯನ್ನು ಆರಾಧಿಸುತ್ತಾರೆ. ಇದೂ ಸರಿ,ಅದೂ ಸರಿಯೇ. ಇರುವುದು ಒಂದೇ ಶಕ್ತಿ. ನಮ್ಮ ಇಚ್ಛೆಯನ್ನು ಪೂರೈಸಿಕೊಳ್ಳಲು ಬೇರೆ ಬೇರೆ ರೂಪದಲ್ಲಿ ಆರಾಧಿಸುತ್ತಿದ್ದೇವೆ . (ಉದಾಹರಣೆಗೆ-ನಾವು ಬಳಸುವ ವಿದ್ಯುತ್ ಶಕ್ತಿಯು ಮೂಲ ಶಕ್ತಿಗಾಗಿ ನಮಗೆ ಬೇಕಾದ ತರಹ ಅಂದರೆ ದೀಪಕ್ಕಾಗಿ, ಗಾಳಿಗಾಗಿ(ಪಂಕ) ಕಠಿಣವಾದ ವಸ್ತು ಕತ್ತರಿಸುವಲ್ಲಿ ಕರಗಿ ನೀರಾಗಿಸುವ ಬೆಂಕಿಯಾಗಿ, ಆಹಾರ ತಯಾರಿಸುವ ಶಕ್ತಿಯಾಗಿ, ಹೀಗೆ ಎಷ್ಟೋ ವಿಧವಾಗಿ ಬಳಸುತ್ತೇವೆ.) ಆದರೆ ಮೂಲ ಶಕ್ತಿ ಮಾತ್ರ ವಿದ್ಯುತ್.ಹೀಗೆ ಭಗವಂತನ ರೂಪ ಹಲವು,ಆದರೆ ಮೂಲ ಶಕ್ತಿ ಒಂದೇ. ಮೂರನೇಯದಾಗಿ ದೇವತಾ ವಿಗ್ರಹಗಳಲ್ಲಿ, ಕುಳಿತ ವಿಗ್ರಹ, ನಿಂತಿರುವ ವಿ...