ಮುಂಜಾನೆ ಎದ್ದು
ಮಂಜಿನ ಮಳೆಯಲ್ಲಿ ಮಿಂದು
ಹೂದೀಪ ಹಚ್ಚಿ
ಪರಿಮಳವ ಚೆಲ್ಲಿ
ಹಾಡಿ ಇಂಚರದಲ್ಲಿ
ಮರಗಿಡಗಳೆಲ್ಲಾ
ಸಲ್ಲಿಸುತ್ತಿವೆ
ಬಾನ ಬಾಸ್ಕರನಿಗೆ
ನಿತ್ಯ ನಮನ.
-ವಿ ಕೃಷ್ಣಮೂರ್ತಿ ಅಜ್ಜಹಳ್ಳಿ
ಮಂಜಿನ ಮಳೆಯಲ್ಲಿ ಮಿಂದು
ಹೂದೀಪ ಹಚ್ಚಿ
ಪರಿಮಳವ ಚೆಲ್ಲಿ
ಹಾಡಿ ಇಂಚರದಲ್ಲಿ
ಮರಗಿಡಗಳೆಲ್ಲಾ
ಸಲ್ಲಿಸುತ್ತಿವೆ
ಬಾನ ಬಾಸ್ಕರನಿಗೆ
ನಿತ್ಯ ನಮನ.
-ವಿ ಕೃಷ್ಣಮೂರ್ತಿ ಅಜ್ಜಹಳ್ಳಿ
Comments